AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಬ್ಯುಸಿ ಆಗಲಿದ್ದಾರೆ ವಿಜಯ್ ಸೇತುಪತಿ, ಹಲವು ಅವಕಾಶಗಳು

Vijay Sethupathi: ನಟ ವಿಜಯ್ ಸೇತುಪತಿ ಬಾಲಿವುಡ್​ನಲ್ಲಿ ಹಲವು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಮಂಜುನಾಥ ಸಿ.
|

Updated on: Jan 04, 2024 | 10:37 PM

Share
ತಮಿಳಿನ ನಟ ವಿಜಯ್ ಸೇತುಪತಿ ಅವರ ಸಿನಿಮಾ ಜರ್ನಿ ರೋಚಕವಾದದ್ದು, ಕಷ್ಟಪಟ್ಟು ಇಂದಿನ ಸ್ಥಿತಿ ತಲುಪಿದ್ದಾರೆ.

ತಮಿಳಿನ ನಟ ವಿಜಯ್ ಸೇತುಪತಿ ಅವರ ಸಿನಿಮಾ ಜರ್ನಿ ರೋಚಕವಾದದ್ದು, ಕಷ್ಟಪಟ್ಟು ಇಂದಿನ ಸ್ಥಿತಿ ತಲುಪಿದ್ದಾರೆ.

1 / 7
ಶಾರ್ಟ್ ಫಿಲಮ್​ಗಳಲ್ಲಿ ನಟಿಸಿ, ಬಳಿಕ ಎಕ್​ಸ್ಟ್ರಾ ಆಗಿ ನಟಿಸಿ, ತೀರ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು ವಿಜಯ್ ಸೇತುಪತಿ.

ಶಾರ್ಟ್ ಫಿಲಮ್​ಗಳಲ್ಲಿ ನಟಿಸಿ, ಬಳಿಕ ಎಕ್​ಸ್ಟ್ರಾ ಆಗಿ ನಟಿಸಿ, ತೀರ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು ವಿಜಯ್ ಸೇತುಪತಿ.

2 / 7
ವಿಜಯ್ ಸೇತುಪತಿಯವರ ಪ್ರತಿಭೆಯನ್ನು ಬಹಳ ತಡವಾಗಿ ತಮಿಳು ಚಿತ್ರರಂಗ ಗುರುತಿಸಿತು.

ವಿಜಯ್ ಸೇತುಪತಿಯವರ ಪ್ರತಿಭೆಯನ್ನು ಬಹಳ ತಡವಾಗಿ ತಮಿಳು ಚಿತ್ರರಂಗ ಗುರುತಿಸಿತು.

3 / 7
ವಿಜಯ್ ಸೇತುಪತಿ ತಮ್ಮ ಪ್ರತಿಭೆಯಿಂದ ತಮಿಳು ಮಾತ್ರವೇ ಅಲ್ಲದೆ ಹಲವು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ತೆಲುಗು, ಹಿಂದಿ ಭಾಷೆಗಳಲ್ಲಿಯೂ ವಿಜಯ್ ನಟಿಸುತ್ತಿದ್ದಾರೆ.

ವಿಜಯ್ ಸೇತುಪತಿ ತಮ್ಮ ಪ್ರತಿಭೆಯಿಂದ ತಮಿಳು ಮಾತ್ರವೇ ಅಲ್ಲದೆ ಹಲವು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ತೆಲುಗು, ಹಿಂದಿ ಭಾಷೆಗಳಲ್ಲಿಯೂ ವಿಜಯ್ ನಟಿಸುತ್ತಿದ್ದಾರೆ.

4 / 7
ಇದೀಗ ಬಾಲಿವುಡ್​ಗೂ ವಿಜಯ್ ಸೇತುಪತಿ ಪ್ರವೇಶಿಸಿದ್ದಾರೆ, ‘ಜವಾನ್’ ಸಿನಿಮಾದ ಅದ್ಭುತ ನಟನೆ ಅವರಿಗೆ ಇನ್ನಷ್ಟು ಬಾಲಿವುಡ್ ಅವಕಾಶಗಳನ್ನು ಗಳಿಸಿಕೊಡುತ್ತಿದೆ.

ಇದೀಗ ಬಾಲಿವುಡ್​ಗೂ ವಿಜಯ್ ಸೇತುಪತಿ ಪ್ರವೇಶಿಸಿದ್ದಾರೆ, ‘ಜವಾನ್’ ಸಿನಿಮಾದ ಅದ್ಭುತ ನಟನೆ ಅವರಿಗೆ ಇನ್ನಷ್ಟು ಬಾಲಿವುಡ್ ಅವಕಾಶಗಳನ್ನು ಗಳಿಸಿಕೊಡುತ್ತಿದೆ.

5 / 7
ಕತ್ರಿನಾ ಕೈಫ್ ಜೊತೆ ನಟಿಸಿರುವ ‘ಮೇರಿ ಕ್ರಿಸ್​ಮಸ್’ ಬಿಡುಗಡೆಗೆ ರೆಡಿಯಾಗಿದೆ. ಇದರ ಬೆನ್ನಲ್ಲೆ ಇನ್ನೂ ಕೆಲವು ಅವಕಾಶಗಳು ಬಾಲಿವುಡ್​ನಿಂದ ವಿಜಯ್​ಗೆ ಲಭಿಸಿದೆ.

ಕತ್ರಿನಾ ಕೈಫ್ ಜೊತೆ ನಟಿಸಿರುವ ‘ಮೇರಿ ಕ್ರಿಸ್​ಮಸ್’ ಬಿಡುಗಡೆಗೆ ರೆಡಿಯಾಗಿದೆ. ಇದರ ಬೆನ್ನಲ್ಲೆ ಇನ್ನೂ ಕೆಲವು ಅವಕಾಶಗಳು ಬಾಲಿವುಡ್​ನಿಂದ ವಿಜಯ್​ಗೆ ಲಭಿಸಿದೆ.

6 / 7
ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ದೊಡ್ಡ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ದೊಡ್ಡ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

7 / 7
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ