AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ; ಮನೆಯವರಿಗೆ ಕಾವಲಾಗಿ ನಿಂತಿತು ಮುದ್ದಿನ ಬೆಕ್ಕು

ದೈತ್ಯಾಕಾರದ ನಾಗರ ಹಾವು ಮನೆಯನ್ನು ಪ್ರವೇಶಿಸುವುದಕ್ಕೆ ಹೊಂಚು ಹಾಕಿತ್ತು. ಆದರೆ ಮನೆಯವರ ಕಾವಲಿಗಾಗಿ ಬಾಗಿಲ ಬಳಿಯಲ್ಲಿಯೇ ನಿಂತಿದೆ ಸಾಕಿದ ಮುದ್ದಿನ ಬೆಕ್ಕು.

Viral News: ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ; ಮನೆಯವರಿಗೆ ಕಾವಲಾಗಿ ನಿಂತಿತು ಮುದ್ದಿನ ಬೆಕ್ಕು
ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ
TV9 Web
| Updated By: shruti hegde|

Updated on: Jul 22, 2021 | 12:27 PM

Share

ಸಾಕು ಪ್ರಾಣಿಗಳು ನಮ್ಮನ್ನು ಎಷ್ಟು ಜಾಗರೂಕತೆಯಿಂದ ಕಾಯುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ. ಅಪಾಯದ ಸಂದರ್ಭದಲ್ಲಿ ನಾಯಿ ಕಾವಲಾಗಿ ನಿಂತಿರುವ ಘಟನೆಯನ್ನು ಕೇಳಿಯೇ ಇರ್ತೀರಿ ಜತೆಗೆ ನಿಮ್ಮ ಮನೆಯಲ್ಲಿಯೂ ಅಂತಹ ಘಟನೆಗಳು ನಡೆದಿರಬಹುದು. ಆದರೆ ಇಲ್ಲಿರುವ ಬೆಕ್ಕು ಮನೆಯವರ ರಕ್ಷಣೆಗಾಗಿ ನಾಗರ ಹಾವನ್ನೇ ಎದುರಿಸುತ್ತಿದೆ. ಘಟನೆ ಇದೀಗ ಭಾರೀ ಸುದ್ದಿಯಲ್ಲಿದೆ.

ಒಡಿಶಾದ ಮನೆಯೊಂದರಲ್ಲಿ 1.5 ವರ್ಷದಿಂದ ಬೆಕ್ಕು ವಾಸವಾಗಿದೆ. ಮನೆಯ ಸದಸ್ಯರೂ ಕೂಡಾ ಅಷ್ಟೇ ಕಾಳಜಿಯಿಂದ ಬೆಕ್ಕನ್ನು ನೋಡಿಕೊಳ್ಳುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ಒಂದು ದಿನ ತಿಂಡಿ ತಿನ್ನುತ್ತಿದ್ದ ಬೆಕ್ಕು ಕೂಗುತ್ತಾ ಓಡೋಡಿ ಮನೆಯ ಹಿತ್ತಲಿನ ಬಾಗಿಲಿಗೆ ಹೋಗಿದೆ. ಸಂಶಯದಿಂದ ಮನೆಯ ಮಾಲೀಕ ಬೆಕ್ಕಿನ ಹಿಂದೆಯೇ ಹಿಂಬಾಲಿಸಿದ್ದಾರೆ. ದೈತ್ಯಾಕಾರದ ನಾಗರ ಹಾವು ಮನೆಯನ್ನು ಪ್ರವೇಶಿಸುವುದಕ್ಕೆ ಹೊಂಚು ಹಾಕಿತ್ತು. ಆದರೆ ಮನೆಯವರ ಕಾವಲಾಗಿ ಬಾಗಿಲ ಬಳಿಯಲ್ಲಿಯೇ ನಿಂತಿದೆ ಸಾಕಿದ ಮುದ್ದಿನ ಬೆಕ್ಕು.

ಮನೆಯವರು ಹಾವನ್ನು ನೋಡಿ ಹಾವು ಹಿಡಿಯುವುದಕ್ಕೆ ದೂರವಾಣಿ ಕರೆ ಮಾಡಿದ್ದಾರೆ. ಸಿಬ್ಬಂದಿ ಮನೆಗೆ ಪ್ರವೇಶಿಸುವವರೆಗೂ ಮುದ್ದಿನ ಬೆಕ್ಕು ಮನೆಯ ಕಾವಲಾಗಿ ನಿಂತಿದೆ. ಸಿಬ್ಬಂದಿ ಮನೆಗೆ ತಲುಪಲು ಸುಮಾರು ಅರ್ಥ ಗಂಟೆ ಸಮಯ ಹಿಡಿಯಿತು. ಅಲ್ಲಿಯವರೆಗೂ ಬೆಕ್ಕು ಬಾಗಿಲಲ್ಲೇ ಕುಳಿತು ಹಾವಿನ ಚಲನೆಯನ್ನು ನೋಡುತ್ತಾ ಮನೆಯವರ ರಕ್ಷಣೆಗೆ ನಿಂತಿದೆ.

ಇದನ್ನೂ ಓದಿ:

Viral Photo: ನಾಗರಹಾವನ್ನು ತಿನ್ನುತ್ತಿರುವ ಕಾಳಿಂಗ ಸರ್ಪ; ಈ ಫೋಟೋವನ್ನು ನೀವೂ ನೋಡಲೇಬೇಕು..!

Viral Video: ಆಶ್ಚರ್ಯ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ಬಾಯಿಂದ ಹೊರ ಹಾಕುತ್ತಿದೆ ನಾಗರಹಾವು! ವಿಡಿಯೋ ನೋಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ