AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಸೆಕೆಂಡಿನಲ್ಲಿ ಈ ಹುಡುಗನ ಇನ್ನೊಂದು ಬೂಟು ಎಲ್ಲಿದೆ ಎಂದು ಕಂಡುಹಿಡಿಯಿರಿ

Optical Illusion : ನೆಟ್ಟಿಗರಿಗೆ ಈ ಹುಡುಗನ ಬೂಟನ್ನು ಕೊಟ್ಟ ಸಮಯದಲ್ಲಿ ಹುಡುಕುವುದು ಕಷ್ಟವಾಗುತ್ತಿದೆಯಂತೆ. ಖಂಡಿತ ನಿಮಗಿದು ಸಾಧ್ಯವಾಗುತ್ತದೆ. ಬೇಕಿದ್ದರೆ 20 ಸೆಕೆಂಡುಗಳನ್ನು ತೆಗೆದುಕೊಳ್ಳಿ.

10 ಸೆಕೆಂಡಿನಲ್ಲಿ ಈ ಹುಡುಗನ ಇನ್ನೊಂದು ಬೂಟು ಎಲ್ಲಿದೆ ಎಂದು ಕಂಡುಹಿಡಿಯಿರಿ
Can You Help This Boy Find His Other Shoe Within 10 Seconds
TV9 Web
| Edited By: ಶ್ರೀದೇವಿ ಕಳಸದ|

Updated on:Oct 22, 2022 | 1:01 PM

Share

Optical Illusion : ಇಂಥ ಸಾಕಷ್ಟು ಚಿತ್ರಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಮೆದುಳನ್ನು ಚುರುಕುಗೊಳಿಸುವ ಇಂಥ ಚಟುವಟಿಕೆಗಳನ್ನು ಆಡಿದ್ಧೀರಿ. ಈಗ ಈ ಚಿತ್ರದಲ್ಲಿ ಸಾಮಾನುಗಳ ರಾಶಿ ಬಿದ್ದಿದೆ. ಹತ್ತು ಸೆಕೆಂಡಿನಲ್ಲಿ ಈ ಹುಡುಗನ ಬೂಟನ್ನು ನೀವು ಹುಡುಕಬಹುದೆ? ಇಂಥ ಆಪ್ಟಿಕಲ್​ ಇಲ್ಲ್ಯೂಷನ್​ಗಳನ್ನು ಆಗಾಗ ನೋಡಿ ಉತ್ತರ ಕಂಡುಕೊಳ್ಳುವುದರಿಂದ ನಿಮ್ಮ ಮೆದುಳಿಗೆ ಉತ್ತಮ ವ್ಯಾಯಾಮವಾಗುತ್ತದೆ. ಹಾಗೆಯೇ ನಿಮ್ಮ ಗ್ರಹಿಕೆಯ ಸಾಮರ್ಥ್ಯ ಹೆಚ್ಚುತ್ತದೆ. ಯಂತ್ರದಂತೆ ಕೆಲಸ ಮಾಡುವ ಮೆದುಳಿಗೆ ಬ್ರೇಕ್ ಕೊಟ್ಟು, ಅದನ್ನು ಈ ಮೂಲಕ ಚುರುಕುಗೊಳಿಸಿದಂತೆಯೂ ಆಗುತ್ತದೆ.

ಈ ಬೂಟನ್ನು ಗುರುತಿಸುವಲ್ಲಿ ಕೇವಲ ಶೇ 1. ನೆಟ್ಟಿಗರು ಮಾತ್ರ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ಒಂದು ನಿಮಿಷ ತೆಗೆದುಕೊಂಡರೂ ಗುರುತಿಸುವಲ್ಲಿ ಸೋತಿದ್ದಾರೆ. ಕೆಲವರಂತೂ ಇದು ಬಹಳ ಕ್ಲಿಷ್ಟಕರ ಎಂದಿದ್ದಾರೆ. ನಿಮಗೆ ಗುರುತಿಸಲು ಸಾಧ್ಯವಾತ್ತದೆಯಾ ನೋಡಿ ಒಮ್ಮೆ.

ಚಿಕ್ಕ ಸುಳಿವು ಬೇಕಾ? ಬೆಡ್​ ಲ್ಯಾಂಪಿನ ಬಳಿ ಗಮನಿಸಿ. ಈಗಲೂ ಗೊತ್ತಾಗುತ್ತಿಲ್ಲವಾ? ಅದರ ಪಕ್ಕದಲ್ಲಿ ಆಟಿಕೆಸಾಮಾನುಗಳಿಂದ ತುಂಬಿದ ಬಾಕ್ಸ್​ ಇದೆ. ಅದರ ಮೂಲೆಗೆ ಅಂಟಿಕೊಂಡಿರುವ ಜಾಗ ಗಮನಿಸಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈಗ ಸಿಕ್ಕಿತಲ್ಲವಾ ಬೂಟು? ಸುಳಿವು ಕೊಡದೇ ಇಂಥ ಚಿತ್ರಗಳಲ್ಲಿ ನಿರ್ಧಿಷ್ಟವಾದುದನ್ನು ಗುರುತಿಸುವುದು ಸ್ವಲ್ಪ ಕಷ್ಟವೇ. ಇದನ್ನು ನೆಟ್ಟಿಗರೂ ಕೂಡ ಹೇಳುತ್ತಿದ್ದಾರೆ. ಆದರೂ ಪ್ರಯತ್ನ ಬಿಡಬಾರದಲ್ಲವೆ?

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:58 pm, Sat, 22 October 22

Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ