AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿ ಮೇಲೆ ಗುಮ್ಮಟವನ್ನು ಏಕೆ ನಿರ್ಮಿಸಲಾಗುತ್ತದೆ? ಇದರ ಹಿಂದಿನ ಕಾರಣ ಏನು?

ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಮಸೀದಿಗಳನ್ನು ನೀವು ನೋಡಿರುತ್ತೀರಿ. ಎಲ್ಲಾ ಮಸೀದಿಗಳ ಮೇಲೂ ಗುಮ್ಮಟವನ್ನು ನಿರ್ಮಿಸಿರುತ್ತಾರೆ. ಆದರೆ ಅದನ್ನು ಏಕೆ ನಿರ್ಮಿಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ ?

ಅಕ್ಷತಾ ವರ್ಕಾಡಿ
|

Updated on: Oct 18, 2024 | 10:52 AM

Share
ಗುಮ್ಮಟ ಅಂದರೆ ಗೋಳಾಕೃತಿಯ ಅಥವಾ ಅಂಡಾಕಾರದ ಮೇಲ್ಛಾವಣಿ. ಇದು ಮಸೀದಿಗಳ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿರುವ ವಾಸ್ತುಶಿಲ್ಪವಾಗಿದೆ.

ಗುಮ್ಮಟ ಅಂದರೆ ಗೋಳಾಕೃತಿಯ ಅಥವಾ ಅಂಡಾಕಾರದ ಮೇಲ್ಛಾವಣಿ. ಇದು ಮಸೀದಿಗಳ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿರುವ ವಾಸ್ತುಶಿಲ್ಪವಾಗಿದೆ.

1 / 5
ಮಸೀದಿಗಳ ಮೇಲೆ ಗುಮ್ಮಟಗಳನ್ನು ನಿರ್ಮಿಸಲು ಹಲವು ಕಾರಣಗಳಿವೆ . ಗುಮ್ಮಟವನ್ನು ಆಕಾಶದ ಸಂಕೇತ ಮತ್ತು ದೇವರ ಶಕ್ತಿ ಮತ್ತು ಅನಂತತೆಯ ಸಂಕೇತ ಪರಿಗಣಿಸಲಾಗಿದೆ. ಇದಲ್ಲದೇ ಗುಮ್ಮಟವು ಏಕತೆ ಮತ್ತು ಒಗ್ಗಟ್ಟಿನ ಸಂಕೇತವಾಗಿದ್ದು, ಇದು ಎಲ್ಲಾ ಮುಸ್ಲಿಮರನ್ನು ಒಗ್ಗೂಡಿಸುವ ಸಂದೇಶವನ್ನು ನೀಡುತ್ತದೆ .

ಮಸೀದಿಗಳ ಮೇಲೆ ಗುಮ್ಮಟಗಳನ್ನು ನಿರ್ಮಿಸಲು ಹಲವು ಕಾರಣಗಳಿವೆ . ಗುಮ್ಮಟವನ್ನು ಆಕಾಶದ ಸಂಕೇತ ಮತ್ತು ದೇವರ ಶಕ್ತಿ ಮತ್ತು ಅನಂತತೆಯ ಸಂಕೇತ ಪರಿಗಣಿಸಲಾಗಿದೆ. ಇದಲ್ಲದೇ ಗುಮ್ಮಟವು ಏಕತೆ ಮತ್ತು ಒಗ್ಗಟ್ಟಿನ ಸಂಕೇತವಾಗಿದ್ದು, ಇದು ಎಲ್ಲಾ ಮುಸ್ಲಿಮರನ್ನು ಒಗ್ಗೂಡಿಸುವ ಸಂದೇಶವನ್ನು ನೀಡುತ್ತದೆ .

2 / 5
ಗುಮ್ಮಟದ ಎತ್ತರ ಮತ್ತು ಆಕಾರವು ಅದನ್ನು ಆಕಾಶದ ಕಡೆಗೆ ಸೂಚಿಸುತ್ತದೆ , ಇದು ಅಲ್ಲಾಗೆ ಆಧ್ಯಾತ್ಮಿಕ ಸಂಪರ್ಕವನ್ನು ಸಂಕೇತಿಸುತ್ತದೆ ಎಂಬ ನಂಬಿಕೆ . ಗುಮ್ಮಟವು ಸಾಮಾನ್ಯವಾಗಿ ವೃತ್ತಾಕಾರದ ಅಥವಾ ಅಂಡಾಕಾರದ ಆಕಾರದಲ್ಲಿರುತ್ತದೆ.

ಗುಮ್ಮಟದ ಎತ್ತರ ಮತ್ತು ಆಕಾರವು ಅದನ್ನು ಆಕಾಶದ ಕಡೆಗೆ ಸೂಚಿಸುತ್ತದೆ , ಇದು ಅಲ್ಲಾಗೆ ಆಧ್ಯಾತ್ಮಿಕ ಸಂಪರ್ಕವನ್ನು ಸಂಕೇತಿಸುತ್ತದೆ ಎಂಬ ನಂಬಿಕೆ . ಗುಮ್ಮಟವು ಸಾಮಾನ್ಯವಾಗಿ ವೃತ್ತಾಕಾರದ ಅಥವಾ ಅಂಡಾಕಾರದ ಆಕಾರದಲ್ಲಿರುತ್ತದೆ.

3 / 5
ಇದರ ಹೊರತಾಗಿ ಗುಮ್ಮಟವು ಧ್ವನಿಯನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ . ಇಮಾಮ್ ಕುರಾನ್ ಅನ್ನು ಪಠಿಸಿದಾಗ, ಗುಮ್ಮಟವು ಮಸೀದಿಯಾದ್ಯಂತ ಅವರ ಧ್ವನಿಯನ್ನು ಹರಡಲು ಸಹಾಯ ಮಾಡುತ್ತದೆ . ಇದಲ್ಲದೆ, ಗುಮ್ಮಟಗಳು ಮಸೀದಿಗೆ ಸುಂದರವಾದ ಮತ್ತು ಆಕರ್ಷಕ ನೋಟವನ್ನು ನೀಡುತ್ತವೆ.

ಇದರ ಹೊರತಾಗಿ ಗುಮ್ಮಟವು ಧ್ವನಿಯನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ . ಇಮಾಮ್ ಕುರಾನ್ ಅನ್ನು ಪಠಿಸಿದಾಗ, ಗುಮ್ಮಟವು ಮಸೀದಿಯಾದ್ಯಂತ ಅವರ ಧ್ವನಿಯನ್ನು ಹರಡಲು ಸಹಾಯ ಮಾಡುತ್ತದೆ . ಇದಲ್ಲದೆ, ಗುಮ್ಮಟಗಳು ಮಸೀದಿಗೆ ಸುಂದರವಾದ ಮತ್ತು ಆಕರ್ಷಕ ನೋಟವನ್ನು ನೀಡುತ್ತವೆ.

4 / 5
ಗುಮ್ಮಟದ ಇನ್ನೊಂದು ವಿಶೇಷ ಉದ್ದೇಶವೆಂದರೆ ಅದು ಮಸೀದಿಯ ಒಳಭಾಗಕ್ಕೆ ಹೆಚ್ಚಿನ ಬೆಳಕು ಮತ್ತು ಗಾಳಿಯನ್ನು ಒದಗಿಸುತ್ತದೆ . ಗುಮ್ಮಟದ ಮಧ್ಯದಲ್ಲಿ ಸಾಮಾನ್ಯವಾಗಿ ಒಂದು ದೊಡ್ಡ ಕಿಟಕಿ ಇರುತ್ತದೆ , ಇದು ನೈಸರ್ಗಿಕ ಬೆಳಕನ್ನು ತರುತ್ತದೆ.

ಗುಮ್ಮಟದ ಇನ್ನೊಂದು ವಿಶೇಷ ಉದ್ದೇಶವೆಂದರೆ ಅದು ಮಸೀದಿಯ ಒಳಭಾಗಕ್ಕೆ ಹೆಚ್ಚಿನ ಬೆಳಕು ಮತ್ತು ಗಾಳಿಯನ್ನು ಒದಗಿಸುತ್ತದೆ . ಗುಮ್ಮಟದ ಮಧ್ಯದಲ್ಲಿ ಸಾಮಾನ್ಯವಾಗಿ ಒಂದು ದೊಡ್ಡ ಕಿಟಕಿ ಇರುತ್ತದೆ , ಇದು ನೈಸರ್ಗಿಕ ಬೆಳಕನ್ನು ತರುತ್ತದೆ.

5 / 5
ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಕಣ್ಣಿರಿಟ್ಟ ಸ್ವಾಮೀಜಿ
ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಕಣ್ಣಿರಿಟ್ಟ ಸ್ವಾಮೀಜಿ
ಸುಧಾರಾಣಿಗೆ ‘ಹಾಲುಂಡ ತವರು’ ಚಿತ್ರದಲ್ಲಿ ಅವಕಾಶ ಮಿಸ್ ಆಗಿದ್ದು ಹೇಗೆ?
ಸುಧಾರಾಣಿಗೆ ‘ಹಾಲುಂಡ ತವರು’ ಚಿತ್ರದಲ್ಲಿ ಅವಕಾಶ ಮಿಸ್ ಆಗಿದ್ದು ಹೇಗೆ?
‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ