AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ; ಮನೆಯವರಿಗೆ ಕಾವಲಾಗಿ ನಿಂತಿತು ಮುದ್ದಿನ ಬೆಕ್ಕು

ದೈತ್ಯಾಕಾರದ ನಾಗರ ಹಾವು ಮನೆಯನ್ನು ಪ್ರವೇಶಿಸುವುದಕ್ಕೆ ಹೊಂಚು ಹಾಕಿತ್ತು. ಆದರೆ ಮನೆಯವರ ಕಾವಲಿಗಾಗಿ ಬಾಗಿಲ ಬಳಿಯಲ್ಲಿಯೇ ನಿಂತಿದೆ ಸಾಕಿದ ಮುದ್ದಿನ ಬೆಕ್ಕು.

Viral News: ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ; ಮನೆಯವರಿಗೆ ಕಾವಲಾಗಿ ನಿಂತಿತು ಮುದ್ದಿನ ಬೆಕ್ಕು
ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ
TV9 Web
| Edited By: |

Updated on: Jul 22, 2021 | 12:27 PM

Share

ಸಾಕು ಪ್ರಾಣಿಗಳು ನಮ್ಮನ್ನು ಎಷ್ಟು ಜಾಗರೂಕತೆಯಿಂದ ಕಾಯುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ. ಅಪಾಯದ ಸಂದರ್ಭದಲ್ಲಿ ನಾಯಿ ಕಾವಲಾಗಿ ನಿಂತಿರುವ ಘಟನೆಯನ್ನು ಕೇಳಿಯೇ ಇರ್ತೀರಿ ಜತೆಗೆ ನಿಮ್ಮ ಮನೆಯಲ್ಲಿಯೂ ಅಂತಹ ಘಟನೆಗಳು ನಡೆದಿರಬಹುದು. ಆದರೆ ಇಲ್ಲಿರುವ ಬೆಕ್ಕು ಮನೆಯವರ ರಕ್ಷಣೆಗಾಗಿ ನಾಗರ ಹಾವನ್ನೇ ಎದುರಿಸುತ್ತಿದೆ. ಘಟನೆ ಇದೀಗ ಭಾರೀ ಸುದ್ದಿಯಲ್ಲಿದೆ.

ಒಡಿಶಾದ ಮನೆಯೊಂದರಲ್ಲಿ 1.5 ವರ್ಷದಿಂದ ಬೆಕ್ಕು ವಾಸವಾಗಿದೆ. ಮನೆಯ ಸದಸ್ಯರೂ ಕೂಡಾ ಅಷ್ಟೇ ಕಾಳಜಿಯಿಂದ ಬೆಕ್ಕನ್ನು ನೋಡಿಕೊಳ್ಳುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ಒಂದು ದಿನ ತಿಂಡಿ ತಿನ್ನುತ್ತಿದ್ದ ಬೆಕ್ಕು ಕೂಗುತ್ತಾ ಓಡೋಡಿ ಮನೆಯ ಹಿತ್ತಲಿನ ಬಾಗಿಲಿಗೆ ಹೋಗಿದೆ. ಸಂಶಯದಿಂದ ಮನೆಯ ಮಾಲೀಕ ಬೆಕ್ಕಿನ ಹಿಂದೆಯೇ ಹಿಂಬಾಲಿಸಿದ್ದಾರೆ. ದೈತ್ಯಾಕಾರದ ನಾಗರ ಹಾವು ಮನೆಯನ್ನು ಪ್ರವೇಶಿಸುವುದಕ್ಕೆ ಹೊಂಚು ಹಾಕಿತ್ತು. ಆದರೆ ಮನೆಯವರ ಕಾವಲಾಗಿ ಬಾಗಿಲ ಬಳಿಯಲ್ಲಿಯೇ ನಿಂತಿದೆ ಸಾಕಿದ ಮುದ್ದಿನ ಬೆಕ್ಕು.

ಮನೆಯವರು ಹಾವನ್ನು ನೋಡಿ ಹಾವು ಹಿಡಿಯುವುದಕ್ಕೆ ದೂರವಾಣಿ ಕರೆ ಮಾಡಿದ್ದಾರೆ. ಸಿಬ್ಬಂದಿ ಮನೆಗೆ ಪ್ರವೇಶಿಸುವವರೆಗೂ ಮುದ್ದಿನ ಬೆಕ್ಕು ಮನೆಯ ಕಾವಲಾಗಿ ನಿಂತಿದೆ. ಸಿಬ್ಬಂದಿ ಮನೆಗೆ ತಲುಪಲು ಸುಮಾರು ಅರ್ಥ ಗಂಟೆ ಸಮಯ ಹಿಡಿಯಿತು. ಅಲ್ಲಿಯವರೆಗೂ ಬೆಕ್ಕು ಬಾಗಿಲಲ್ಲೇ ಕುಳಿತು ಹಾವಿನ ಚಲನೆಯನ್ನು ನೋಡುತ್ತಾ ಮನೆಯವರ ರಕ್ಷಣೆಗೆ ನಿಂತಿದೆ.

ಇದನ್ನೂ ಓದಿ:

Viral Photo: ನಾಗರಹಾವನ್ನು ತಿನ್ನುತ್ತಿರುವ ಕಾಳಿಂಗ ಸರ್ಪ; ಈ ಫೋಟೋವನ್ನು ನೀವೂ ನೋಡಲೇಬೇಕು..!

Viral Video: ಆಶ್ಚರ್ಯ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ಬಾಯಿಂದ ಹೊರ ಹಾಕುತ್ತಿದೆ ನಾಗರಹಾವು! ವಿಡಿಯೋ ನೋಡಿ

Follow Us
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು