AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Twitter Down: ಟ್ವಿಟರ್‌ನಲ್ಲಿ ಓದುವಿಕೆ ಮಿತಿಯಿಂದಲ್ಲೇ ಟ್ವಿಟರ್​​ ಡೌನ್​​ಗೆ ಕಾರಣ ಎಂದ ಬಳಕೆದಾರರು

Tweet ಡೌನ್ ಆಗಿದ್ದು ಬಳಕೆದಾರರಿಗೆ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡುತ್ತಿದ್ದಾರೆ. ಟ್ವಿಟರ್​​ ಡೌನ್ ಆಗಿರಲು Twitter ಕ್ಲೈಂಟ್, ಮತ್ತು ಇತ್ತೀಚೆಗೆ ಅಳವಡಿಸಲಾದ ಪದಗಳ ಮಿತಿಯಿಂದ ಉಂಟಾಗಿರಬಹುದು ಎಂದು ಹೇಳಲಾಗಿದೆ.

Twitter Down: ಟ್ವಿಟರ್‌ನಲ್ಲಿ ಓದುವಿಕೆ ಮಿತಿಯಿಂದಲ್ಲೇ ಟ್ವಿಟರ್​​ ಡೌನ್​​ಗೆ ಕಾರಣ ಎಂದ ಬಳಕೆದಾರರು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jul 03, 2023 | 4:08 PM

Tweet ಡೌನ್ ಆಗಿದ್ದು ಬಳಕೆದಾರರಿಗೆ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡುತ್ತಿದ್ದಾರೆ. ಟ್ವಿಟರ್​​ ಡೌನ್ ಆಗಿರಲು Twitter ಕ್ಲೈಂಟ್, ಮತ್ತು ಇತ್ತೀಚೆಗೆ ಅಳವಡಿಸಲಾದ ಪದಗಳ ಮಿತಿಯಿಂದ ಉಂಟಾಗಿರಬಹುದು ಎಂದು ಹೇಳಲಾಗಿದೆ. ಟ್ವಟಿರ್​​​ ತಮ್ಮ ಬಳಕೆದಾರರಿಗೆ ಟ್ವೀಟ್​ ಮಾಡುವಾಗ ಪದಗಳನ್ನು ಮಿತಿಯ ನಿರ್ಬಂಧನೆಯನ್ನು ಮಾಡಿತ್ತು, ಇದೀಗ ಅದರ ಪರಿಣಾಮವನ್ನು ಅನುಭವಿಸುತ್ತಿದೆ ಎಂದು ಹೇಳಲಾಗಿದೆ.

ಇದೀಗ ಟ್ವಟರ್​​ನ್ನು ರೀ ರಿಫ್ರೆಶ್ ಮಾಡಿದರು ಜಾಗತಿಕವಾಗಿ ಈ ವ್ಯವಸ್ಥೆಯ ಬಗ್ಗೆ ಬಳಕೆದಾರರು ದೂರುತ್ತಿದ್ದಾರೆ. Tweet ಡೌನ್​​ನಿಂದ ಕಮೆಂಟ್​​ ಲೈಕ್ಸ್ ಅಥವಾ ಇತರ ಮಾಹಿತಿಯನ್ನು ಹೊಂದಿರುವ ಕಾಲಮ್‌ಗಳನ್ನು ಖಾಲಿ ಬಿಡಲಾಗಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Twitter Down: ಭಾರತ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ಟ್ವಿಟರ್ ಸರ್ವರ್ ಡೌನ್: ಬಳಕೆದಾರರ ಪರದಾಟ

Tweet ಡೌನ್? ನೆಟ್ಟಿಗರು ಹೇಳಿದ್ದೇನು?

ನಾನು 14 ವರ್ಷಗಳಿಂದ Tweetನ್ನು ಬಳಸುತ್ತಿದ್ದೇನೆ. ಅಪ್ರಸ್ತುತ ಟೈಮ್‌ಲೈನ್‌ನ ಸಮಸ್ಯೆಗಳನ್ನು ನಾನು ಎಂದಿಗೂ ಅನುಭವಿಸುವುದಿಲ್ಲ. ವೆಬ್ ಇಂಟರ್ಫೇಸ್ ಒಂದೇ ಆಯ್ಕೆಯಾಗಿದ್ದರೆ ನಾನು ಟ್ವಿಟರ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇನೆ ಎಂದು ಬಳಕೆದಾರರು ಸೋಮವಾರ ಹೇಳಿದ್ದಾರೆ. ಟ್ವಿಟ್ಟರ್ ಟ್ವೀಟ್‌ ಡೆಕ್‌ನೊಂದಿಗೆ ಗೊಂದಲಕ್ಕೀಡಾಗುತ್ತಿರುವಂತೆ ತೋರುತ್ತಿದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ