AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸ್​ಲ್ಯಾಂಡ್​​ನ ನೆಲದೊಳಗೆ ಬ್ರೆಡ್​ ಬೇಯುತ್ತದೆ, ಹೇಗೆಂದು ನೋಡಿ ಈ ವಿಡಿಯೋದಲ್ಲಿ

Iceland: ಇಲ್ಲಿಯ ಜನ ನೆಲದಲ್ಲಿ ಬ್ರೆಡ್ ಬೇಯಿಸುತ್ತಾರೆ. ಮೊಟ್ಟೆ ಬೇಯಿಸುತ್ತಾರೆ. ಕೇಕ್​ ಕೂಡ. ಅಚ್ಚರಿಯಾಗ್ತಿದೆಯಾ? ಈ ವಿಡಿಯೋ ಮೂಲಕ ಐಸ್​ಲ್ಯಾಂಡಿಗೆ ಬನ್ನಿ ಹಾಗಿದ್ದರೆ...

ಐಸ್​ಲ್ಯಾಂಡ್​​ನ ನೆಲದೊಳಗೆ ಬ್ರೆಡ್​ ಬೇಯುತ್ತದೆ, ಹೇಗೆಂದು ನೋಡಿ ಈ ವಿಡಿಯೋದಲ್ಲಿ
Man bakes bread in the ground in Iceland
TV9 Web
| Edited By: |

Updated on:Nov 16, 2022 | 5:32 PM

Share

Viral Video : ಐಸ್​ಲ್ಯಾಂಡ್​ನ ಈ ನದೀತಟದಲ್ಲಿ ನೆಲದೊಳಗೆ ಬ್ರೆಡ್​ ಬೇಯಿಸಲಾಗುತ್ತದೆ. ಅಚ್ಚರಿಯಾಗುತ್ತಿದೆಯಾ? ಬೇಕರಿಯ ಓವನ್ನುಗಳಲ್ಲಿ ಬ್ರೆಡ್​ ಬೇಯುವುದು ಗೊತ್ತು. ಆದರೆ ನೆಲದಲ್ಲಿ? ಹೌದು. ಇಲ್ಲಿ ಕಾಣುವ ನದೀ ತಟದಲ್ಲಿರುವ ಮಣ್ಣನ್ನು ಅಗೆದು ಗುಂಡಿ ತೋಡಲಾಗುತ್ತದೆ. ಪಾತ್ರೆಯೊಳಗೆ ಬ್ರೆಡ್​ನ ಹಿಟ್ಟನ್ನು ಹಾಕಿ ಆ ಗುಂಡಿಯೊಳಗೆ ಹೂತಿಡಲಾಗುತ್ತದೆ. ಹೇಗೆಂದು ತಿಳಿದುಕೊಳ್ಳಬೇಕಾ? ಈ ವಿಡಿಯೋ ನೋಡಿ.

ಇಲ್ಲಿ ಕ್ಲಿಕ್ ಮಾಡಿ ಬ್ರೆಡ್ ಹೇಗೆ ಬೇಯಿಸಲಾಗುತ್ತದೆ ಎಂದು ತಿಳಿದುಕೊಳ್ಳಲು

ಬಿಸಿನೀರಿನ ಬುಗ್ಗೆಗಳಿಂದಾಗಿ ಸಹಜವಾದ ಶಾಖವು ಇಲ್ಲಿ ಉತ್ಪತ್ತಿಯಾಗುತ್ತದೆ. ಐಸ್​ಲ್ಯಾಂಡ್​ನ ಜನರು ಈ ಶಾಖದಲ್ಲಿ ಬ್ರೆಡ್​, ಕೇಕ್​ ಮತ್ತು ಮೊಟ್ಟೆಗಳನ್ನು ಬೇಯಿಸುತ್ತಾರೆ. ಟ್ರಾವೆಲ್ ಬ್ಲಾಗರ್​ ಕಯಾನಾ ಸ್ಯೂ ಪವರ್ಸ್​ ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಐಸ್​ಲ್ಯಾಂಡ್​ನ ಲೌಗರ್ವಾಟ್ನ್ ಫೌಂಟಾನಾ ಎಂಬ ಬೇಕರಿಯಲ್ಲಿ ನೆಲದಲ್ಲಿ ಮಾಡಿದ ತಾಜಾ ಬ್ರೆಡ್​ನ ರುಚಿಯನ್ನು ನೋಡಿದ್ದಾರೆ.

ಈ ವಿಡಿಯೋದಲ್ಲಿ ಬ್ರೆಡ್​ ತಯಾರಿಸುವ ವಿಧಾನವನ್ನು ವಿವರಿಸಲಾಗಿದೆ. ಸ್ಥಳೀಯರು ಬೇಕಾದ ಆಹಾರಗಳನ್ನು ಹೀಗೆ ಬೇಯಿಸಿಕೊಂಡು ಹೋಗುತ್ತಾರೆ. ಕಳೆದ ತಿಂಗಳು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಈತನಕ ಸಾವಿರಾರು ಜನರು ಮೆಚ್ಚಿದ್ದಾರೆ. ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಇದು ಅದ್ಭುತವಾಗಿದೆ. ಎಲ್ಲ ಊರುಗಳಲ್ಲಿಯೂ ಇಂಥ ಬಿಸಿನೀರಿನ ಬುಗ್ಗೆಗಳಿರಬಾರದಾ? ಎಂದಿದ್ದಾರೆ ನೆಟ್ಟಿಗರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:50 pm, Wed, 16 November 22

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ