AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಪ್ಸ್ ಪ್ಯಾಕೆಟ್​​ನಲ್ಲಿ ಗಾಳಿ ತುಂಬಿಸಿರುವುದು ಯಾಕೆ ಗೊತ್ತಾ?

ನೀವು ಚಿಪ್ಸ್​, ಲೇಸ್​​ ಖರೀದಿ ಮಾಡಿ ಬಾಯಿ ಚಪ್ಪರಿಸಿಕೊಂಡು ಸವಿದಿರುತ್ತೀರಿ. ಆದರೆ ನೀವು ಒಮ್ಮೆಯಾದ್ರೂ ಚಿಪ್ಸ್ ಪ್ಯಾಕೆಟ್‌ ಗಾಳಿಯಿಂದ ತುಂಬಿರುವುದು ಯಾಕೆ ಎಂಬ ಯೋಚನೆ ಮಾಡಿದ್ದೀರಾ. ಹೌದು ಹೆಚ್ಚಿನವರು ಚಿಪ್ಸ್ ಖರೀದಿಸಿ ತಿಂದಿರುತ್ತೀರಿ ಬಿಟ್ಟರೆ ಇಂತಹ ಒಂದು ಪ್ರಶ್ನೆ ತಲೆಯಲ್ಲಿ ಹುಟ್ಟಿರೋದೇ ಇಲ್ಲ. ಈ ಬಗೆಗಿನ ಕುತೂಹಲಕಾರಿ ಸಂಗತಿ ಇಲ್ಲಿದೆ.

ಚಿಪ್ಸ್ ಪ್ಯಾಕೆಟ್​​ನಲ್ಲಿ ಗಾಳಿ ತುಂಬಿಸಿರುವುದು ಯಾಕೆ ಗೊತ್ತಾ?
ಚಿಪ್ಸ್ ಪ್ಯಾಕೆಟ್Image Credit source: Pinterest
ಸಾಯಿನಂದಾ
|

Updated on:Jan 18, 2026 | 5:07 PM

Share

ಚಿಪ್ಸ್, ಲೇಸ್ ಅಂದರೆ ಸಾಕು ಪುಟಾಣಿ ಮಕ್ಕಳ ಕಿವಿ ನೆಟ್ಟಗಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿ ಚಪ್ಪರಿಸಿ ಸವಿಯುವ ಈ ಟಿಪ್ಸ್ ಪ್ಯಾಕೆಟ್​​ನಲ್ಲಿ (chips packet) ಈ ತಿನಿಸಿನ ಪ್ರಮಾಣ ಕಡಿಮೆಯಿರುತ್ತದೆ. ಆದರೆ ಈ ಪ್ಯಾಕೆಟ್‌ಗೆ ಗಾಳಿ ತುಂಬಿಸಿರುತ್ತಾರೆ. ಮಕ್ಕಳನ್ನು ಮರುಳು ಮಾಡಲು ಗಾಳಿ ತುಂಬಿಸಿಡುತ್ತಾರೆ ಎಂದು ದೂರುವ ಮುನ್ನ ನೀವು ಇದರ ಹಿಂದಿನ ಈ ಕಾರಣವನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಪ್ಯಾಕೆಟ್‌ನಲ್ಲಿ ಗಾಳಿ ತುಂಬಿರಲು ಕಾರಣವಿದು

ಚಿಪ್ಸ್​ ಅಥವಾ ಲೇಸ್ ಪ್ಯಾಕೆಟ್​​ನಲ್ಲಿ ಸಾರಜನಕವನ್ನು ತುಂಬಿರುತ್ತಾರೆ. ಆಮ್ಲಜನಕವನ್ನು ತುಂಬಿದರೆ ಇದು ಚಿಪ್ಸ್​ಗಳನ್ನು ಹಾಳುಮಾಡುತ್ತದೆ, ಈ ಚಿಪ್ಸ್ ಬೇಗನೆ ಹಾಳಾಗುತ್ತದೆ. ಈ ಗಾಳಿ ಪ್ಯಾಕೆಟ್​​ನಲ್ಲಿರುವ ಚಿಪ್ಸ್ ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ. ಹೀಗಾಗಿ ಸಾರಜನಕದ ಗಾಳಿಯನ್ನು ಚಿಪ್ಸ್ ಪ್ಯಾಕೆಟ್ ಗಳಲ್ಲಿ ತುಂಬಲಾಗುತ್ತದೆ.

ಇದನ್ನೂ ಓದಿ: ಬಸ್ಸಿನ ಸೀಟುಗಳು ಗಾಢ ಬಣ್ಣದಲ್ಲಿರಲು ಕಾರಣ ಇದೇ ನೋಡಿ

ಅದಲ್ಲದೇ, ಈ ಚಿಪ್ಸ್ ಪ್ಯಾಕೆಟ್ ಗಳನ್ನು ಬೇರೆ ಬೇರೆ ಅಂಗಡಿಗಳಿಗೆ ತಲುಪಿಸಲಾಗುತ್ತದೆ. ಈ ಸಂದರ್ಭ ಪ್ಯಾಕೆಟ್ ಒಳಗಿರುವ ಚಿಪ್ಸ್  ಪುಡಿ ಪುಡಿಯಾಗಬಹುದು. ಆದರೆ ಈ ಪ್ಯಾಕೆಟ್‌ನಲ್ಲಿ ಗಾಳಿ ತುಂಬಿರುವ ಕಾರಣ ಚಿಪ್ಸ್ ಪುಡಿ ಪುಡಿಯಾಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಚಿಪ್ಸ್‌ ಪ್ಯಾಕೆಟ್‌ಗೆ ಗಾಳಿ ತುಂಬಿಸಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Sun, 18 January 26

ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?
ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ