AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರೊಬ್ಬರು ವಿಮಾನದಲ್ಲಿ ಗಗನಸಖಿಯ ಪೋರ್ಟ್ರೇಟ್ ಚಿತ್ರಿಸಿ ಕೊಟ್ಟಾಗ

Portrait : ಗಗನಸಖಿಗೆ ಆಕೆಯ ಪೋರ್ಟ್ರೇಟ್​ ಬಿಡಿಸಿಕೊಡುತ್ತಾನೆ ಅಪರಿಚಿತ ಪ್ರಯಾಣಿಕ. ಆಕೆ ಅವನಿಗೆ ಪ್ರತಿಯಾಗಿ ಏನು ಕೊಡುತ್ತಾಳೆ? ಈ ವಿಡಿಯೋ ನೋಡಿ.

ಪ್ರಯಾಣಿಕರೊಬ್ಬರು ವಿಮಾನದಲ್ಲಿ ಗಗನಸಖಿಯ ಪೋರ್ಟ್ರೇಟ್ ಚಿತ್ರಿಸಿ ಕೊಟ್ಟಾಗ
Man draws flight attendants portrait gifts it to her
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 31, 2022 | 10:33 AM

Viral Video : ಅಪರಿಚಿತರು ನಿಮ್ಮ ಪೋರ್ಟ್ರೇಟ್​ ಚಿತ್ರಿಸಿ ಕೊಟ್ಟರೆ ಏನೆನ್ನಿಸುತ್ತದೆ? ಅದೇ ಭಾವ ಈ ಗಗನಸಖಿಗೂ ಉಂಟಾಗಿದೆ. ವಿಮಾನ ಪ್ರಯಾಣದಲ್ಲಿ ಪ್ರಯಾಣಿಕನೊಬ್ಬ ಈಕೆಯ ಪೋರ್ಟ್ರೇಟ್​ ಚಿತ್ರಿಸಿ ಇದು ನಿಮಗೆ ಗಿಫ್ಟ್​ ಎಂದಿದ್ದಾನೆ. ಅಚ್ಚರಿ, ಖುಷಿಯಿಂದ ಆಕೆ ಪ್ರತಿಯಾಗಿ ಇವನಿಗೂ ಉಡುಗೊರೆ ಕೊಟ್ಟಿದ್ದಾಳೆ. ಏನದು? ಕುತೂಹಲ ಉಂಟಾಗ್ತಿದೆಯಾ? ಈ ವಿಡಿಯೋ ನೋಡಿ.

Man does a drawing for a flight attendant , and she does one back for him. from MadeMeSmile

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಆಕೆ ಕೂಡ ಆ ಕ್ಷಣದಲ್ಲಿಯೇ ಏನನ್ನೋ ಚಿತ್ರಿಸಿ ಧನ್ಯವಾದ ಅರ್ಪಿಸಿದ್ದಾಳೆ. ಪುಟ್ಟ ಥೈಲಿಯಲ್ಲಿ ಇನ್ನೇನೋ ಗಿಫ್ಟ್​ ಕೊಟ್ಟಿದ್ದಾಳೆ ಆ ಪ್ರಯಾಣಿಕನಿಗೆ. ಈ ತನಕ ಈ ವಿಡಿಯೋ 85,000 ಕ್ಕೂ ಹೆಚ್ಚು ವೋಟ್​ಗಳನ್ನು ಗಳಿಸಿದೆ. ಅನೇಕರು ಈ ವಿಡಿಯೋ ನೋಡಿ ಹರ್ಷಗೊಂಡಿದ್ದಾರೆ.

‘ಇಷ್ಟು ವೇಗವಾಗಿ ಇಷ್ಟು ಚೆಂದವಾಗಿ ಸ್ಕೆಚ್​ ಮಾಡಿದ್ದಾರೆ, ಬಹಳ ಖುಷಿ ಆಯಿತು’ ಎಂದಿದ್ದಾರೆ ಒಬ್ಬರು. ‘ಅದ್ಭುತ ಇದು. ಕಲಾವಿದನ ನೈಪುಣ್ಯತೆ ಮೆಚ್ಚಿದೆ’ ಎಂದಿದ್ದಾರೆ ಇನ್ನೂ ಒಬ್ಬರು. ‘ಇಂಥ ಅಚ್ಚರಿಗಳು ಕೆಲಸದ ಒತ್ತಡವನ್ನು ಖಂಡಿತ ಕಡಿಮೆ ಮಾಡುತ್ತವೆ’ ಎಂದು ಇನ್ನೊಬ್ಬರು ಹೇಳಿದ್ದಾರೆ. ‘ಪ್ರಯಾಣಿಕರ ಹಾದಿಯನ್ನು ಸುಂದರಗೊಳಿಸುತ್ತವೆ’ ಎಂದು ಮಗದೊಬ್ಬರು ಹೇಳಿದ್ದಾರೆ.

ಅಪರಿಚಿತರು ಹೀಗೆಲ್ಲ ಖುಷಿಗೊಳಿಸಿದರೆ ಅದಕ್ಕಿಂತ ಆಹ್ಲಾದಕರ ಸಮಯ ಇನ್ನೇನಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:29 am, Mon, 31 October 22

ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ