Twitter Down: ಟ್ವಿಟರ್‌ನಲ್ಲಿ ಓದುವಿಕೆ ಮಿತಿಯಿಂದಲ್ಲೇ ಟ್ವಿಟರ್​​ ಡೌನ್​​ಗೆ ಕಾರಣ ಎಂದ ಬಳಕೆದಾರರು

Tweet ಡೌನ್ ಆಗಿದ್ದು ಬಳಕೆದಾರರಿಗೆ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡುತ್ತಿದ್ದಾರೆ. ಟ್ವಿಟರ್​​ ಡೌನ್ ಆಗಿರಲು Twitter ಕ್ಲೈಂಟ್, ಮತ್ತು ಇತ್ತೀಚೆಗೆ ಅಳವಡಿಸಲಾದ ಪದಗಳ ಮಿತಿಯಿಂದ ಉಂಟಾಗಿರಬಹುದು ಎಂದು ಹೇಳಲಾಗಿದೆ.

Twitter Down: ಟ್ವಿಟರ್‌ನಲ್ಲಿ ಓದುವಿಕೆ ಮಿತಿಯಿಂದಲ್ಲೇ ಟ್ವಿಟರ್​​ ಡೌನ್​​ಗೆ ಕಾರಣ ಎಂದ ಬಳಕೆದಾರರು
ಸಾಂದರ್ಭಿಕ ಚಿತ್ರ
Follow us
|

Updated on: Jul 03, 2023 | 4:08 PM

Tweet ಡೌನ್ ಆಗಿದ್ದು ಬಳಕೆದಾರರಿಗೆ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡುತ್ತಿದ್ದಾರೆ. ಟ್ವಿಟರ್​​ ಡೌನ್ ಆಗಿರಲು Twitter ಕ್ಲೈಂಟ್, ಮತ್ತು ಇತ್ತೀಚೆಗೆ ಅಳವಡಿಸಲಾದ ಪದಗಳ ಮಿತಿಯಿಂದ ಉಂಟಾಗಿರಬಹುದು ಎಂದು ಹೇಳಲಾಗಿದೆ. ಟ್ವಟಿರ್​​​ ತಮ್ಮ ಬಳಕೆದಾರರಿಗೆ ಟ್ವೀಟ್​ ಮಾಡುವಾಗ ಪದಗಳನ್ನು ಮಿತಿಯ ನಿರ್ಬಂಧನೆಯನ್ನು ಮಾಡಿತ್ತು, ಇದೀಗ ಅದರ ಪರಿಣಾಮವನ್ನು ಅನುಭವಿಸುತ್ತಿದೆ ಎಂದು ಹೇಳಲಾಗಿದೆ.

ಇದೀಗ ಟ್ವಟರ್​​ನ್ನು ರೀ ರಿಫ್ರೆಶ್ ಮಾಡಿದರು ಜಾಗತಿಕವಾಗಿ ಈ ವ್ಯವಸ್ಥೆಯ ಬಗ್ಗೆ ಬಳಕೆದಾರರು ದೂರುತ್ತಿದ್ದಾರೆ. Tweet ಡೌನ್​​ನಿಂದ ಕಮೆಂಟ್​​ ಲೈಕ್ಸ್ ಅಥವಾ ಇತರ ಮಾಹಿತಿಯನ್ನು ಹೊಂದಿರುವ ಕಾಲಮ್‌ಗಳನ್ನು ಖಾಲಿ ಬಿಡಲಾಗಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Twitter Down: ಭಾರತ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ಟ್ವಿಟರ್ ಸರ್ವರ್ ಡೌನ್: ಬಳಕೆದಾರರ ಪರದಾಟ

Tweet ಡೌನ್? ನೆಟ್ಟಿಗರು ಹೇಳಿದ್ದೇನು?

ನಾನು 14 ವರ್ಷಗಳಿಂದ Tweetನ್ನು ಬಳಸುತ್ತಿದ್ದೇನೆ. ಅಪ್ರಸ್ತುತ ಟೈಮ್‌ಲೈನ್‌ನ ಸಮಸ್ಯೆಗಳನ್ನು ನಾನು ಎಂದಿಗೂ ಅನುಭವಿಸುವುದಿಲ್ಲ. ವೆಬ್ ಇಂಟರ್ಫೇಸ್ ಒಂದೇ ಆಯ್ಕೆಯಾಗಿದ್ದರೆ ನಾನು ಟ್ವಿಟರ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇನೆ ಎಂದು ಬಳಕೆದಾರರು ಸೋಮವಾರ ಹೇಳಿದ್ದಾರೆ. ಟ್ವಿಟ್ಟರ್ ಟ್ವೀಟ್‌ ಡೆಕ್‌ನೊಂದಿಗೆ ಗೊಂದಲಕ್ಕೀಡಾಗುತ್ತಿರುವಂತೆ ತೋರುತ್ತಿದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ