AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧನಾ’ತ್ಮಕತೆ ವೃದ್ಧಿ – ಮನೆಯ ತಿಜೋರಿಯಲ್ಲಿ ಈ ವಸ್ತುಗಳನ್ನಿಟ್ಟು ಪೂಜಿಸಿದರೆ ಧನ ಸಂಪತ್ತು ವೃದ್ಧಿಸುತ್ತದೆ

Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ನಿಯಮಗಳನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಧನ ಸಂಪತ್ತು ವೃದ್ಧಿಸುತ್ತಿದೆ. ಲಕ್ಷ್ಮಿದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ಜೊತೆಗೆ ಲಕ್ಷ್ಮಿ ಪೂಜೆಯ ವೇಳೆ ಕರ್ಪೂರವನ್ನು ತಿಜೋರಿ ಇರುವ ಕೋಣೆಯಲ್ಲಿ ಹಚ್ಚುತ್ತಿದ್ದರೆ ನಕಾರಾತ್ಮಕತೆ ದೂರವಾಗಿ ‘ಧನಾ’ತ್ಮಕತೆ ವೃದ್ಧಿಸುತ್ತದೆ.

TV9 Web
| Updated By: ಸಾಧು ಶ್ರೀನಾಥ್​|

Updated on:Jan 08, 2022 | 6:26 AM

Share
ಲಕ್ಷ್ಮಿ ಪೂಜೆಯಲ್ಲಿ  ವೀಳ್ಯದೆಲೆ -ಅಡಿಕೆ (Betel Nut):
ತಿಜೋರಿಯಲ್ಲಿ ಒಂದು ಚಿಕ್ಕ ಅಡಿಕೆ ಇಟ್ಟಿರಿ. ಇದನ್ನು ಆಗಾಗ ಬದಲಾಯಿಸುತ್ತಿರಿ. ಇದರ ಜೊತೆಗೆ ಎರಡು ವೀಳ್ಯದೆಲೆಗಳನ್ನು ಗಣೇಶ ಮತ್ತು ಗೌರಿಯ ರೂಪವೆಂದು ಭಾವಿಸಿ, ತಿಜೋರಿಯಲ್ಲಿ ಇಡಿ. ಅಡಿಕೆಯನ್ನು ಇಡುವ ಮೊದಲು ಈ ಎರಡು ವೀಳ್ಯದೆಲೆಗಳಿಗೆ ಪೂಜೆ ಮಾಡಿ. ಇದರಿಂದ ಲಕ್ಷ್ಮಿ ದೇವಿ ಮನೆಯಲ್ಲಿ ಕಾಯಂ ಆಗಿ ನೆಲೆಯೂರುತ್ತಾಳೆ.

ಲಕ್ಷ್ಮಿ ಪೂಜೆಯಲ್ಲಿ ವೀಳ್ಯದೆಲೆ -ಅಡಿಕೆ (Betel Nut): ತಿಜೋರಿಯಲ್ಲಿ ಒಂದು ಚಿಕ್ಕ ಅಡಿಕೆ ಇಟ್ಟಿರಿ. ಇದನ್ನು ಆಗಾಗ ಬದಲಾಯಿಸುತ್ತಿರಿ. ಇದರ ಜೊತೆಗೆ ಎರಡು ವೀಳ್ಯದೆಲೆಗಳನ್ನು ಗಣೇಶ ಮತ್ತು ಗೌರಿಯ ರೂಪವೆಂದು ಭಾವಿಸಿ, ತಿಜೋರಿಯಲ್ಲಿ ಇಡಿ. ಅಡಿಕೆಯನ್ನು ಇಡುವ ಮೊದಲು ಈ ಎರಡು ವೀಳ್ಯದೆಲೆಗಳಿಗೆ ಪೂಜೆ ಮಾಡಿ. ಇದರಿಂದ ಲಕ್ಷ್ಮಿ ದೇವಿ ಮನೆಯಲ್ಲಿ ಕಾಯಂ ಆಗಿ ನೆಲೆಯೂರುತ್ತಾಳೆ.

1 / 5
ಲಕ್ಷ್ಮಿ ಪೂಜೆಯಲ್ಲಿ ಗೋಮತಿ ಚಕ್ರ (Gomti Chakra):
ಸಿದ್ದ ಗೋಮತಿ ಚಕ್ರವನ್ನು ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟು ತಿಜೋರಿಯಲ್ಲಿಡಬೇಕು. ಇದರಿಂದ ನಿಮಗೆ ಎಂದಿಗೂ ಹಣದ ಕೊರತೆ ಎದುರಾಗದು. ವ್ಯಾಪಾರದಲ್ಲಿ ಸದಾ ಲಕ್ಷ್ಮಿ ಕಟಾಕ್ಷ ಲಭಿಸುತ್ತಿರುತ್ತದೆ.

ಲಕ್ಷ್ಮಿ ಪೂಜೆಯಲ್ಲಿ ಗೋಮತಿ ಚಕ್ರ (Gomti Chakra): ಸಿದ್ದ ಗೋಮತಿ ಚಕ್ರವನ್ನು ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟು ತಿಜೋರಿಯಲ್ಲಿಡಬೇಕು. ಇದರಿಂದ ನಿಮಗೆ ಎಂದಿಗೂ ಹಣದ ಕೊರತೆ ಎದುರಾಗದು. ವ್ಯಾಪಾರದಲ್ಲಿ ಸದಾ ಲಕ್ಷ್ಮಿ ಕಟಾಕ್ಷ ಲಭಿಸುತ್ತಿರುತ್ತದೆ.

2 / 5
ಲಕ್ಷ್ಮಿ ಪೂಜೆಯಲ್ಲಿ ಕುಬೇರ ಯಂತ್ರ (Kuber Yantra):
ನಿಮ್ಮ ಮನೆಯಲ್ಲಿ ತಿಜೋರಿ ತುಂಬಬೇಕು ಅಂದರೆ ಕುಬೇರ ಯಂತ್ರ ಬಳಸಿ. ಕುಬೇರ ಯಂತ್ರ ಅಥವಾ ಶ್ರೀ ಯಂತ್ರವನ್ನು ತಿಜೋರಿ ಇಡಬೇಕು. ವಾರಕ್ಕೊಮ್ಮೆ ಯಂತ್ರಕ್ಕೆ ನಿಯಮಿತವಾಗಿ ಪೂಜೆ ಸಲ್ಲಿಸುತ್ತಿರಬೇಕು.

ಲಕ್ಷ್ಮಿ ಪೂಜೆಯಲ್ಲಿ ಕುಬೇರ ಯಂತ್ರ (Kuber Yantra): ನಿಮ್ಮ ಮನೆಯಲ್ಲಿ ತಿಜೋರಿ ತುಂಬಬೇಕು ಅಂದರೆ ಕುಬೇರ ಯಂತ್ರ ಬಳಸಿ. ಕುಬೇರ ಯಂತ್ರ ಅಥವಾ ಶ್ರೀ ಯಂತ್ರವನ್ನು ತಿಜೋರಿ ಇಡಬೇಕು. ವಾರಕ್ಕೊಮ್ಮೆ ಯಂತ್ರಕ್ಕೆ ನಿಯಮಿತವಾಗಿ ಪೂಜೆ ಸಲ್ಲಿಸುತ್ತಿರಬೇಕು.

3 / 5
ಅರಿಶಿನ ಕೊಂಬು (Turmeric Root):
ಕುಟುಂಬದವರ ಮೇಲೆ ಲಕ್ಷ್ಮಿ ದೇವಿ ಕೃಪಾಕಟಾಕ್ಷ ಬೀರಬೇಕು ಅಂತಾದರೆ ತಿಜೋರಿ ಅಥವಾ ಹಣವನ್ನು ಒಡುವ ಕೊಠಡಿಯಲ್ಲಿ ಅರಿಶಿನದ ಕೊಂಬನ್ನು ಇಟ್ಟಿರಬೇಕು. ಇದರಿಂದ ಧನ ಲಕ್ಷ್ಮಿ ಹೇರಳವಾಗಿ ಪ್ರಾಪ್ತಿಯಾಗುತ್ತದೆ.

ಅರಿಶಿನ ಕೊಂಬು (Turmeric Root): ಕುಟುಂಬದವರ ಮೇಲೆ ಲಕ್ಷ್ಮಿ ದೇವಿ ಕೃಪಾಕಟಾಕ್ಷ ಬೀರಬೇಕು ಅಂತಾದರೆ ತಿಜೋರಿ ಅಥವಾ ಹಣವನ್ನು ಒಡುವ ಕೊಠಡಿಯಲ್ಲಿ ಅರಿಶಿನದ ಕೊಂಬನ್ನು ಇಟ್ಟಿರಬೇಕು. ಇದರಿಂದ ಧನ ಲಕ್ಷ್ಮಿ ಹೇರಳವಾಗಿ ಪ್ರಾಪ್ತಿಯಾಗುತ್ತದೆ.

4 / 5
ಪ್ರದಕ್ಷಿಣಾಕಾರ ಶಂಖ (Clockwise Conch):
ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕಾಗಿ ಪ್ರದಕ್ಷಿಣಾಕಾರ ಶಂಖವನ್ನು ತಿಜೋರಿಯಲ್ಲಿ ಇಡಬೇಕು. ಇದರಿಂದ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ಪ್ರದಕ್ಷಿಣಾಕಾರ ಶಂಖ (Clockwise Conch): ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕಾಗಿ ಪ್ರದಕ್ಷಿಣಾಕಾರ ಶಂಖವನ್ನು ತಿಜೋರಿಯಲ್ಲಿ ಇಡಬೇಕು. ಇದರಿಂದ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

5 / 5

Published On - 6:06 am, Sat, 8 January 22

ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ