AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದುಕ ಅಂತಾ ಯಾಮಾರಬೇಡಿ! 109 ವರ್ಷ ವಯಸ್ಸಾದರೂ ಎನರ್ಜಿ ಬತ್ತಿಲ್ಲ, ಉತ್ಸಾಹ ಕುಗ್ಗಿಲ್ಲ!

109ನೇ ವಯಸ್ಸಿಗೆ ಬಂದರೂ ಇಷ್ಟು ಆರೋಗ್ಯವಾಗಿರುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ಅವರ ಮೊಮ್ಮಗಳನ್ನು ಕೇಳಿದಾಗ, ವಿನ್ಸ್ ಅವರು 21ನೇ ವಯಸ್ಸಿನಲ್ಲಿ ಅಗ್ನಿಶಾಮಕ ದಳ ಸೇವಾ ಠಾಣೆಯಲ್ಲಿ ಉದ್ಯೋಗ ಮಾಡಿ, ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದರಂತೆ!

ಮುದುಕ ಅಂತಾ ಯಾಮಾರಬೇಡಿ! 109 ವರ್ಷ ವಯಸ್ಸಾದರೂ ಎನರ್ಜಿ ಬತ್ತಿಲ್ಲ, ಉತ್ಸಾಹ ಕುಗ್ಗಿಲ್ಲ!
109 ವರ್ಷ ವಯಸ್ಸಾದರೂ ಎನರ್ಜಿ ಬತ್ತಿಲ್ಲ, ಉತ್ಸಾಹ ಕುಗ್ಗಿಲ್ಲ!
Follow us
ಸಾಧು ಶ್ರೀನಾಥ್​
|

Updated on: May 08, 2023 | 12:49 PM

ಅನೇಕರು 60 ಅಥವಾ 70 ವರ್ಷ ತಲುಪುತ್ತಿದ್ದಂತೆ ಜೀವನ ಸಾಕು ಅಂತಾ ನಿವೃತ್ತರಾಗುತ್ತಾರೆ ಮತ್ತು ವಿಶ್ರಾಂತಿಯನ್ನು ಆರಿಸಿಕೊಳ್ಳುತ್ತಾರೆ. ಇನ್ನು ಈಗೀಗಂತೂ 30-40 ವಯಸ್ಸಿಗೆ ಜೀವನ ಬತ್ತುಹೋಗಿರುತ್ತದೆ. ಉಸ್ಸಪ್ಪಾ ಅಂತಾರೆ ಯುವ ಮಂದಿ. ಆದರೆ ಆ ಇಳಿ ವಯಸ್ಸಿನಲ್ಲೂ ಫಿಟ್ ಆಗಿರುವವರು ಬಹಳ ಕಡಿಮೆ. ಕೆಲವರು ಕೋಲಿನ ಸಹಾಯವಿಲ್ಲದೆ ನಡೆಯಲಾರರು. ಆದರೆ ಅಮೆರಿಕದ ವಿನ್ಸೆಂಟ್ ಡ್ರಾನ್ ಫೀಲ್ಡ್​​​ ಎಂಬ 109 ವರ್ಷದ ಮುದುಕರೊಬ್ಬರು (USA Man) ತಮ್ಮ ಜೀವನೋತ್ಸಾಹದಿಂದ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ವಯಸ್ಸಿನಲ್ಲೂ ಅವರು ಎಷ್ಟು ಫಿಟ್ ಆಗಿದ್ದಾರೆ ಎಂದು ನೋಡಿದರೆ ನೀವು ಅಬ್ಬಬ್ಬಾ ಅಂತಾ ಹೇಳದೇ ಇರಲಾರಿರಿ.

ಏಕೆಂದರೆ ಅವರು ಈ ವಯಸ್ಸಲ್ಲೂ ಇನ್ನೂ ತಮ್ಮ ಕಾರನ್ನು (Car) ಓಡಿಸುತ್ತಾನೆ. ಕನ್ನಡಕ ಧರಿಸದೆಯೇ ಸರಾಗವಾಗಿ ಪತ್ರಿಕೆ ಓದುತ್ತಾರೆ (Good Habits). ಇನ್ನು ಊರುಗೋಲಿನ ಸಹಾಯವಿಲ್ಲದೆ ಹೊರಗೆ ಹೋಗಿ ಮನೆಗೆ ಬೇಕಾದ ಸಾಮಾನುಗಳನ್ನು ತರುತ್ತಾರೆ. ಮನೆಗೆಲಸದಲ್ಲೂ ಸಹಾಯ ಮಾಡುತ್ತಾರೆ (Lifestyle).

Also Read: 65 ವರ್ಷದ ಬೊಚ್ಚು ಬಾಯಿಯ, ಬೋಡು ತಲೆಯ ಮೇಯರ್​​ 16ರ ವಿದ್ಯಾರ್ಥಿನಿಯನ್ನು ಮದುವೆಯಾದ, ಅತ್ತೆಗೆ ಕೊಟ್ಟ ಗಿಫ್ಟ್​​ ಏನು ಗೊತ್ತಾ!?

109ನೇ ವಯಸ್ಸಿಗೆ ಬಂದರೂ ಇಷ್ಟು ಆರೋಗ್ಯವಾಗಿರುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ಅವರ ಮೊಮ್ಮಗಳನ್ನು ಕೇಳಿದಾಗ, ವಿನ್ಸ್ ಅವರು 21ನೇ ವಯಸ್ಸಿನಲ್ಲಿ ಅಗ್ನಿಶಾಮಕ ದಳ ಸೇವಾ ಠಾಣೆಯಲ್ಲಿ ಉಸ್ಯೋಗ ಮಾಡಿ, ಸೇವೆ ಸಲ್ಲಿಸಿದವರು. ಸುಮಾರು 80 ವರ್ಷಗಳ ಕಾಲ ಇದೇ ಕೆಲಸ ಮುಂದುವರೆಸಿ ಹಲವರ ಜೀವ ಉಳಿಸಿದ್ದಾರೆ. ಹಾಗೆ ಬದುಕುಳಿದವರ ಆಶೀರ್ವಾದವೇ ವಿನ್ಸೆಂಟ್ ಡ್ರಾನ್ ಫೀಲ್ಡ್ ಅವರನ್ನು ಆರೋಗ್ಯವಾಗಿರುವಂತೆ ಮಾಡಿದೆ. ಆದರೆ ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದು ಮತ್ತು ದೇಹವನ್ನು ನಿರಂತರವಾಗಿ ಚಲಿಸುವುದು ಅವರ ಆರೋಗ್ಯದ ರಹಸ್ಯ ಎಂದು ವಿನ್ಸ್ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ