AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ನದಿ-ಸರೋವರದ ನೀರು ತಂಪಾಗಿರುತ್ತದೆ; ಚಳಿಗಾಲದಲ್ಲಿ ಬಿಸಿಯಾಗಿರುತ್ತದೆ; ಇದಕ್ಕೆ ಕಾರಣವೇನು?

Knowledge: ನೀರಿನ ತಾಪಮಾನವು ಅದರ ಸುತ್ತಲಿನ ತಾಪಮಾನಕ್ಕೆ ವಿರುದ್ಧವಾಗಿರುವುದು ಏಕೆ ಎಂಬುದು ಕುತೂಹಲಕರ ಪ್ರಶ್ನೆ. ಚಳಿಗಾಲದಲ್ಲಿ, ಗಾಳಿ ತಂಪಾಗಿದ್ದರೂ ನೀರು ಬೆಚ್ಚಗಿರುತ್ತದೆ. ಬೇಸಿಗೆಯಲ್ಲಿ ಬಿಸಿ ಗಾಳಿಯಿದ್ದರೂ ನೀರು ತಂಪಿರುತ್ತದೆ. ಇದಕ್ಕೆ ಕಾರಣ, ವಾತಾವರಣವು ನೀರಿನ ಮೂಲದ ಮೇಲೆ ಪರಿಣಾಮ ಬೀರುವುದಿಲ್ಲ. ಅದು ಒಂದೇ ರೀತಿ ಇರುತ್ತದೆ. ಹೀಗಾಗಿಯೇ ನಮಗೆ ಚಳಿ ಎನ್ನಿಸಿದಾಗ ನೀರು ಬೆಚ್ಚಗಿದ್ದಂತೆ ಅನ್ನಿಸುತ್ತದೆ ಮತ್ತು ಹೊರಗೆ ಬಿಸಿಲಿನ ವಾತಾವರಣ ಇದ್ದಾಗ ನೀರು ತಣ್ಣಗಿದೆ ಎನ್ನಿಸುವುದು.

shivaprasad.hs
|

Updated on: Apr 07, 2022 | 9:45 AM

Share
ನೀರಿನ ತಾಪಮಾನವು ಅದರ ಸುತ್ತಲಿನ ತಾಪಮಾನಕ್ಕೆ ವಿರುದ್ಧವಾಗಿರುವುದು ಏಕೆ ಎಂಬುದು ಕುತೂಹಲಕರ ಪ್ರಶ್ನೆ. ಚಳಿಗಾಲದಲ್ಲಿ, ಗಾಳಿ ತಂಪಾಗಿದ್ದರೂ ನೀರು ಬೆಚ್ಚಗಿರುತ್ತದೆ. ಬೇಸಿಗೆಯಲ್ಲಿ ಬಿಸಿ ಗಾಳಿಯಿದ್ದರೂ ನೀರು ತಂಪಿರುತ್ತದೆ. ಇದಕ್ಕೆ ಕಾರಣ ಏನು? ವಿಜ್ಞಾನಿಗಳು ಏನನ್ನುತ್ತಾರೆ? ಇಲ್ಲಿದೆ ಉತ್ತರ

1 / 5
ಬೇಸಿಗೆಯಲ್ಲೂ ನೀರು ಏಕೆ ತಂಪಾಗಿರುತ್ತದೆ? ಸರಳವಾಗಿ ಹೇಳುವುದಾದರೆ, ನೀರು ಬಿಸಿ ಮಾಡದೆಯೇ ಗರಿಷ್ಠ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಬಿಸಿಮಾಡಲು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ ನದಿಗಳು ಮತ್ತು ಸರೋವರಗಳ ನೀರು ಬೇಸಿಗೆಯಲ್ಲಿ ತಂಪಾಗಿರುತ್ತದೆ. ಪ್ರಪಂಚದ ಅನೇಕ ದೇಶಗಳಲ್ಲಿ ತಾಪಮಾನ ಹೆಚ್ಚಾದಾಗ ಜನರು ನದಿಗಳು ಮತ್ತು ಸಾಗರಗಳ ದಡದಲ್ಲಿ ವಿಹರಿಸುವುದು ಇದಕ್ಕೆ ಉದಾಹರಣೆ.

2 / 5
ಚಳಿಗಾಲದಲ್ಲಿ ನೀರು ಏಕೆ ಬೆಚ್ಚಗಿರುತ್ತದೆ ಎಂದರೆ, ನೀರಿನ ತಾಪಮಾನವು ಅದರ ಅಣುಗಳ ವೇಗವನ್ನು ಅವಲಂಬಿಸಿರುತ್ತದೆ. ನೀರಿನ ಉಷ್ಣತೆಯು ಹೆಚ್ಚಾದಾಗ ಅದರ ಅಣುಗಳು ಬೇಗ ಚಲಿಸುತ್ತವೆ. ಆದರೆ ನೀರಿನ ಅಣುಗಳ ಚಲನೆ ನಿಧಾನವಾದಾಗ, ಅವು ಒಟ್ಟಿಗೆ ಅಂಟಿಕೊಳ್ಳುತ್ತವೆ. ಹೀಗಾದಾಗ ಶಾಖ ಅಂದರೆ ನೀರಿನ ಉಷ್ಣ ಸಾಮರ್ಥ್ಯವು ಹೆಚ್ಚಾಗಿರುತ್ತದೆ. ಇದರಿಂದಾಗಿ ಬಾಹ್ಯ ಪರಿಸರವು ನೀರಿನ ತಾಪಮಾನದ ಮೇಲೆ ಪರಿಣಾಮ ಬೀರುವುದಿಲ್ಲ.

3 / 5
ಒಂದು ವರದಿಯ ಪ್ರಕಾರ, ವಾತಾವರಣವು ನೀರಿನ ಮೂಲದ ಮೇಲೆ ಪರಿಣಾಮ ಬೀರುವುದಿಲ್ಲ. ಅದು ಒಂದೇ ರೀತಿ ಇರುತ್ತದೆ. ಹೀಗಾಗಿಯೇ ನಮಗೆ ಚಳಿ ಎನ್ನಿಸಿದಾಗ ನೀರು ಬೆಚ್ಚಗಿದ್ದಂತೆ ಅನ್ನಿಸುತ್ತದೆ ಮತ್ತು ಹೊರಗೆ ಬಿಸಿಲಿನ ವಾತಾವರಣ ಇದ್ದಾಗ ನೀರು ತಣ್ಣಗಿದೆ ಎನ್ನಿಸುವುದು.

4 / 5
ಚಳಿಗಾಲದಲ್ಲಿ ನದಿಗಳು ಮತ್ತು ಸರೋವರಗಳಲ್ಲಿನ ನೀರಿನ ಮೇಲ್ಮೈಯಿಂದ ಹೊಗೆ ಏಕೆ ಹೊರಬರುತ್ತದೆ? ಚಳಿಗಾಲದಲ್ಲಿ ಸಹ ನದಿ ಮತ್ತು ಸಮುದ್ರದ ನೀರು ಘನೀಕರಿಸುವ ಬಿಂದುವಿಗಿಂತ ತಂಪಾಗಿರುವುದಿಲ್ಲ. ಆದ್ದರಿಂದ ಸಮುದ್ರದ ಮೇಲ್ಮೈ ಮೇಲಿನ ತಂಪಾದ ಗಾಳಿಗಿಂತ ಬೆಚ್ಚಗಿರುತ್ತದೆ. ಈ ಬಿಸಿ ಮತ್ತು ಶೀತ ವಾತಾವರಣದಿಂದಾಗಿ, ಬಹಳಷ್ಟು ನೀರು ಆವಿಯಾಗುತ್ತದೆ. ದೂರದಿಂದ ನೋಡಿದಾಗ ಇದು ಗಾಳಿಯಂತೆ ಕಾಣುತ್ತದೆ.

5 / 5
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ