AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Bulls: ಪ್ರೊ ಕಬಡ್ಡಿ ಲೀಗ್​ ಸೀಸನ್ 8: ಬೆಂಗಳೂರು ಬುಲ್ಸ್ ತಂಡ ಹೀಗಿದೆ

PKL Auction 2021 Bengaluru Bulls: ಈ ಬಾರಿ ಬೆಂಗಳೂರು ಬುಲ್ಸ್ ಒಟ್ಟು 10 ಹೊಸ ಆಟಗಾರರನ್ನು ಖರೀದಿಸಿರುವುದು ವಿಶೇಷ. ಅದರಂತೆ ಈ ಸಲ ಬೆಂಗಳೂರು ಬುಲ್ಸ್ ತಂಡ ಒಟ್ಟು 15 ಸದಸ್ಯರೊಂದಿಗೆ ಕಾಣಿಸಿಕೊಳ್ಳಲಿದೆ.

Bengaluru Bulls: ಪ್ರೊ ಕಬಡ್ಡಿ ಲೀಗ್​ ಸೀಸನ್ 8: ಬೆಂಗಳೂರು ಬುಲ್ಸ್ ತಂಡ ಹೀಗಿದೆ
Bengaluru Bulls
TV9 Web
| Edited By: |

Updated on:Aug 31, 2021 | 10:26 PM

Share

ದೇಶೀಯ ಅಂಗಳದ ಮದಗಜಗಳ ಕಾಳಗ ಪ್ರೊ ಕಬಡ್ಡಿ ಲೀಗ್ ಸೀಸನ್ 8 (PKL Auction 2021)  ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಿರೀಕ್ಷೆಯಂತೆ ಈ ಬಾರಿ ದುಬಾರಿ ಆಟಗಾರನಾಗಿ ಪ್ರದೀಪ್ ನರ್ವಾಲ್ (Pradeep narwal) ಹೊರಹೊಮ್ಮಿದ್ದಾರೆ. ಪಿಕೆಎಲ್​ನ ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್​ರನ್ನು 1 ಕೋಟಿ 65 ಲಕ್ಷ ರೂಪಾಯಿ ನೀಡಿ ಯುಪಿ ಯೋಧ ಫ್ರಾಂಚೈಸಿ ಖರೀದಿಸಿದೆ. ಇನ್ನು ಈ ಬಾರಿ ಬೆಂಗಳೂರು ಬುಲ್ಸ್ (Bengaluru Bulls) ತಂಡ ಮಾಡಿದ ದುಬಾರಿ ಬಿಡ್ ಅಂದರೆ 80 ಲಕ್ಷ ರೂ. ಅನುಭವಿ ರೈಡರ್ ಚಂದ್ರನ್ ರಂಜಿತ್ ಅವರನ್ನು ದುಬಾರಿ ಮೊತ್ತ ನೀಡಿ ಬುಲ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹಾಗೆಯೇ ಈ ಬಾರಿ ಬುಲ್ಸ್ ಒಟ್ಟು 10 ಹೊಸ ಆಟಗಾರರನ್ನು ಖರೀದಿಸಿರುವುದು ವಿಶೇಷ. ಅದರಂತೆ ಈ ಸಲ ಬೆಂಗಳೂರು ಬುಲ್ಸ್ ತಂಡ ಒಟ್ಟು 15 ಸದಸ್ಯರೊಂದಿಗೆ ಕಾಣಿಸಿಕೊಳ್ಳಲಿದೆ.

ಬೆಂಗಳೂರು ಬುಲ್ಸ್ ತಂಡ ಹೀಗಿದೆ:

ಪವನ್ ಕುಮಾರ್ ಸೆಹ್ರಾವತ್ – ರೈಡರ್

ಅಮಿತ್ ಶಿಯೋರನ್ – ಡಿಫೆಂಡರ್

ಮೋಹಿತ್ ಸೆಹ್ರಾವತ್ – ಡಿಫೆಂಡರ್

ಬಂಟಿ – ರೈಡರ್

ಸೌರಭ್ ನಂದಾಲ್ – ಡಿಫೆಂಡರ್

ಜಿಯೌರ್ ರೆಹಮಾನ್ – 12.2 ಲಕ್ಷ ರೂ. (ಡಿಫೆಂಡರ್)

ಡಾಂಗ್ ಜಿಯಾನ್ ಲೀ – 12.5 ಲಕ್ಷ ರೂ. (ರೈಡರ್)

ಅಬೊಲ್​ಫಜಲ್ ಮಘಸೌದ್ – 13 ಲಕ್ಷ ರೂ. (ರೈಡರ್)

ಮಹೇಂದರ್ ಸಿಂಗ್ – 50 ಲಕ್ಷ ರೂ. (ಡಿಫೆಂಡರ್)

ಚಂದ್ರನ್ ರಂಜಿತ್ – 80 ಲಕ್ಷ ರೂ. (ರೈಡರ್)

ಜಿಬಿ ಮೋರೆ – 25 ಲಕ್ಷ ರೂ. (ರೈಡರ್)

ದೀಪಕ್ ನರ್ವಾಲ್ – 26.50 ಲಕ್ಷ ರೂ. (ರೈಡರ್)

ಮಯೂರ್ ಜಗನ್ನಾಥ ಕದಮ್ – 15 ಲಕ್ಷ ರೂ. (ಡಿಫೆಂಡರ್)

ಅಂಕಿತ್ – 10 ಲಕ್ಷ ರೂ. (ಡಿಫೆಂಡರ್)

ವಿಕಾಸ್ – 10 ಲಕ್ಷ ರೂ. (ಡಿಫೆಂಡರ್)

ಇದನ್ನೂ ಓದಿ: IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್​: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?

ಇದನ್ನೂ ಓದಿ: Pradeep Narwal: ಪ್ರೊ ಕಬಡ್ಡಿ ಲೀಗ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪ್ರದೀಪ್ ನರ್ವಾಲ್

ಇದನ್ನೂ ಓದಿ: ವಿಶ್ವದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ

Published On - 9:43 pm, Tue, 31 August 21

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ