AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PHOTOS: ಕ್ರಿಕೆಟ್​ ಬಿಟ್ಟು ಫುಟ್ಬಾಲ್ ಆಟಕ್ಕಿಳಿದ ಧೋನಿ! ಮಹೀಗೆ ಸಾಥ್​ ನೀಡಿದ ಶ್ರೇಯಸ್- ರಣವೀರ್ ಸಿಂಗ್

ಮುಂಬೈನ ಬಾಂದ್ರಾದಲ್ಲಿ ನಡೆದ ಆಲ್-ಸ್ಟಾರ್ಸ್ ಫುಟ್ಬಾಲ್ ಅಭ್ಯಾಸ ಪಂದ್ಯದಲ್ಲಿ ಧೋನಿ, ಅಯ್ಯರ್ ಮತ್ತು ಅನೇಕ ಬಾಲಿವುಡ್ ನಟರು ಉಪಸ್ಥಿತರಿದ್ದರು. ಮೈದಾನದಲ್ಲಿ ಸೂಪರ್ ಸ್ಟಾರ್ ರಣವೀರ್ ಸಿಂಗ್ ಕೂಡ ಉಪಸ್ಥಿತರಿದ್ದರು.

TV9 Web
| Updated By: ಪೃಥ್ವಿಶಂಕರ|

Updated on: Jul 26, 2021 | 5:25 PM

Share
ಐಪಿಎಲ್ 2021 ಅನ್ನು ಮುಂದೂಡಿದ ನಂತರ ಮೊದಲ ಬಾರಿಗೆ ಭಾರತದ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಶ್ರೇಯಸ್ ಅಯ್ಯರ್ ಅವರು ಮೈದಾನದಲ್ಲಿ ಆಡುತ್ತಿರುವುದು ಕಂಡುಬಂತು. ಆದರೆ ಮೈದಾನದಲ್ಲಿ ಕ್ರಿಕೆಟ್ ಆಡಲಿಲ್ಲ, ಬದಲಿಗೆ ಫುಟ್ಬಾಲ್ ಆಡಲು ಇಬ್ಬರೂ ಒಟ್ಟಿಗೆ ಬಂದಿದ್ದರು. ಮುಂಬೈನ ಬಾಂದ್ರಾದಲ್ಲಿ ನಡೆದ ಆಲ್-ಸ್ಟಾರ್ಸ್ ಫುಟ್ಬಾಲ್ ಅಭ್ಯಾಸ ಪಂದ್ಯದಲ್ಲಿ ಧೋನಿ, ಅಯ್ಯರ್ ಮತ್ತು ಅನೇಕ ಬಾಲಿವುಡ್ ನಟರು ಉಪಸ್ಥಿತರಿದ್ದರು. ಮೈದಾನದಲ್ಲಿ ಸೂಪರ್ ಸ್ಟಾರ್ ರಣವೀರ್ ಸಿಂಗ್ ಕೂಡ ಉಪಸ್ಥಿತರಿದ್ದರು.

ಐಪಿಎಲ್ 2021 ಅನ್ನು ಮುಂದೂಡಿದ ನಂತರ ಮೊದಲ ಬಾರಿಗೆ ಭಾರತದ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಶ್ರೇಯಸ್ ಅಯ್ಯರ್ ಅವರು ಮೈದಾನದಲ್ಲಿ ಆಡುತ್ತಿರುವುದು ಕಂಡುಬಂತು. ಆದರೆ ಮೈದಾನದಲ್ಲಿ ಕ್ರಿಕೆಟ್ ಆಡಲಿಲ್ಲ, ಬದಲಿಗೆ ಫುಟ್ಬಾಲ್ ಆಡಲು ಇಬ್ಬರೂ ಒಟ್ಟಿಗೆ ಬಂದಿದ್ದರು. ಮುಂಬೈನ ಬಾಂದ್ರಾದಲ್ಲಿ ನಡೆದ ಆಲ್-ಸ್ಟಾರ್ಸ್ ಫುಟ್ಬಾಲ್ ಅಭ್ಯಾಸ ಪಂದ್ಯದಲ್ಲಿ ಧೋನಿ, ಅಯ್ಯರ್ ಮತ್ತು ಅನೇಕ ಬಾಲಿವುಡ್ ನಟರು ಉಪಸ್ಥಿತರಿದ್ದರು. ಮೈದಾನದಲ್ಲಿ ಸೂಪರ್ ಸ್ಟಾರ್ ರಣವೀರ್ ಸಿಂಗ್ ಕೂಡ ಉಪಸ್ಥಿತರಿದ್ದರು.

1 / 5
ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಎಂಎಸ್ ಧೋನಿ ಮತ್ತು ಶ್ರೇಯಾಸ್ ಅಯ್ಯರ್ ಐಪಿಎಲ್ 2021 ರಲ್ಲಿ ಆಡಲಿದ್ದಾರೆ. 27 ದಿನಗಳ ಪಂದ್ಯಾವಳಿಯಲ್ಲಿ ಯುಎಇಯಲ್ಲಿ 31 ಪಂದ್ಯಗಳು ನಡೆಯಲಿವೆ.

ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಎಂಎಸ್ ಧೋನಿ ಮತ್ತು ಶ್ರೇಯಾಸ್ ಅಯ್ಯರ್ ಐಪಿಎಲ್ 2021 ರಲ್ಲಿ ಆಡಲಿದ್ದಾರೆ. 27 ದಿನಗಳ ಪಂದ್ಯಾವಳಿಯಲ್ಲಿ ಯುಎಇಯಲ್ಲಿ 31 ಪಂದ್ಯಗಳು ನಡೆಯಲಿವೆ.

2 / 5
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಶ್ರೇಯಾಸ್ ಸದ್ಯಕ್ಕೆ ತಂಡದಲ್ಲಿಲ್ಲ. ಆದ್ದರಿಂದ ಮುಂಬರುವ ಐಪಿಎಲ್ ಮೊದಲು ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳಲು ಇಬ್ಬರೂ ಫುಟ್ಬಾಲ್ ಪಂದ್ಯಗಳನ್ನು ಆಡುತ್ತಿದ್ದಾರೆ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಶ್ರೇಯಾಸ್ ಸದ್ಯಕ್ಕೆ ತಂಡದಲ್ಲಿಲ್ಲ. ಆದ್ದರಿಂದ ಮುಂಬರುವ ಐಪಿಎಲ್ ಮೊದಲು ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳಲು ಇಬ್ಬರೂ ಫುಟ್ಬಾಲ್ ಪಂದ್ಯಗಳನ್ನು ಆಡುತ್ತಿದ್ದಾರೆ.

3 / 5
ವರದಿಗಳ ಪ್ರಕಾರ, ಚಾರಿಟಿ ಪಂದ್ಯದ ವೇಳೆ ರಣವೀರ್ ಮತ್ತು ಧೋನಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರಣವೀರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಚಾರಿಟಿ ಪಂದ್ಯದ ವೇಳೆ ರಣವೀರ್ ಮತ್ತು ಧೋನಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರಣವೀರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನೂ ಹಂಚಿಕೊಂಡಿದ್ದಾರೆ.

4 / 5
ಪಂದ್ಯದ ನಂತರ ರಣವೀರ್ ತಮ್ಮ ಮತ್ತು ಧೋನಿ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವನು ಧೋನಿಯನ್ನು ತಬ್ಬಿಕೊಂಡಿರುವ ಮತ್ತು ಧೋನಿಯ ಪಾದದ ಸನಿಹದಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ರಣವೀರ್ ಧೋನಿಯನ್ನು ದೊಡ್ಡಣ್ಣ ಎಂದು ಕರೆದಿದ್ದಾರೆ. ಹಾಗೆಯೇ ದೊಡ್ಡ ಸಹೋದರನ ಪಾದಗಳೊಂದಿಗೆ ಎಂದೆಂದಿಗೂ ಎಂಬ ಶೀರ್ಷಿಕೆ ನೀಡಿದ್ದಾರೆ.

ಪಂದ್ಯದ ನಂತರ ರಣವೀರ್ ತಮ್ಮ ಮತ್ತು ಧೋನಿ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವನು ಧೋನಿಯನ್ನು ತಬ್ಬಿಕೊಂಡಿರುವ ಮತ್ತು ಧೋನಿಯ ಪಾದದ ಸನಿಹದಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ರಣವೀರ್ ಧೋನಿಯನ್ನು ದೊಡ್ಡಣ್ಣ ಎಂದು ಕರೆದಿದ್ದಾರೆ. ಹಾಗೆಯೇ ದೊಡ್ಡ ಸಹೋದರನ ಪಾದಗಳೊಂದಿಗೆ ಎಂದೆಂದಿಗೂ ಎಂಬ ಶೀರ್ಷಿಕೆ ನೀಡಿದ್ದಾರೆ.

5 / 5
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ