AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಧಾನವೇ ಪ್ರಧಾನ; ಲೆಮನ್​ ಸ್ಪೂನ್ ಆಟದಲ್ಲಿ ಈ ಬಾಲಕ 10 ಮಿಲಿಯನ್​ ಜನರನ್ನು ಸೆಳೆದಿದ್ದಾನೆ

Lemon Spoon Game : ‘ಶಭಾಷ್​ ಪುಟ್ಟಾ, ನಿನಗೆ ಗುರಿಗಿಂತ ಸಾಗುವ ದಾರಿಯ ಕಡೆ ಗಮನವಿತ್ತು. ಅದಕ್ಕೇ ಗೆದ್ದಿದ್ದೀಯಾ. ಉಳಿದವರು ಅವಸರ ಮಾಡಿ ಅರ್ಧಕ್ಕೆ ಆಟದಿಂದ ಹೊರಹೋಗಿದ್ದಾರೆ’ ಎಂದಿದ್ದಾರೆ ನೆಟ್ಟಿಗರು. ವಿಡಿಯೋ ನೋಡಿ.

ನಿಧಾನವೇ ಪ್ರಧಾನ; ಲೆಮನ್​ ಸ್ಪೂನ್ ಆಟದಲ್ಲಿ ಈ ಬಾಲಕ 10 ಮಿಲಿಯನ್​ ಜನರನ್ನು ಸೆಳೆದಿದ್ದಾನೆ
Nothing sums up the idiom 'slow and steady wins the race’
TV9 Web
| Updated By: ಶ್ರೀದೇವಿ ಕಳಸದ|

Updated on: Nov 11, 2022 | 1:13 PM

Share

Viral Video : ಅಂಥದ್ದೇನಿದೆ ಈ ಲೆಮನ್​ ಸ್ಪೂನ್​ ಆಟದಲ್ಲಿ ವಿಶೇಷ, ಎನ್ನುತ್ತಿದ್ದೀರಾ? ಆನ್​ಲೈನ್​ನಲ್ಲಿ ಈ ವಿಡಿಯೋ ತನ್ನದೇ ಆದ ವೈಶಿಷ್ಟ್ಯದಿಂದ ಸಾಕಷ್ಟು ಗಮನ ಸೆಳೆಯುತ್ತಿದೆ. ಈಗಾಗಲೇ 10 ಮಿಲಿಯನ್​ ಜನರು ಈ ಪುಟ್ಟನ ನಿಧಾನಗತಿಗೆ ಫಿದಾ ಆಗಿದ್ದಾರೆ. ಇವನಿಗಿಂತ ದೊಡ್ಡ ಹುಡುಗರು ಅರ್ಧಕ್ಕೇ ಆಟದಿಂದ ಹೊರಬಿದ್ದಿದ್ದಾರೆ. ಆದರೆ, ಈ ಹುಡುಗ ನಿಧಾನವಾಗಿ ತನ್ನ ದಾರಿಯಲ್ಲಿ ತಾನು ಸಾಗಿ ಗುರಿ ತಲುಪಿದ್ದಾನೆ. ನಿನ್ನೊಂದಿಗೆ ನೀನು ಸ್ಪರ್ಧಿಸು ಎನ್ನುವ ಮಾತು ಇಲ್ಲಿ ಅನ್ವರ್ಥ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ನಿಧಾನವೇ ಪ್ರಧಾನ. ನಿಧಾನದ ದಾರಿಯಲ್ಲಿಯೇ ಸ್ಥಿರತೆ ಇರುತ್ತದೆ ಎಂಬ ಸಂದೇಶವನ್ನು ಈ ವಿಡಿಯೋ ಸಾರಿದೆ. ಬಿಳಿ ಶರ್ಟ್​ ಹಾಕಿಕೊಂಡಿರುವ ಈ ಪುಟ್ಟನಿಗಿಂತ ದೊಡ್ಡವರಿರುವ ಕೆಲ ಹುಡುಗರು ಬೇಗ ಗುರಿ ತಲುಪಬೇಕು ಎನ್ನುವ ಧಾವಂತದಲ್ಲಿ  ನಿಂಬೆಹಣ್ಣುಗಳನ್ನು ಬೀಳಿಸಿಕೊಂಡಿದ್ದನ್ನು ಗಮನಿಸಬಹುದು. ಆದರೆ ಈತ ಇತರರ ನಡೆಯನ್ನು ಗಮನಿಸಿಲ್ಲ, ತನ್ನ ದಾರಿಯೆಡೆ ಮಾತ್ರ ಇವನಿಗೆ ಗಮನವಿದೆ.

ಇದು ಅದ್ಭುತವಾಗಿದೆ. ನೀನು ಹೀಗೆಯೇ ಬದುಕಿನಲ್ಲಿಯೂ ನಿಧಾನವಾಗಿಯೇ ನಿನ್ನ ಗುರಿಯನ್ನು ತಲುಪು ಎಂದು ಕೆಲವರು ಹಾರೈಸಿದ್ಧಾರೆ. ಸಾವಿರಾರು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. 182 ಜನ ರೀಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ನಿಮಗೆ ಏನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು