Photo Gallery: ಸಕುಟುಂಬ ಸಮೇತರಾಗಿ ತುಂಗಭದ್ರಾ ಜಲಾಶಯ ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು; ಇಲ್ಲಿವೆ ಚಿತ್ರಗಳು
ಬಳ್ಳಾರಿಯ ತುಂಗಭದ್ರಾ ಆಣೆಕಟ್ಟು ಕನ್ನಡ ನಾಡಿನ ಸಾವಿರಾರು ರೈತರ ಕೃಷಿಭೂಮಿಗೆ ನೀರು ಹರಿಸುವ ತಾಯಿ. ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಇಂದು ವಿಶೇಷ ಅತಿಥಿಯೋರ್ವರ ಆಗಮನವಾಗಿತ್ತು.

1 / 6

2 / 6

3 / 6

4 / 6

5 / 6

6 / 6
Published On - 8:23 pm, Fri, 20 August 21




