AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ಲಿಗೇರುವ ಮೊದಲು ಇರಾನಿ ಯುವಕ, ‘ನನ್ನ ಸಾವಿಗೆ ಯಾರೂ ಶೋಕಿಸಬೇಡಿ, ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನಂಗೆ ಬೇಕಿಲ್ಲ,’ ಎಂದ!

ನಂತರ ಕೊನೆಯದಾಗಿ ಮಾಜಿದ್ರೆಜಾ, ‘ನನ್ನ ಸಾವನ್ನು ನೀವೆಲ್ಲ ಸಂಭ್ರಮಿಸಬೇಕು, ಮ್ಯೂಸಿಕ್ ಹಾಕಿಕೊಂಡು ಕುಣಿಯಬೇಕು,’ ಅಂತ ಹೇಳಿದ್ದಾನೆ.

ಗಲ್ಲಿಗೇರುವ ಮೊದಲು ಇರಾನಿ ಯುವಕ, ‘ನನ್ನ ಸಾವಿಗೆ ಯಾರೂ ಶೋಕಿಸಬೇಡಿ, ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನಂಗೆ ಬೇಕಿಲ್ಲ,’ ಎಂದ!
ಮಾಜಿದ್ರೆಜಾ ರಹನಾವಾರ್ಡ್ Image Credit source: Free Press Journal
TV9 Web
| Edited By: |

Updated on: Dec 17, 2022 | 11:38 AM

Share

ಇರಾನಿನ ಮಾಜಿದ್ರೆಜಾ ರಹನಾವಾರ್ಡ್ (Majidreza Rahanavard,) ಗಲ್ಲಿಗೇರುವ ಮೊದಲು ಆಡಿದ ಕೊನೆಯ ಮಾತುಗಳು ಇಂಟರ್ನೆಟ್ ವ್ಯಾಪಕವಾಗಿ ಹರಿದಾಡುತ್ತಿವೆ. 23-ವರ್ಷ-ವಯಸ್ಸಿನವನಾಗಿದ್ದ ಮೊಹ್ಸೆನ್ ಶೆಕಾರಿಯನ್ನು (Mohsen Shekari) ಭದ್ರತಾ ಸಿಬ್ಬಂದಿಯ ಸದಸ್ಯನೊಬ್ಬನನ್ನು ಗಾಯಗೊಳಿಸಿದ ಆರೋಪದಲ್ಲಿ ನೇಣಿಗೆ ಹಾಕಿದ (hanged) 4 ದಿನಗಳ ನಂತರ ಮಾಜಿದ್ರೆಜಾನ್ನು ಗಲ್ಲಿಗೇರಿಸಲಾಗಿತ್ತು. ಸರ್ಕಾರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಕ್ಕೆ ಮಾಜಿದ್ರೆಜಾನನ್ನು ಸೋಮವಾರ ಅಂದರೆ ಡಿಸೆಂಬರ್ 12, 2022 ರಂದು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.

ಇರಾನಿ ವ್ಯಕ್ತಿಯನ್ನು ಗಲ್ಲಿಗೇರಿಸುವ ಮೊದಲು; ಸಾಯುವ ಮುಂಚೆ ಏನು ಹೇಳಲು ಬಯಸುವೆ ಅಂತ ಕೇಳಿದಾಗ ಅವನು ಹೇಳಿದ್ದನ್ನು ಕನ್ನಡಕ್ಕೆ ತರ್ಜುಮೆ ಮಾಡಿದರೆ ಅದರ ಸಾರಾಂಶ ಹೀಗಿರುತ್ತದೆ: ‘ಯಾರೊಬ್ಬರೂ ನನ್ನ ಗೋರಿಯ ಬಳಿ ಬಂದು ಶೋಕ ವ್ಯಕ್ತಪಡಿಸುವುದು ನನಗಿಷ್ಟವಿಲ್ಲ. ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನನಗೆ ಬೇಕಿಲ್ಲ.’ ನಂತರ ಕೊನೆಯದಾಗಿ ಮಾಜಿದ್ರೆಜಾ, ‘ನನ್ನ ಸಾವನ್ನು ನೀವೆಲ್ಲ ಸಂಭ್ರಮಿಸಬೇಕು, ಮ್ಯೂಸಿಕ್ ಹಾಕಿಕೊಂಡು ಕುಣಿಯಬೇಕು,’ ಅಂತ ಹೇಳಿದ್ದಾನೆ.

ಬೆಲ್ಜಿಯಂನ ಸಂಸತ್ ಸದಸ್ಯರಾಗಿರುವ ದರಿಯಾ ಸಫಾಯಿ ಈ ವಿಡಿಯೋ ಫುಟೇಜನ್ನು ಟ್ಚಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮಾಜಿದ್ರೆಜಾನ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿರುವುದನ್ನು ಮತ್ತು ಅವನ ಎಡಬಲದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸದಸ್ಯರು ಇರುವುದನ್ನು ನೋಡಬಹುದು.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?