AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಸಿರಿ ಬಂದಾಗ ಇಂತಹ ತಪ್ಪುಗಳ ಮಾಡಬೇಡಿ, ಇಲ್ಲವಾದಲ್ಲಿ ಧನಿಕನೂ ಕಂಗಾಲಾಗುತ್ತಾನೆ ಈ ಚಟಗಳಿಂದ

ಹಣ ಬಂತು ಅಂದರೆ ಸಾಮಾನ್ಯವಾಗಿ ಜನರ ಜೀವನಶೈಲಿಯೇ ಬದಲಾಗಿಬಿಡುತ್ತದೆ. ಅವರ ಹಮ್ಮುಬಿಮ್ಮು ಹೆಚ್ಚಾಗುತ್ತದೆ. ಮಾತು ಸಹ ಬದಲಾಗಿಬಿಡುತ್ತದೆ. ಆದರೆ ಚಾಣಕ್ಯ ಇಂತಹ ವಿಷಯದಲ್ಲಿಯೇ ಜನರನ್ನು ಎಚ್ಚರಿಸುವುದು. ಸಿರಿ ಬಂದಾಗ ಯಾರನ್ನೂ ಅಪಮಾನ ಮಾಡಬೇಡಿ. ಅಪ್ಪಿತಪ್ಪಿಯೂ ಇನ್ನೊಬ್ಬರ ಬಗ್ಗೆ ಕಠೋರ ಮಾತುಗಳನ್ನು ಹೇಳಬೇಡಿ. ಸೌಜನ್ಯದಿಂದ ವರ್ತಿಸಿ, ಸುಮಧುರ ಮಾತುಗಳನ್ನಾಡಿ.

TV9 Web
| Edited By: ಸಾಧು ಶ್ರೀನಾಥ್​|

Updated on: Nov 30, 2021 | 7:39 AM

Share
1. ಕಠೋರ ಮಾತು ಅಥವಾ ಕಹಿ ಮಾತು: ಹಣ ಬಂತು ಅಂದರೆ ಸಾಮಾನ್ಯವಾಗಿ ಜನರ ಜೀವನಶೈಲಿಯೇ ಬದಲಾಗಿಬಿಡುತ್ತದೆ. ಅವರ ಹಮ್ಮುಬಿಮ್ಮು ಹೆಚ್ಚಾಗುತ್ತದೆ. ಮಾತು ಸಹ ಬದಲಾಗಿಬಿಡುತ್ತದೆ. ಆದರೆ ಚಾಣಕ್ಯ ಇಂತಹ ವಿಷಯದಲ್ಲಿಯೇ ಜನರನ್ನು ಎಚ್ಚರಿಸುವುದು. ಸಿರಿ ಬಂದಾಗ ಯಾರನ್ನೂ ಅಪಮಾನ ಮಾಡಬೇಡಿ. ಅಪ್ಪಿತಪ್ಪಿಯೂ ಇನ್ನೊಬ್ಬರ ಬಗ್ಗೆ ಕಠೋರ ಮಾತುಗಳನ್ನು ಹೇಳಬೇಡಿ. ಸೌಜನ್ಯದಿಂದ ವರ್ತಿಸಿ, ಸುಮಧುರ ಮಾತುಗಳನ್ನಾಡಿ.

1. ಕಠೋರ ಮಾತು ಅಥವಾ ಕಹಿ ಮಾತು: ಹಣ ಬಂತು ಅಂದರೆ ಸಾಮಾನ್ಯವಾಗಿ ಜನರ ಜೀವನಶೈಲಿಯೇ ಬದಲಾಗಿಬಿಡುತ್ತದೆ. ಅವರ ಹಮ್ಮುಬಿಮ್ಮು ಹೆಚ್ಚಾಗುತ್ತದೆ. ಮಾತು ಸಹ ಬದಲಾಗಿಬಿಡುತ್ತದೆ. ಆದರೆ ಚಾಣಕ್ಯ ಇಂತಹ ವಿಷಯದಲ್ಲಿಯೇ ಜನರನ್ನು ಎಚ್ಚರಿಸುವುದು. ಸಿರಿ ಬಂದಾಗ ಯಾರನ್ನೂ ಅಪಮಾನ ಮಾಡಬೇಡಿ. ಅಪ್ಪಿತಪ್ಪಿಯೂ ಇನ್ನೊಬ್ಬರ ಬಗ್ಗೆ ಕಠೋರ ಮಾತುಗಳನ್ನು ಹೇಳಬೇಡಿ. ಸೌಜನ್ಯದಿಂದ ವರ್ತಿಸಿ, ಸುಮಧುರ ಮಾತುಗಳನ್ನಾಡಿ.

1 / 4
2. ಕೋಪ: ಈ ಕೋಪ ಎಂಬುದು ಮನುಷ್ಯನ ಅತ್ಯಂತ ದೊಡ್ಡ ಶತ್ರು. ಕ್ರೋಧ ಮನುಷ್ಯನನ್ನು ಭಸ್ಮಗೊಳಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮಗೊಂಡಾಗ ಮನುಷ್ಯನಾದವನು ಧೈರ್ಯದಿಂದ ಕೆಲಸ ಕಾರ್ಯಗಳನ್ನು ಸಂಭಾಳಿಸಿಕೊಂಡು ನಡೆಯಬೇಕು. ಇಲ್ಲವಾದಲ್ಲಿ ಹೀಗೆ ಬಂದ ಹಣ ಹಾಗೆ ನಿಕಾಲಿಯಾಗಿಬಿಡುತ್ತದೆ.

2. ಕೋಪ: ಈ ಕೋಪ ಎಂಬುದು ಮನುಷ್ಯನ ಅತ್ಯಂತ ದೊಡ್ಡ ಶತ್ರು. ಕ್ರೋಧ ಮನುಷ್ಯನನ್ನು ಭಸ್ಮಗೊಳಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮಗೊಂಡಾಗ ಮನುಷ್ಯನಾದವನು ಧೈರ್ಯದಿಂದ ಕೆಲಸ ಕಾರ್ಯಗಳನ್ನು ಸಂಭಾಳಿಸಿಕೊಂಡು ನಡೆಯಬೇಕು. ಇಲ್ಲವಾದಲ್ಲಿ ಹೀಗೆ ಬಂದ ಹಣ ಹಾಗೆ ನಿಕಾಲಿಯಾಗಿಬಿಡುತ್ತದೆ.

2 / 4
3. ಅಭಿಮಾನ: ಸಹ ಮನುಷ್ಯರನ್ನು ಸದಾ ಅಭಿಮಾನದಿಂದ ಕಾಣಬೇಕು. ಅಪಮಾನ ಪಡಿಸಬಾರದು. ಧನ ಸಂಪತ್ತು ಬಂದುಬಿಡ್ತೂ ಅಂದರೆ ಅಭಿಮಾನ ಶೂನ್ಯರಾಗಿ ಬೇರೆಯವರನ್ನು ತೃಣಸಮಾನರಾಗಿ ಕಂಡು ಅಪಮಾನ ಮಾಡುವುದನ್ನೇ ಜನ ರೂಢಿಸಿಕೊಳ್ಳುತ್ತಾರೆ. ಆದರೆ ಅದು ಹಾಗಲ್ಲ. ಮನುಷ್ಯರನ್ನು ಅಪಮಾನಪಡಿಸದೆ, ಉತ್ತಮರಾಗಿ ನಡೆದುಕೊಳ್ಳುವವನೇ ರೂಢಿಯೊಳಗುತ್ತಮನು.

3. ಅಭಿಮಾನ: ಸಹ ಮನುಷ್ಯರನ್ನು ಸದಾ ಅಭಿಮಾನದಿಂದ ಕಾಣಬೇಕು. ಅಪಮಾನ ಪಡಿಸಬಾರದು. ಧನ ಸಂಪತ್ತು ಬಂದುಬಿಡ್ತೂ ಅಂದರೆ ಅಭಿಮಾನ ಶೂನ್ಯರಾಗಿ ಬೇರೆಯವರನ್ನು ತೃಣಸಮಾನರಾಗಿ ಕಂಡು ಅಪಮಾನ ಮಾಡುವುದನ್ನೇ ಜನ ರೂಢಿಸಿಕೊಳ್ಳುತ್ತಾರೆ. ಆದರೆ ಅದು ಹಾಗಲ್ಲ. ಮನುಷ್ಯರನ್ನು ಅಪಮಾನಪಡಿಸದೆ, ಉತ್ತಮರಾಗಿ ನಡೆದುಕೊಳ್ಳುವವನೇ ರೂಢಿಯೊಳಗುತ್ತಮನು.

3 / 4
4. ಕೆಟ್ಟ ಚಟಗಳು: ಗಣ ಬಂತೂ ಅಂದರೆ ಸಾಕು ಕೆಟ್ಟ ಚಟಗಳನ್ನುರೂಢಿಸಿಕೊಂಡು ಅದರಿಂದಲೇ ಅದಃಪತನಗೊಳ್ಳುತ್ತಾರೆ. ಇದರಿಂದ ತಾಯಿ ಲಕ್ಷ್ಮಿ ಕ್ರೋಧಗೊಂಡು ನಿಮ್ಮ ಕೈಬಿಡುತ್ತಾಳೆ. ಚಾಣಕ್ಯ ನೀತಿಯ ಪ್ರಕಾರ ಮನುಷ್ಯ ತನ್ನ ನಿಜವಾದ ಮನುಷ್ಯ ಗುಣವನ್ನು ಧನಸಂಪತ್ತು ಬಂದಾಗಲೇ ತೋರಬೇಕಾಗಿರುವುದು. ಹಾಗಾಗಿ ಕೆಟ್ಟ ಚಟಗಳು, ದುರ್ಗುಣಗಳನ್ನು ಹೊಂದಬಾರದು.

4. ಕೆಟ್ಟ ಚಟಗಳು: ಗಣ ಬಂತೂ ಅಂದರೆ ಸಾಕು ಕೆಟ್ಟ ಚಟಗಳನ್ನುರೂಢಿಸಿಕೊಂಡು ಅದರಿಂದಲೇ ಅದಃಪತನಗೊಳ್ಳುತ್ತಾರೆ. ಇದರಿಂದ ತಾಯಿ ಲಕ್ಷ್ಮಿ ಕ್ರೋಧಗೊಂಡು ನಿಮ್ಮ ಕೈಬಿಡುತ್ತಾಳೆ. ಚಾಣಕ್ಯ ನೀತಿಯ ಪ್ರಕಾರ ಮನುಷ್ಯ ತನ್ನ ನಿಜವಾದ ಮನುಷ್ಯ ಗುಣವನ್ನು ಧನಸಂಪತ್ತು ಬಂದಾಗಲೇ ತೋರಬೇಕಾಗಿರುವುದು. ಹಾಗಾಗಿ ಕೆಟ್ಟ ಚಟಗಳು, ದುರ್ಗುಣಗಳನ್ನು ಹೊಂದಬಾರದು.

4 / 4
Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು