AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿಗೆ ನಾಯಿಮರಿಗಳನ್ನು ನೋಡಿ ಅಚ್ಚರಿಗೊಂಡ ಬೆಕ್ಕು: ವೀಡಿಯೋ ವೈರಲ್​

ಬೆಕ್ಕು ಮೊದಲ ಬಾರಿಗೆ ನಾಯಿ ಮರಿಗಳನ್ನು  ಕಂಡು ಅಚ್ಚರಿಗೊಂಡ ವೀಡಿಯೋ ವೈರಲ್​ ಆಗಿದೆ. ಎರಡು ದಿನಗಳ ಹಿಂದೆ ರೆಡಿಟ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ. 

ಮೊದಲ ಬಾರಿಗೆ ನಾಯಿಮರಿಗಳನ್ನು ನೋಡಿ ಅಚ್ಚರಿಗೊಂಡ ಬೆಕ್ಕು: ವೀಡಿಯೋ ವೈರಲ್​
ಬೆಕ್ಕು
TV9 Web
| Edited By: |

Updated on: Jan 05, 2022 | 3:30 PM

Share

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪ್ರಾಣಿಗಳ ವೀಡಿಯೋ ವೈರಲ್​ ಆಗುತ್ತಲೇ ಇರುತ್ತವೆ. ಬೆಕ್ಕು ನಾಯಿಗಳ ಕ್ಯೂಟ್​ ವೀಡಿಯೋ ನೆಟ್ಟಿಗರ ಮನ ಸೆಳೆದು ವೈರಲ್​ ಆಗುತ್ತವೆ. ಇದೀಗ ರೆಡಿಟ್​ನಲ್ಲಿ ಬೆಕ್ಕು ಮತ್ತು ನಾಯಿಯ ವೀಡಿಯೋವೊಂದು  ವೈರಲ್​ ಆಗಿದೆ. ಬೆಕ್ಕು ಮೊದಲ ಬಾರಿಗೆ ನಾಯಿ ಮರಿಗಳನ್ನು  ಕಂಡು ಅಚ್ಚರಿಗೊಂಡ ವೀಡಿಯೋ ವೈರಲ್​ ಆಗಿದೆ. ಎರಡು ದಿನಗಳ ಹಿಂದೆ ರೆಡಿಟ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ.  ಯುಟ್ಯೂಬ್​ನಲ್ಲೂ ಈ ಬೆಕ್ಕು, ನಾಯಿಯ  ವೀಡಿಯೋ ಸಖತ್​ ವೈರಲ್​ ಅಗಿದೆ.

ವೀಡಿಯೋದಲ್ಲಿ ಬೆಕ್ಕು ಕುಳಿತಿರುವುದನ್ನು ಕಾಣಬಹುದು. ಬಳಿಕ ಅದರ ಎದುರು  ಮೂರ್ನಾಲ್ಕು ನಾಯಿಮರಿಗಳು  ಬರುತ್ತವೆ, ಆಗ ಬೆಕ್ಕು ತದೇಕಚಿತ್ತದಿಂದ ನಾಯಿಯ ಮರಿಗಳನ್ನು ನೋಡುತ್ತದೆ. ಒಂದು ನಾಯಿ ಮರಿ ಬೆಕ್ಕಿನ ಹತ್ತಿರ ಹೋಗಿ ಅದನ್ನು ಕಾಲಿನಿಂದ ಮುಟ್ಟುತ್ತದೆ. ಆಗ ಬೆಕ್ಕು ಹೆದರಿಕೊಂಡು ಮುದುಡಿ ಕುಳಿತುಕೊಳ್ಳುತ್ತದೆ. ನಾಯಿ ಮರಿ ಮತ್ತೆ ಮತ್ತೆ ಬೆಕ್ಕಿನ ಹಿಂದೆಯೇ ಹೋಗುತ್ತದೆ.  ಆಗ ಬೆಕ್ಕು ತಪ್ಪಿಸಿಕೊಂಡು ಮುಂದೆ ನಡೆದುಕೊಂಡು ಹೋಗುತ್ತದೆ. ಈ ಕ್ಯೂಟ್​ ವೀಡಿಯೋ ಈಗ ನೆಟ್ಟಿಗರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ  ವೀಡಿಯೋ ವೈರಲ್​​ ಆಗಿದ್ದು, ಬೆಕ್ಕಿನ ಮುಗ್ಧತೆಗೆ ಜನರು ಮನಸೋತಿದ್ದಾರೆ.

ಈ ಹಿಂದೆ ಬೆಕ್ಕು ಬ್ರೆಡ್​ ರೋಸ್ಟರ್​  ಯಂತ್ರದಿಂದ ಬ್ರೆಡ್​ ಹಾರಿದ್ದಕ್ಕೆ ಗಾಬರಿಗೊಂಡು ಅಡುಗೆ ಮನೆಯೊಂದರಲ್ಲಿ ಜಾರಿ ಬಿದ್ದ ವೀಡಿಯೋ ವೈರಲ್​ ಆಗಿತ್ತು. ಇದೀಗ ಮೊದಲ ಬಾರಿಗೆ  ನಾಯಿಮರಿಗಳನ್ನು ಕಂಡು ಅಚ್ಚರಿಯಿಂದ ನೋಡಿದ ವೀಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ