AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿಗೆ ನಾಯಿಮರಿಗಳನ್ನು ನೋಡಿ ಅಚ್ಚರಿಗೊಂಡ ಬೆಕ್ಕು: ವೀಡಿಯೋ ವೈರಲ್​

ಬೆಕ್ಕು ಮೊದಲ ಬಾರಿಗೆ ನಾಯಿ ಮರಿಗಳನ್ನು  ಕಂಡು ಅಚ್ಚರಿಗೊಂಡ ವೀಡಿಯೋ ವೈರಲ್​ ಆಗಿದೆ. ಎರಡು ದಿನಗಳ ಹಿಂದೆ ರೆಡಿಟ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ. 

ಮೊದಲ ಬಾರಿಗೆ ನಾಯಿಮರಿಗಳನ್ನು ನೋಡಿ ಅಚ್ಚರಿಗೊಂಡ ಬೆಕ್ಕು: ವೀಡಿಯೋ ವೈರಲ್​
ಬೆಕ್ಕು
TV9 Web
| Edited By: |

Updated on: Jan 05, 2022 | 3:30 PM

Share

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪ್ರಾಣಿಗಳ ವೀಡಿಯೋ ವೈರಲ್​ ಆಗುತ್ತಲೇ ಇರುತ್ತವೆ. ಬೆಕ್ಕು ನಾಯಿಗಳ ಕ್ಯೂಟ್​ ವೀಡಿಯೋ ನೆಟ್ಟಿಗರ ಮನ ಸೆಳೆದು ವೈರಲ್​ ಆಗುತ್ತವೆ. ಇದೀಗ ರೆಡಿಟ್​ನಲ್ಲಿ ಬೆಕ್ಕು ಮತ್ತು ನಾಯಿಯ ವೀಡಿಯೋವೊಂದು  ವೈರಲ್​ ಆಗಿದೆ. ಬೆಕ್ಕು ಮೊದಲ ಬಾರಿಗೆ ನಾಯಿ ಮರಿಗಳನ್ನು  ಕಂಡು ಅಚ್ಚರಿಗೊಂಡ ವೀಡಿಯೋ ವೈರಲ್​ ಆಗಿದೆ. ಎರಡು ದಿನಗಳ ಹಿಂದೆ ರೆಡಿಟ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ.  ಯುಟ್ಯೂಬ್​ನಲ್ಲೂ ಈ ಬೆಕ್ಕು, ನಾಯಿಯ  ವೀಡಿಯೋ ಸಖತ್​ ವೈರಲ್​ ಅಗಿದೆ.

ವೀಡಿಯೋದಲ್ಲಿ ಬೆಕ್ಕು ಕುಳಿತಿರುವುದನ್ನು ಕಾಣಬಹುದು. ಬಳಿಕ ಅದರ ಎದುರು  ಮೂರ್ನಾಲ್ಕು ನಾಯಿಮರಿಗಳು  ಬರುತ್ತವೆ, ಆಗ ಬೆಕ್ಕು ತದೇಕಚಿತ್ತದಿಂದ ನಾಯಿಯ ಮರಿಗಳನ್ನು ನೋಡುತ್ತದೆ. ಒಂದು ನಾಯಿ ಮರಿ ಬೆಕ್ಕಿನ ಹತ್ತಿರ ಹೋಗಿ ಅದನ್ನು ಕಾಲಿನಿಂದ ಮುಟ್ಟುತ್ತದೆ. ಆಗ ಬೆಕ್ಕು ಹೆದರಿಕೊಂಡು ಮುದುಡಿ ಕುಳಿತುಕೊಳ್ಳುತ್ತದೆ. ನಾಯಿ ಮರಿ ಮತ್ತೆ ಮತ್ತೆ ಬೆಕ್ಕಿನ ಹಿಂದೆಯೇ ಹೋಗುತ್ತದೆ.  ಆಗ ಬೆಕ್ಕು ತಪ್ಪಿಸಿಕೊಂಡು ಮುಂದೆ ನಡೆದುಕೊಂಡು ಹೋಗುತ್ತದೆ. ಈ ಕ್ಯೂಟ್​ ವೀಡಿಯೋ ಈಗ ನೆಟ್ಟಿಗರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ  ವೀಡಿಯೋ ವೈರಲ್​​ ಆಗಿದ್ದು, ಬೆಕ್ಕಿನ ಮುಗ್ಧತೆಗೆ ಜನರು ಮನಸೋತಿದ್ದಾರೆ.

ಈ ಹಿಂದೆ ಬೆಕ್ಕು ಬ್ರೆಡ್​ ರೋಸ್ಟರ್​  ಯಂತ್ರದಿಂದ ಬ್ರೆಡ್​ ಹಾರಿದ್ದಕ್ಕೆ ಗಾಬರಿಗೊಂಡು ಅಡುಗೆ ಮನೆಯೊಂದರಲ್ಲಿ ಜಾರಿ ಬಿದ್ದ ವೀಡಿಯೋ ವೈರಲ್​ ಆಗಿತ್ತು. ಇದೀಗ ಮೊದಲ ಬಾರಿಗೆ  ನಾಯಿಮರಿಗಳನ್ನು ಕಂಡು ಅಚ್ಚರಿಯಿಂದ ನೋಡಿದ ವೀಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ