AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

August Festivals List 2026: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ದಿನಗಳು ಕ್ಷಣಗಳಂತೆ ಉರುಳುತ್ತಿದೆ. ಆದಾಗಲೇ ಈ ವರ್ಷದ ಏಳನೇ ತಿಂಗಳಿಗೆ ಕಾಲಿಡಲು ರೆಡಿಯಾಗಿದ್ದೇವೆ. ಹೌದು, ಆಗಸ್ಟ್‌ನ್ನು ಬರಮಾಡಿಕೊಳ್ಳಲು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿದೆ. ಈ ತಿಂಗಳಲ್ಲಿ ಹತ್ತು ಹಲವು ಹಬ್ಬ ಹರಿದಿನಗಳು, ವ್ರತಾಚರಣೆಗಳಿವೆ. ಹಾಗಾದರೆ ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

August Festivals List 2026: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
August Festivals ListImage Credit source: Pinterest
ಸಾಯಿನಂದಾ
|

Updated on:Jul 27, 2026 | 6:39 PM

Share

ಹಿಂದೂ ಧರ್ಮದಲ್ಲಿ ವರ್ಷವಿಡೀ ಹಬ್ಬ ಹರಿದಿನಗಳು (festivals), ಧಾರ್ಮಿಕ ಆಚರಣೆಗಳಿಗೆ ಕೊರತೆಯಿಲ್ಲ. ಇದೀಗ ಜುಲೈ ತಿಂಗಳು ಕಳೆದು ಆಗಸ್ಟ್ ತಿಂಗಳಿಗೆ ಕೆಲವೇ ದಿನಗಳು ಬಾಕಿಯಿವೆ. ಈ ತಿಂಗಳಲ್ಲಿ ಪ್ರಮುಖ ಹಬ್ಬಗಳು ಹಾಗೂ ವ್ರತ ಆಚರಣೆಗಳಿವೆ. ಹೌದು, ವರಮಹಾಲಕ್ಷ್ಮಿ ವ್ರತ ಸೇರಿದಂತೆ ಹತ್ತು ಹಲವು ಹಬ್ಬಗಳನ್ನು ಆಚರಿಸಲು ಎಲ್ಲರೂ ಸಜ್ಜಾಗಿದ್ದಾರೆ. ಹಾಗಾದ್ರೆ ವರ್ಷದ ಏಳನೇ ತಿಂಗಳಲ್ಲಿ ಪ್ರಮುಖ ಹಬ್ಬಗಳ ಆಚರಣೆಗಳಿದ್ದು ಈ ಬಗ್ಗೆ ನೀವು ತಿಳಿದುಕೊಳ್ಳಿ.

ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

  • ಆಗಸ್ಟ್ 2 – ಸಂಕಷ್ಟಹರ ಚತುರ್ಥಿ
  • ಆಗಸ್ಟ್ 3 – ಮಹಾನಕ್ಷತ್ರ ಆಶ್ಲೇಷಾ
  • ಆಗಸ್ಟ್ 9 – ಸರ್ವೈಕಾದಶಿ ಕಾಮಿಕಾ
  • ಆಗಸ್ಟ್ 10 – ಪ್ರದೋಷ
  • ಆಗಸ್ಟ್ 11 – ಮಾಸ ಶಿವರಾತ್ರಿ
  • ಆಗಸ್ಟ್ 12 – ಆಷಾಢ ಅಮಾವಾಸ್ಯಾ ಅಥವಾ ಭೀಮನ ಅಮಾವಾಸ್ಯೆ
  • ಆಗಸ್ಟ್ 13 – ಶ್ರಾವಣ ಶುಕ್ಲ ಪಕ್ಷ
  • ಆಗಸ್ಟ್ 17 – ಸಿಂಹ ಸಂಕ್ರಮಣ
  • ಆಗಸ್ಟ್ 17 – ನಾಗರ ಪಂಚಮಿ
  • ಆಗಸ್ಟ್ 17 – ಮಹಾನಕ್ಷತ್ರ ಮಖಾ
  • ಆಗಸ್ಟ್ 18 – ಮಂಗಳ ಗೌರಿ ವ್ರತ
  • ಆಗಸ್ಟ್ 18 – ಕಲ್ಕಿ ಜಯಂತಿ
  • ಆಗಸ್ಟ್ 19 – ತುಳಸಿದಾಸ ಜಯಂತಿ
  • ಆಗಸ್ಟ್ 21- ವರಮಹಾಲಕ್ಷ್ಮಿ ವ್ರತ
  • ಆಗಸ್ಟ್ 22 – ಶ್ರಾವಣ ಶನಿವಾರ
  • ಆಗಸ್ಟ್ 24 – ವೈಷ್ಣವೈಕಾದಶಿ
  • ಆಗಸ್ಟ್ 25 – ಪ್ರದೋಷ
  • ಆಗಸ್ಟ್ 25 – ದಧಿವ್ರತಾರಂಭ
  • ಆಗಸ್ಟ್ 25 – ಪ್ರದೋಷ
  • ಆಗಸ್ಟ್ 25 – ಪವಿತ್ರಾರೋಹಣ
  • ಆಗಸ್ಟ್ 26 – ಋಗುಪಾಕರ್ಮ
  • ಆಗಸ್ಟ್ 26 – ತಿರು ಓಣಂ
  • ಆಗಸ್ಟ್ 26 – ಈದ್ ಈ ಮಿಲಾದ್
  • ಆಗಸ್ಟ್ 27 – ಯಜುರುಪಾಕರ್ಮ
  • ಆಗಸ್ಟ್ 28 – ರಕ್ಷಾ ಬಂಧನ
  • ಆಗಸ್ಟ್ 28 – ನಾರಾಯಣಗುರು ಜನ್ಮದಿನ
  • ಆಗಸ್ಟ್ 28 – ಹುಣ್ಣಿಮೆ
  • ಆಗಸ್ಟ್ 29 – ಶ್ರಾವಣ ಕೃಷ್ಣ ಪಕ್ಷ
  • ಆಗಸ್ಟ್ 30 – ಶ್ರೀರಾಘವೇಂದ್ರ ಪುಣ್ಯತಿಥಿ
  • ಆಗಸ್ಟ್ 31 – ಸಂಕಷ್ಟಹರ ಚತುರ್ಥಿ

ಇನ್ನಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Mon, 27 July 26

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ