AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ; ಮನೆಯವರಿಗೆ ಕಾವಲಾಗಿ ನಿಂತಿತು ಮುದ್ದಿನ ಬೆಕ್ಕು

ದೈತ್ಯಾಕಾರದ ನಾಗರ ಹಾವು ಮನೆಯನ್ನು ಪ್ರವೇಶಿಸುವುದಕ್ಕೆ ಹೊಂಚು ಹಾಕಿತ್ತು. ಆದರೆ ಮನೆಯವರ ಕಾವಲಿಗಾಗಿ ಬಾಗಿಲ ಬಳಿಯಲ್ಲಿಯೇ ನಿಂತಿದೆ ಸಾಕಿದ ಮುದ್ದಿನ ಬೆಕ್ಕು.

Viral News: ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ; ಮನೆಯವರಿಗೆ ಕಾವಲಾಗಿ ನಿಂತಿತು ಮುದ್ದಿನ ಬೆಕ್ಕು
ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ
TV9 Web
| Edited By: |

Updated on: Jul 22, 2021 | 12:27 PM

Share

ಸಾಕು ಪ್ರಾಣಿಗಳು ನಮ್ಮನ್ನು ಎಷ್ಟು ಜಾಗರೂಕತೆಯಿಂದ ಕಾಯುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ. ಅಪಾಯದ ಸಂದರ್ಭದಲ್ಲಿ ನಾಯಿ ಕಾವಲಾಗಿ ನಿಂತಿರುವ ಘಟನೆಯನ್ನು ಕೇಳಿಯೇ ಇರ್ತೀರಿ ಜತೆಗೆ ನಿಮ್ಮ ಮನೆಯಲ್ಲಿಯೂ ಅಂತಹ ಘಟನೆಗಳು ನಡೆದಿರಬಹುದು. ಆದರೆ ಇಲ್ಲಿರುವ ಬೆಕ್ಕು ಮನೆಯವರ ರಕ್ಷಣೆಗಾಗಿ ನಾಗರ ಹಾವನ್ನೇ ಎದುರಿಸುತ್ತಿದೆ. ಘಟನೆ ಇದೀಗ ಭಾರೀ ಸುದ್ದಿಯಲ್ಲಿದೆ.

ಒಡಿಶಾದ ಮನೆಯೊಂದರಲ್ಲಿ 1.5 ವರ್ಷದಿಂದ ಬೆಕ್ಕು ವಾಸವಾಗಿದೆ. ಮನೆಯ ಸದಸ್ಯರೂ ಕೂಡಾ ಅಷ್ಟೇ ಕಾಳಜಿಯಿಂದ ಬೆಕ್ಕನ್ನು ನೋಡಿಕೊಳ್ಳುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ಒಂದು ದಿನ ತಿಂಡಿ ತಿನ್ನುತ್ತಿದ್ದ ಬೆಕ್ಕು ಕೂಗುತ್ತಾ ಓಡೋಡಿ ಮನೆಯ ಹಿತ್ತಲಿನ ಬಾಗಿಲಿಗೆ ಹೋಗಿದೆ. ಸಂಶಯದಿಂದ ಮನೆಯ ಮಾಲೀಕ ಬೆಕ್ಕಿನ ಹಿಂದೆಯೇ ಹಿಂಬಾಲಿಸಿದ್ದಾರೆ. ದೈತ್ಯಾಕಾರದ ನಾಗರ ಹಾವು ಮನೆಯನ್ನು ಪ್ರವೇಶಿಸುವುದಕ್ಕೆ ಹೊಂಚು ಹಾಕಿತ್ತು. ಆದರೆ ಮನೆಯವರ ಕಾವಲಾಗಿ ಬಾಗಿಲ ಬಳಿಯಲ್ಲಿಯೇ ನಿಂತಿದೆ ಸಾಕಿದ ಮುದ್ದಿನ ಬೆಕ್ಕು.

ಮನೆಯವರು ಹಾವನ್ನು ನೋಡಿ ಹಾವು ಹಿಡಿಯುವುದಕ್ಕೆ ದೂರವಾಣಿ ಕರೆ ಮಾಡಿದ್ದಾರೆ. ಸಿಬ್ಬಂದಿ ಮನೆಗೆ ಪ್ರವೇಶಿಸುವವರೆಗೂ ಮುದ್ದಿನ ಬೆಕ್ಕು ಮನೆಯ ಕಾವಲಾಗಿ ನಿಂತಿದೆ. ಸಿಬ್ಬಂದಿ ಮನೆಗೆ ತಲುಪಲು ಸುಮಾರು ಅರ್ಥ ಗಂಟೆ ಸಮಯ ಹಿಡಿಯಿತು. ಅಲ್ಲಿಯವರೆಗೂ ಬೆಕ್ಕು ಬಾಗಿಲಲ್ಲೇ ಕುಳಿತು ಹಾವಿನ ಚಲನೆಯನ್ನು ನೋಡುತ್ತಾ ಮನೆಯವರ ರಕ್ಷಣೆಗೆ ನಿಂತಿದೆ.

ಇದನ್ನೂ ಓದಿ:

Viral Photo: ನಾಗರಹಾವನ್ನು ತಿನ್ನುತ್ತಿರುವ ಕಾಳಿಂಗ ಸರ್ಪ; ಈ ಫೋಟೋವನ್ನು ನೀವೂ ನೋಡಲೇಬೇಕು..!

Viral Video: ಆಶ್ಚರ್ಯ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ಬಾಯಿಂದ ಹೊರ ಹಾಕುತ್ತಿದೆ ನಾಗರಹಾವು! ವಿಡಿಯೋ ನೋಡಿ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!