AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ಮೂನ್​ವಾಕ್​’; ನೀರಿನಾಳದಲ್ಲಿ ತಲೆಕೆಳಗಾಗಿ ನಡೆಯುವ ಈ ಮನುಷ್ಯ

Moonwalk : ನೀರಿನಾಳದೊಳಗೆ ಮೂನ್​ವಾಕ್​ ಮಾಡುವ ಈ ವ್ಯಕ್ತಿಯ ವಿಡಿಯೋ ಅನ್ನು 9 ಮಿಲಿಯನ್​ ನೆಟ್ಟಿಗರು ನೋಡಿದ್ದಾರೆ.

Viral Video : ‘ಮೂನ್​ವಾಕ್​’; ನೀರಿನಾಳದಲ್ಲಿ ತಲೆಕೆಳಗಾಗಿ ನಡೆಯುವ ಈ ಮನುಷ್ಯ
ಮೂನ್​ವಾಕ್​ ಮಾಡುತ್ತಿರುವ ಜಯದೀಪ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 19, 2022 | 12:10 PM

Viral Video : ನಿಮ್ಮಲ್ಲಿ ಕೌಶಲವಿದ್ದರೆ ಇಂದು ಯಾರನ್ನೂ ತಲುಪಬಹುದು ಎನ್ನುದಕ್ಕೆ ಉದಾಹರಣೆ ಈ ರೀಲ್ಸ್​ ಪ್ರಪಂಚ. ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್​ಗಟ್ಟಲೆ ವಿಡಿಯೋಗಳು ನಿಮಗೆ ನೋಡಲು ಸಿಗುತ್ತವೆ. ಅದರಲ್ಲೂ ನಮ್ಮ ದೇಶದ ಅನೇಕ ಪ್ರತಿಭಾವಂತರು ಜಗತ್ತಿನ ಜನರನ್ನು ತಮ್ಮ ಪ್ರತಿಭೆಗಳಿಂದ ಈ ಮಾರ್ಗದಲ್ಲಿ ನಿರಂತರವಾಗಿ ಸೆಳೆಯುತ್ತಲೇ ಇರುತ್ತಾರೆ. 9 ಮಿಲಿಯನ್​ ವೀಕ್ಷಣೆಗೆ ಒಳಗಾದ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನೀರಿನಾಳದಲ್ಲಿ ತಲೆಕೆಳಗಾಗಿ ನಡೆಯುತ್ತಿರುವ ಈ ವ್ಯಕ್ತಿಯ ಹೆಸರು ಜಯದೀಪ್​​ ಗೋಹಿಲ್. ನೀರಿನೊಳಗೆ ನರ್ತಿಸುವ ಭಾರತದ ಮೊದಲ ನೃತ್ಯಗಾರ ಎಂದು ತಮ್ಮ ಹೈಡ್ರೋಮ್ಯಾನ್ ಹೆಸರಿನ ಇನ್​ಸ್ಟಾಗ್ರಾಂ ಬಯೋನಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಮೂನ್​ವಾಕ್ ದೃಶ್ಯವನ್ನು ನೋಡಿ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Hydroman (@hydroman_333)

ಮೈಕೆಲ್ ಜಾಕ್ಸನ್ ಅವರ ಸ್ಮೂತ್ ಕ್ರಿಮಿನಲ್‌ಗೆ ಹಾಡಿಗೆ ಮೂನ್‌ವಾಕ್ ಮಾಡಿದ್ದಾರೆ. ಪೂಲ್ ಒಳಗಿನ ಮೇಜಿನ ಮೇಲೆ ಕೌಶಲಯುತವಾಗಿ ತಿರುಗಿ ಓಡಾಡುವುದು ಅತ್ಯಂತ ಆಕರ್ಷಕವಾಗಿದೆ. 9 ಲಕ್ಷ ವೀಕ್ಷಕರು ಇವರ ಈ ವಿಡಿಯೋ ಅನ್ನು ಮೆಚ್ಚಿ, ಇವರ ಕೌಶಲಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ‘ನಾನು ನೋಡಿದ ಅದ್ಭುತ ಮೂನ್​ವಾಕ್ ಇದು’ ಎಂದು ಒಬ್ಬರು ಹೇಳಿದ್ಧಾರೆ. ‘ಇದಕ್ಕೆ ಸಾಕಷ್ಟು ಪರಿಣತಿ ಬೇಕು. ಇದನ್ನು ನೀವು ಸಾಧಿಸಿದ್ದೀರಿ’ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ನನ್ನ ವೀಕ್ಷಕರು ಈ ಮೂನ್​ವಾಕ್​ ನೋಡಲು ಬಯಸಿದ್ದರು ಹಾಗಾಗಿ ಈ ವಿಡಿಯೋ ಮಾಡಿ ಅಪ್​ಲೋಡ್ ಮಾಡಿದೆ ಎಂದು ಜಯದೀಪ್​ ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:07 pm, Mon, 19 September 22

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್