Home » Spiritual News » Page 3
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದ 16 ವರ್ಷದ ವಟುವಾಗಿರುವ ನೂತನ ಪೀಠಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಅನಿರುದ್ಧ್ ಸರಳತ್ತಾಯ, ಉಡುಪಿಯ ವಿದ್ಯೋದಯ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪೂರೈಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಗ್ರಾಮದಲ್ಲಿ ಈ ನಾಲ್ಕೂ ಜನ ಅಣ್ಣ ತಮ್ಮಂದಿರು ಒಟ್ಟಾಗಿರುವ ದೇಗುಲವೊಂದಿದೆ. ಇಲ್ಲಿ ರಾಮಲಿಂಗೇಶ್ವರನೆಂದು ಹೆಸರುವಾಸಿ . ಈತನ ಅಕ್ಕಪಕ್ಕದಲ್ಲಿ ಸೀತಮ್ಮ ಆಂಜನೇಯ ಅಲ್ಲದೆ ಉಳಿದ ತಮ್ಮಂದಿರು ಬೇರೆ ಬೇರೆ ದೇಗುಲಗಳಲ್ಲಿ ವಿರಾಜಮಾನರಾಗಿದ್ದಾರೆ.
Shatavadhani Ganesh: ರಾಮ ಮತ್ತು ಅರ್ಜುನನನ್ನು ಜೊತೆಗಿಟ್ಟು ನೋಡೊದರೆ ರಾಮನೇ ಹೆಚ್ಚು ಉತ್ತಮನಾಗಿ ಕಾಣಲು ಕಾರಣ ಆತನ ಏಕಾಂಗಿ ಸಾಹಸ. ರಾಮ ಬಿಲ್ಲು ಹಿಡಿದು ನಿಲ್ಲುವಾಗ ತನ್ನ ಬಲವನ್ನೇ ನಂಬಿ ನಿಲ್ಲುತ್ತಿದ್ದ ಎನ್ನುವುದು ಮುಖ್ಯ. ಆದರೆ, ಅರ್ಜುನನ ವಿಚಾರಕ್ಕೆ ಬಂದಾಗ ಆತ ಯುದ್ಧದಲ್ಲಿ ಪೂರ್ತಿ ಕುಸಿದು ಬಿದ್ದಾಗ ಕೃಷ್ಣನೇ ಭಗವದ್ಗೀತೆ ಪಠಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಶ್ರೀ ರಾಮನವಮಿ ಹಿಂದೂ ದೇವರಾದ ರಾಮನ ಹುಟ್ಟಿದ ದಿನ. ಶ್ರೀ ರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜ. ದಶರಥ ಮಹಾ ರಾಜ ಶ್ರೀ ರಾಮನ ತಂದೆ. ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ.
ದೂರದಲ್ಲೆಲ್ಲೋ ಇರುವ ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ರಾಮನವಮಿ ಹಬ್ಬದ ಶುಭಾಶಯವನ್ನು ಹೇಗೆ ಹೇಳಲಿದ್ದೀರಿ? ಹೊಸ ಯೋಚನೆಯೊಂದಿಗೆ ಒಳ್ಳೆಯ ಸಂದೇಶ ನಿಮ್ಮದಾಗಿರಲಿ. ಅಂತಹ ಸಂದೇಶಗಳ ಪಟ್ಟಿ ಈ ಕೆಳಗಿನಂತಿದೆ.
ಕೆಲವರು ದೈವ ಸಾನಿಧ್ಯವನ್ನು ಕಂಡುಕೊಳ್ಳಲು ಸದಾ ಭಗವಂತನ ಸ್ಮರಣೆ ಮಾಡ್ತಿರ್ತಾರೆ. ಮತ್ತೆ ಕೆಲವರು ದೇವರ ಸ್ತೋತ್ರಗಳನ್ನು ಹೇಳುತ್ತಾ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ತಾರೆ. ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ದೇವರುಗಳ ಸ್ತ್ರೋತ್ರ ಪಠಿಸುವುದು ಸರಳ ಉಪಾಯ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
Rama Navami Festival 2021: ಈ ವರ್ಷದ ರಾಮನವಮಿಯನ್ನು ಏಪ್ರಿಲ್ ತಿಂಗಳ 21ನೇ ತಾರೀಕಿನಂದು ಆಚರಿಸಲಾಗುತ್ತಿದೆ.
ಮನೆಗಳಲ್ಲಿ ಆಕಸ್ಮಿಕವಾಗಿ ಕನ್ನಡಿ ಒಡೆದು ಹೋದರೆ ಅದು ಏಳು ವರ್ಷಗಳ ಕಾಲ ಅಮಂಗಳವನ್ನು ತರುತ್ತದೆ. ಅದರಲ್ಲಿ ವ್ಯಕ್ತಿಯ ಆತ್ಮ ಸಿಲುಕಿಕೊಳ್ಳುತ್ತದೆ ಎನ್ನಲಾಗುತ್ತೆ. ಇನ್ನು ಒಡೆದ ಕನ್ನಡಿಯ ಚೂರುಗಳು ದೇಹಕ್ಕೆ ಅಥವಾ ಕಾಲಿಗೆ ಚುಚ್ಚಿದರೆ ಇದ್ರಿಂದ ಗಂಭೀರ ಗಾಯಗಳಾಗುತ್ತವೆ.
ನಮ್ಮ ಜೀವನದಲ್ಲಿ ಸಂತೋಷವನ್ನು ಕಾಣಲು ಮತ್ತು ತೃಪ್ತಿಕರವಾದ ಜೀವನವನ್ನು ನಡೆಸಲು ಮೊದಲು ಜನರು ಸೂಚಿಸುವುದು ಚಾಣಕ್ಯ ನೀತಿ.
Ramadan Festival 2021: ರಂಜಾನ್ ಏಪ್ರಿಲ್ 13ರಿಂದ ಪ್ರಾರಂಭವಾಗಲಿದ್ದು, ಮೇ 12ರ ವರೆಗೆ ನಡೆಯಲಿದೆ. ಮುಸ್ಲಿಮರ ಈ ಅತ್ಯಂತ ಪವಿತ್ರ ಹಾಗೂ ಧಾರ್ಮಿಕವಾಗಿ ಹೆಚ್ಚಿನ ಮಹತ್ವವನ್ನು ಹೊಂದಿರುವ ರಂಜಾನ್ ಹಬ್ಬದ ಮಹತ್ವ, ದಿನಾಂಕ ಮತ್ತು ...
ಸಂಪ್ರದಾಯವನ್ನು ಎತ್ತಿ ಹಿಡಿಯುವ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿ ಪೂಜನೀಯಳಾಗ್ತಾಳೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ದುಷ್ಟಶಕ್ತಿಗಳ ದೃಷ್ಟಿ ಮಾಂಗಲ್ಯದ ಮೇಲೆ ಬೀಳದಂತಿರಲು ಕರಿಮಣಿಯನ್ನು ಗೃಹಿಣಿಯರು ಧರಿಸ್ತಾರೆ. ...
ರವಿ ಗ್ರಹದ ದೋಷ ಇರುವವರಿಗೆ ಅದರ ನಿವಾರಣೆಗೆ ಸರಳವಾದ ಮಾರ್ಗೋಪಾಯಗಳನ್ನು ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ತಿಳಿಸಿದ್ದಾರೆ. ಜಾತಕ, ಗೋಚಾರ ಅಥವಾ ದಶಾ ಸಂದರ್ಭದಲ್ಲಿನ ರವಿ ದೋಷ ನಿವಾರಣೆಗೆ ಇದರಿಂದ ನಿಮಗೆ ಸಹಾಯ ...
Ugadi Horoscope 2021: ಯುಗಾದಿ ಭವಿಷ್ಯ 2021: ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ ದ್ವಾದಶ ರಾಶಿಗಳ ಮೇಲೆ ಗುರು ಸಂಚಾರದಿಂದ ಉಂಟಾಗುವ ಪರಿಣಾಮಗಳ ಮಾಹಿತಿ ಇಲ್ಲದೆ.. ...
ಏಪ್ರಿಲ್ 14, 2021ರಂದು ಕುಜ ಗ್ರಹವು ವೃಷಭದಿಂದ ಮಿಥುನ ರಾಶಿಗೆ ಪ್ರವೇಶ ಆಗುತ್ತದೆ. ಆ ನಂತರ ಜೂನ್ 2, 2021ರ ವರೆಗೆ ಅಲ್ಲೇ ಇರುವ ಮಂಗಳ, ಯಾವ ರಾಶಿಯ ಮೇಲೆ ಏನು ಪ್ರಭಾವ ಬೀರಲಿದ್ದಾನೆ ...
ಅದೃಷ್ಟ ಯಾರ ಸ್ವತ್ತು ಹೇಳಿ? ಜ್ಯೋತಿಷ ಪ್ರಕಾರ, ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗುತ್ತಾರೆ. ಹಾಗೆ ಚಿಕ್ಕ ವಯಸ್ಸಿನಲ್ಲಿ ಶ್ರೀಮಂತರಾಗಲು ಕಾರಣ ಆಗುವ ಅಂಶಗಳು ಯಾವುವು, ಆ ರಾಶಿಗಳು ಯಾವುವು ಎಂಬ ವಿವರ ...
Ugadi yearly horoscope 2021: ಏಪ್ರಿಲ್ 13, 2021ರ ಯುಗಾದಿಯಿಂದ ಆರಂಭವಾಗುವ ಸಂವತ್ಸರದ ಫಲವು ಮುಂದಿನ ಯುಗಾದಿ ತನಕ ಅನ್ವಯ ಆಗುತ್ತದೆ. ಈ ಲೇಖನದಲ್ಲಿ ಕಟಕ ರಾಶಿಯ ಸಂವತ್ಸರ ಫಲವನ್ನು ತಿಳಿಸಲಾಗುತ್ತಿದೆ. ...
Ugadi yearly horoscope 2021: ಏಪ್ರಿಲ್ 13, 2021ರ ಯುಗಾದಿಯಿಂದ ಆರಂಭವಾಗುವ ಸಂವತ್ಸರದ ಫಲವು ಮುಂದಿನ ಯುಗಾದಿ ತನಕ ಅನ್ವಯ ಆಗುತ್ತದೆ. ಈ ಲೇಖನದಲ್ಲಿ ಮಿಥುನ ರಾಶಿಯ ಸಂವತ್ಸರ ಫಲವನ್ನು ತಿಳಿಸಲಾಗುತ್ತಿದೆ. ...
ಅಂದು ಕ್ರಿಸ್ತನು ಮೃತ್ಯುಂಜಯನಾಗಿರದಿದ್ದರೆ ಇಂದು ಕ್ರೈಸ್ತರಾಗಲೀ ಕ್ರೈಸ್ತ ಧರ್ಮವಾಗಲೀ ಇರುತ್ತಿರಲಿಲ್ಲ. ಅಂದು ಸಂಜೆ ಮಹಯಾಜಕರು, ಶಾಸ್ತ್ರಿಗಳ ಭಯದಿಂದ ಬಚ್ಚಿಟ್ಟುಕೊಂಡು ಕೂತಿದ್ದ ಶಿಷ್ಯರ ನಡುವೆ ಯೇಸುಕ್ರಿಸ್ತನು ಬಂದು ತನ್ನ ಕೈಕಾಲುಗಳ ಗಾಯಗಳನ್ನು ತೋರಿಸಿದಾಗ ಅವರು ನಂಬಿ ...
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸ್ಥಳೀಯರನ್ನು ಹೊರತುಪಡಿಸಿ ಹೊರಜಿಲ್ಲೆ ಅಥವಾ ರಾಜ್ಯದ ಭಕ್ತರಿಗೆ ಅವಕಾಶ ನೀಡಿರಲಿಲ್ಲ. ...