AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಶ್ರೀಲಂಕಾ, ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ; 2ವಾರಗಳಲ್ಲಿ 3 ಸರಣಿಗಳ ಮೇಲೆ ಕೊರೊನಾ ವಕ್ರದೃಷ್ಠಿ

ಟೀಮ್ ಇಂಡಿಯಾದ ಆಲ್ರೌಂಡರ್ ಕ್ರುನಾಲ್ ಪಾಂಡ್ಯ ಸೋಂಕಿಗೆ ತುತ್ತಾಗಿದ್ದಾರೆ. ಇದರಿಂದಾಗಿ ಟಿ 20 ಸರಣಿಯ ಎರಡನೇ ಪಂದ್ಯವನ್ನು ಮುಂದೂಡಲಾಗಿದೆ.

TV9 Web
| Edited By: |

Updated on: Jul 27, 2021 | 6:13 PM

Share
krunal pandya

India vs Sri Lanka 8 Contacts Of Covid Positive Krunal Pandya Return Negative Results Source

1 / 5
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಜುಲೈ 13 ರಂದು ಪ್ರಾರಂಭವಾಗಬೇಕಿತ್ತು. ಆದರೆ ಶ್ರೀಲಂಕಾ ಶಿಬಿರದಲ್ಲಿ ಎರಡು ಪ್ರಕರಣಗಳು ಕಂಡುಬಂದ ಕಾರಣ ಅದನ್ನು ಜುಲೈ 18 ಕ್ಕೆ ಮುಂದೂಡಬೇಕಾಯಿತು. ಈಗ ಕ್ರುನಾಲ್ ಪಾಂಡ್ಯಗೆ ಸೋಂಕಿನಿಂದಾಗಿ ಎರಡನೇ ಟಿ 20 ಪಂದ್ಯ ಜುಲೈ 27 ಮಂಗಳವಾರದ ಬದಲು ಜುಲೈ 28 ರಂದು ಆಡಲಾಗುತ್ತದೆ. ಮೂರನೇ ಪಂದ್ಯವು ಮರುದಿನ ಜುಲೈ 29 ರಂದು ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಜುಲೈ 13 ರಂದು ಪ್ರಾರಂಭವಾಗಬೇಕಿತ್ತು. ಆದರೆ ಶ್ರೀಲಂಕಾ ಶಿಬಿರದಲ್ಲಿ ಎರಡು ಪ್ರಕರಣಗಳು ಕಂಡುಬಂದ ಕಾರಣ ಅದನ್ನು ಜುಲೈ 18 ಕ್ಕೆ ಮುಂದೂಡಬೇಕಾಯಿತು. ಈಗ ಕ್ರುನಾಲ್ ಪಾಂಡ್ಯಗೆ ಸೋಂಕಿನಿಂದಾಗಿ ಎರಡನೇ ಟಿ 20 ಪಂದ್ಯ ಜುಲೈ 27 ಮಂಗಳವಾರದ ಬದಲು ಜುಲೈ 28 ರಂದು ಆಡಲಾಗುತ್ತದೆ. ಮೂರನೇ ಪಂದ್ಯವು ಮರುದಿನ ಜುಲೈ 29 ರಂದು ನಡೆಯಲಿದೆ.

2 / 5
ಅದೇ ಸಮಯದಲ್ಲಿ, ಕೆರಿಬಿಯನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯು ಸಾವಿರಾರು ಮೈಲಿ ದೂರದಲ್ಲಿ ಆತಿಥ್ಯ ವಹಿಸಿದೆ. ವಿಂಡೀಸ್ ತಂಡದ ಸಹಾಯಕ ಸಿಬ್ಬಂದಿಯ ಸದಸ್ಯರು ಸೋಂಕಿಗೆ ಒಳಗಾಗಿದ್ದರಿಂದ ಕಳೆದ ವಾರವಷ್ಟೇ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಮಾಡಿದ ನಂತರ ಅದನ್ನು ಮುಂದೂಡಬೇಕಾಯಿತು. ಈ ಕಾರಣದಿಂದಾಗಿ, ಸರಣಿಯ ಉಳಿದ ಎರಡೂ ಪಂದ್ಯಗಳನ್ನು ಮುಂದಕ್ಕೆ ಸಾಗಿಸಬೇಕಾಯಿತು.

ಅದೇ ಸಮಯದಲ್ಲಿ, ಕೆರಿಬಿಯನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯು ಸಾವಿರಾರು ಮೈಲಿ ದೂರದಲ್ಲಿ ಆತಿಥ್ಯ ವಹಿಸಿದೆ. ವಿಂಡೀಸ್ ತಂಡದ ಸಹಾಯಕ ಸಿಬ್ಬಂದಿಯ ಸದಸ್ಯರು ಸೋಂಕಿಗೆ ಒಳಗಾಗಿದ್ದರಿಂದ ಕಳೆದ ವಾರವಷ್ಟೇ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಮಾಡಿದ ನಂತರ ಅದನ್ನು ಮುಂದೂಡಬೇಕಾಯಿತು. ಈ ಕಾರಣದಿಂದಾಗಿ, ಸರಣಿಯ ಉಳಿದ ಎರಡೂ ಪಂದ್ಯಗಳನ್ನು ಮುಂದಕ್ಕೆ ಸಾಗಿಸಬೇಕಾಯಿತು.

3 / 5
ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ಸರಣಿಯಲ್ಲಿನ ಬದಲಾವಣೆಯು ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ 20 ಸರಣಿಯ ಮೇಲೆ ಪ್ರಭಾವ ಬೀರಿತು. ಜುಲೈ 27 ರಿಂದ ಪ್ರಾರಂಭವಾಗಬೇಕಿದ್ದ 5 ಟಿ 20 ಮತ್ತು 2 ಟೆಸ್ಟ್ ಪಂದ್ಯಗಳಿಗೆ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ, ಆದರೆ ಕೊರೊನಾದ ಕಾರಣ ಅದನ್ನು ಬದಲಾಯಿಸಬೇಕಾಯಿತ. ಅದನ್ನು 4 ಪಂದ್ಯಗಳ ಸರಣಿಯಾಗಿ ಪರಿವರ್ತಿಸಲಾಯಿತು. ಮೊದಲ ಪಂದ್ಯ ಜುಲೈ 28 ರಿಂದ ನಡೆಯಲಿದೆ.

ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ಸರಣಿಯಲ್ಲಿನ ಬದಲಾವಣೆಯು ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ 20 ಸರಣಿಯ ಮೇಲೆ ಪ್ರಭಾವ ಬೀರಿತು. ಜುಲೈ 27 ರಿಂದ ಪ್ರಾರಂಭವಾಗಬೇಕಿದ್ದ 5 ಟಿ 20 ಮತ್ತು 2 ಟೆಸ್ಟ್ ಪಂದ್ಯಗಳಿಗೆ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ, ಆದರೆ ಕೊರೊನಾದ ಕಾರಣ ಅದನ್ನು ಬದಲಾಯಿಸಬೇಕಾಯಿತ. ಅದನ್ನು 4 ಪಂದ್ಯಗಳ ಸರಣಿಯಾಗಿ ಪರಿವರ್ತಿಸಲಾಯಿತು. ಮೊದಲ ಪಂದ್ಯ ಜುಲೈ 28 ರಿಂದ ನಡೆಯಲಿದೆ.

4 / 5
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಗಸ್ಟ್ 27ಕ್ಕೆ ಅಬುದಾಬಿ ತೆರಳುವುದಾಗಿ ತಿಳಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಆಗಸ್ಟ್ 29 ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಸೆಪ್ಟೆಂಬರ್ 2ಕ್ಕೆ ದುಬೈ ತಲುಪಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಗಸ್ಟ್ 27ಕ್ಕೆ ಅಬುದಾಬಿ ತೆರಳುವುದಾಗಿ ತಿಳಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಆಗಸ್ಟ್ 29 ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಸೆಪ್ಟೆಂಬರ್ 2ಕ್ಕೆ ದುಬೈ ತಲುಪಲಿದೆ.

5 / 5
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ