AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ಲಿಗೇರುವ ಮೊದಲು ಇರಾನಿ ಯುವಕ, ‘ನನ್ನ ಸಾವಿಗೆ ಯಾರೂ ಶೋಕಿಸಬೇಡಿ, ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನಂಗೆ ಬೇಕಿಲ್ಲ,’ ಎಂದ!

ನಂತರ ಕೊನೆಯದಾಗಿ ಮಾಜಿದ್ರೆಜಾ, ‘ನನ್ನ ಸಾವನ್ನು ನೀವೆಲ್ಲ ಸಂಭ್ರಮಿಸಬೇಕು, ಮ್ಯೂಸಿಕ್ ಹಾಕಿಕೊಂಡು ಕುಣಿಯಬೇಕು,’ ಅಂತ ಹೇಳಿದ್ದಾನೆ.

ಗಲ್ಲಿಗೇರುವ ಮೊದಲು ಇರಾನಿ ಯುವಕ, ‘ನನ್ನ ಸಾವಿಗೆ ಯಾರೂ ಶೋಕಿಸಬೇಡಿ, ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನಂಗೆ ಬೇಕಿಲ್ಲ,’ ಎಂದ!
ಮಾಜಿದ್ರೆಜಾ ರಹನಾವಾರ್ಡ್ Image Credit source: Free Press Journal
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 17, 2022 | 11:38 AM

ಇರಾನಿನ ಮಾಜಿದ್ರೆಜಾ ರಹನಾವಾರ್ಡ್ (Majidreza Rahanavard,) ಗಲ್ಲಿಗೇರುವ ಮೊದಲು ಆಡಿದ ಕೊನೆಯ ಮಾತುಗಳು ಇಂಟರ್ನೆಟ್ ವ್ಯಾಪಕವಾಗಿ ಹರಿದಾಡುತ್ತಿವೆ. 23-ವರ್ಷ-ವಯಸ್ಸಿನವನಾಗಿದ್ದ ಮೊಹ್ಸೆನ್ ಶೆಕಾರಿಯನ್ನು (Mohsen Shekari) ಭದ್ರತಾ ಸಿಬ್ಬಂದಿಯ ಸದಸ್ಯನೊಬ್ಬನನ್ನು ಗಾಯಗೊಳಿಸಿದ ಆರೋಪದಲ್ಲಿ ನೇಣಿಗೆ ಹಾಕಿದ (hanged) 4 ದಿನಗಳ ನಂತರ ಮಾಜಿದ್ರೆಜಾನ್ನು ಗಲ್ಲಿಗೇರಿಸಲಾಗಿತ್ತು. ಸರ್ಕಾರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಕ್ಕೆ ಮಾಜಿದ್ರೆಜಾನನ್ನು ಸೋಮವಾರ ಅಂದರೆ ಡಿಸೆಂಬರ್ 12, 2022 ರಂದು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.

ಇರಾನಿ ವ್ಯಕ್ತಿಯನ್ನು ಗಲ್ಲಿಗೇರಿಸುವ ಮೊದಲು; ಸಾಯುವ ಮುಂಚೆ ಏನು ಹೇಳಲು ಬಯಸುವೆ ಅಂತ ಕೇಳಿದಾಗ ಅವನು ಹೇಳಿದ್ದನ್ನು ಕನ್ನಡಕ್ಕೆ ತರ್ಜುಮೆ ಮಾಡಿದರೆ ಅದರ ಸಾರಾಂಶ ಹೀಗಿರುತ್ತದೆ: ‘ಯಾರೊಬ್ಬರೂ ನನ್ನ ಗೋರಿಯ ಬಳಿ ಬಂದು ಶೋಕ ವ್ಯಕ್ತಪಡಿಸುವುದು ನನಗಿಷ್ಟವಿಲ್ಲ. ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನನಗೆ ಬೇಕಿಲ್ಲ.’ ನಂತರ ಕೊನೆಯದಾಗಿ ಮಾಜಿದ್ರೆಜಾ, ‘ನನ್ನ ಸಾವನ್ನು ನೀವೆಲ್ಲ ಸಂಭ್ರಮಿಸಬೇಕು, ಮ್ಯೂಸಿಕ್ ಹಾಕಿಕೊಂಡು ಕುಣಿಯಬೇಕು,’ ಅಂತ ಹೇಳಿದ್ದಾನೆ.

ಬೆಲ್ಜಿಯಂನ ಸಂಸತ್ ಸದಸ್ಯರಾಗಿರುವ ದರಿಯಾ ಸಫಾಯಿ ಈ ವಿಡಿಯೋ ಫುಟೇಜನ್ನು ಟ್ಚಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮಾಜಿದ್ರೆಜಾನ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿರುವುದನ್ನು ಮತ್ತು ಅವನ ಎಡಬಲದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸದಸ್ಯರು ಇರುವುದನ್ನು ನೋಡಬಹುದು.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ಪ್ರಧಾನಿ ಮೋದಿ: ಪವನ್ ಕಲ್ಯಾಣ್
ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ಪ್ರಧಾನಿ ಮೋದಿ: ಪವನ್ ಕಲ್ಯಾಣ್
ವಿಧಾನಸೌಧದ ಎದುರು ಯೋಗ ಮಾಡಿದ ನಟಿ ಸಾನ್ಯಾ ಅಯ್ಯರ್
ವಿಧಾನಸೌಧದ ಎದುರು ಯೋಗ ಮಾಡಿದ ನಟಿ ಸಾನ್ಯಾ ಅಯ್ಯರ್
VIDEO: ರೂಟ್ ಅತ್ಯುತ್ತಮ ಫೀಲ್ಡಿಂಗ್: ಭಾರತಕ್ಕೆ ಬಿಟ್ಟಿಯಾಗಿ ಸಿಕ್ತು 5 ರನ್
VIDEO: ರೂಟ್ ಅತ್ಯುತ್ತಮ ಫೀಲ್ಡಿಂಗ್: ಭಾರತಕ್ಕೆ ಬಿಟ್ಟಿಯಾಗಿ ಸಿಕ್ತು 5 ರನ್
ಹೆಣ್ಮಕ್ಕಳಲ್ಲಿ ಕಾಡುವ ಈ ಎರಡು ರೋಗಕ್ಕೆ ಯೋಗವೇ ಮುಕ್ತಿ, ಅದು ಹೇಗೆ?
ಹೆಣ್ಮಕ್ಕಳಲ್ಲಿ ಕಾಡುವ ಈ ಎರಡು ರೋಗಕ್ಕೆ ಯೋಗವೇ ಮುಕ್ತಿ, ಅದು ಹೇಗೆ?
ಕಷ್ಟಗಳನ್ನ ದೇವರೇ ಕಲ್ಪಿಸುವುದಾ ಅಥವಾ ಸ್ವಯಂಕೃತ ತಪ್ಪಾ?
ಕಷ್ಟಗಳನ್ನ ದೇವರೇ ಕಲ್ಪಿಸುವುದಾ ಅಥವಾ ಸ್ವಯಂಕೃತ ತಪ್ಪಾ?
Daily horoscope: ಇಂದು ಯಾವೆಲ್ಲಾ ರಾಶಿಗಳ ‘ಯೋಗ’ಬಲ ಹೇಗಿದೆ ತಿಳಿಯಿರಿ
Daily horoscope: ಇಂದು ಯಾವೆಲ್ಲಾ ರಾಶಿಗಳ ‘ಯೋಗ’ಬಲ ಹೇಗಿದೆ ತಿಳಿಯಿರಿ
Yoga Live: ವಿಶಾಖಪಟ್ಟಣಂನಲ್ಲಿ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
Yoga Live: ವಿಶಾಖಪಟ್ಟಣಂನಲ್ಲಿ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ