AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flying Fish: ಈ ಮೀನು ಈಜುವುದರ ಜೊತೆಗೆ ಹಾರಬಲ್ಲದು

ಮೀನು ಜಲಚರ ಜೀವಿ. ಆದರೆ ನೀರಿನಲ್ಲಿ ಈಜುವ ಜೊತೆಗೆ ಗಾಳಿಯಲ್ಲಿಯೂ ಹಾರಬಲ್ಲ ಮೀನುಗಳನ್ನು ನೋಡಿದ್ದೀರಾ? ಇವು 200 ಮೀಟರ್‌ವರೆಗೆ ಹಾರಬಲ್ಲವು. ಅವುಗಳ ಬದಿಗಳಲ್ಲಿರುವ ರೆಕ್ಕೆಗಳು ಹಾರಾಟಕ್ಕೆ ಸಹಾಯ ಮಾಡುತ್ತವೆ. ಪರಭಕ್ಷಕರಿಂದ ತಪ್ಪಿಸಿಕೊಳ್ಳಲು ಅವು ಹಾರಾಡುತ್ತವೆ. ನೀರಿನ ತಾಪಮಾನ ಕಡಿಮೆಯಾದಾಗ ಅವುಗಳ ಹಾರಾಟದ ಸಾಮರ್ಥ್ಯ ಕಡಿಮೆಯಾಗುತ್ತದೆ.

Flying Fish: ಈ ಮೀನು ಈಜುವುದರ ಜೊತೆಗೆ ಹಾರಬಲ್ಲದು
Flying Fish
Follow us
ಅಕ್ಷತಾ ವರ್ಕಾಡಿ
|

Updated on:Jan 03, 2025 | 3:10 PM

ನೀರಿನಲ್ಲಿ ಈಜುವುದರ ಜೊತೆಗೆ ಗಾಳಿಯಲ್ಲಿಯೂ ಹಾರಬಲ್ಲ ಮೀನು ಇದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇಂದು ಅಂತಹ ಒಂದು ಮೀನಿನ ಬಗ್ಗೆ ಇಲ್ಲಿ ತಿಳಿದುಕೊಳ್ಳಿ. ಮಾಹಿತಿಯ ಪ್ರಕಾರ, ಈ ಮೀನುಗಳು 200 ಮೀಟರ್ ವರೆಗೆ ಮಾತ್ರ ಹಾರಬಲ್ಲವು. ಈ ಮೀನನ್ನು ಗ್ಲೈಡರ್ ಎಂದು ಕರೆಯಲಾಗುತ್ತದೆ. ಈ ಮೀನುಗಳ ಬದಿಗಳಲ್ಲಿ ರೆಕ್ಕೆಗಳಿರುತ್ತವೆ. ಈ ರೆಕ್ಕೆಗಳ ಸಹಾಯದಿಂದ ಈ ಮೀನುಗಳು ಹಾರಲು ಸಾಧ್ಯವಾಗುತ್ತದೆ.

ಹಾರುವ ಮೀನು:

ಸಾಮಾನ್ಯವಾಗಿ ಈ ಮೀನುಗಳ ಉದ್ದವು 17 ರಿಂದ 30 ಸೆಂಟಿಮೀಟರ್ಗಳಷ್ಟಿರುತ್ತದೆ. ಮಾಹಿತಿಯ ಪ್ರಕಾರ, ಈ ಮೀನುಗಳು ಸಮುದ್ರದಲ್ಲಿ ಪರಭಕ್ಷಕ ಮೀನುಗಳಿಂದ ತಪ್ಪಿಸಿಕೊಳ್ಳಬೇಕಾದಾಗ, ಗಾಳಿಯಲ್ಲಿ ಹಾರುತ್ತದೆ. ಆದರೆ, ಒಮ್ಮೆ ನೀರಿನಿಂದ ಹೊರ ಬಂದ ಮೇಲೆ ಗಾಳಿಗೆ ಹಾರಿ ಮತ್ತೆ ನೀರಿಗೆ ಬರುತ್ತವೆ. ನೀರಿನಿಂದ ಹೊರಬಂದ ನಂತರ, ಈ ಮೀನುಗಳು ತಮ್ಮ ರೆಕ್ಕೆಗಳನ್ನು ಹರಡುತ್ತವೆ.

ಹಾರುವ ಮೀನಿನ ಕುರಿತ ವಿಡಿಯೋವೊಂದು ಇಲ್ಲಿದೆ ನೋಡಿ:

ಇದನ್ನೂ ಓದಿ: ಭಾರತದಲ್ಲಿ ಸಲಿಂಗಕಾಮಿ ದಂಪತಿ ಮಗುವನ್ನು ದತ್ತು ತೆಗೆದುಕೊಳ್ಳಬಹುದೇ?

200 ಮೀಟರ್ ವರೆಗೆ ಹಾರುತ್ತದೆ:

ವಿಜ್ಞಾನಿಗಳ ಪ್ರಕಾರ, ಈ ಮೀನುಗಳು ಉತ್ತಮ ಗ್ಲೈಡರ್ಗಳಾಗಿವೆ. ಆದಾಗ್ಯೂ, ನೀರಿನ ತಾಪಮಾನವು 20 ಡಿಗ್ರಿಗಿಂತ ಕಡಿಮೆಯಿರುವಾಗ, ಈ ಮೀನುಗಳು ಹಾರಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಸ್ನಾಯುಗಳು, ಕಡಿಮೆ ತಾಪಮಾನದಲ್ಲಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಈ ಮೀನನ್ನು ಪ್ರಪಂಚದಾದ್ಯಂತ ‘ಹಾರುವ ಮೀನು’ ಎಂದೂ ಕರೆಯುತ್ತಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:09 pm, Fri, 3 January 25

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ