AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಸೆಕೆಂಡಿನಲ್ಲಿ ಈ ಹುಡುಗನ ಇನ್ನೊಂದು ಬೂಟು ಎಲ್ಲಿದೆ ಎಂದು ಕಂಡುಹಿಡಿಯಿರಿ

Optical Illusion : ನೆಟ್ಟಿಗರಿಗೆ ಈ ಹುಡುಗನ ಬೂಟನ್ನು ಕೊಟ್ಟ ಸಮಯದಲ್ಲಿ ಹುಡುಕುವುದು ಕಷ್ಟವಾಗುತ್ತಿದೆಯಂತೆ. ಖಂಡಿತ ನಿಮಗಿದು ಸಾಧ್ಯವಾಗುತ್ತದೆ. ಬೇಕಿದ್ದರೆ 20 ಸೆಕೆಂಡುಗಳನ್ನು ತೆಗೆದುಕೊಳ್ಳಿ.

10 ಸೆಕೆಂಡಿನಲ್ಲಿ ಈ ಹುಡುಗನ ಇನ್ನೊಂದು ಬೂಟು ಎಲ್ಲಿದೆ ಎಂದು ಕಂಡುಹಿಡಿಯಿರಿ
Can You Help This Boy Find His Other Shoe Within 10 Seconds
TV9 Web
| Edited By: |

Updated on:Oct 22, 2022 | 1:01 PM

Share

Optical Illusion : ಇಂಥ ಸಾಕಷ್ಟು ಚಿತ್ರಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಮೆದುಳನ್ನು ಚುರುಕುಗೊಳಿಸುವ ಇಂಥ ಚಟುವಟಿಕೆಗಳನ್ನು ಆಡಿದ್ಧೀರಿ. ಈಗ ಈ ಚಿತ್ರದಲ್ಲಿ ಸಾಮಾನುಗಳ ರಾಶಿ ಬಿದ್ದಿದೆ. ಹತ್ತು ಸೆಕೆಂಡಿನಲ್ಲಿ ಈ ಹುಡುಗನ ಬೂಟನ್ನು ನೀವು ಹುಡುಕಬಹುದೆ? ಇಂಥ ಆಪ್ಟಿಕಲ್​ ಇಲ್ಲ್ಯೂಷನ್​ಗಳನ್ನು ಆಗಾಗ ನೋಡಿ ಉತ್ತರ ಕಂಡುಕೊಳ್ಳುವುದರಿಂದ ನಿಮ್ಮ ಮೆದುಳಿಗೆ ಉತ್ತಮ ವ್ಯಾಯಾಮವಾಗುತ್ತದೆ. ಹಾಗೆಯೇ ನಿಮ್ಮ ಗ್ರಹಿಕೆಯ ಸಾಮರ್ಥ್ಯ ಹೆಚ್ಚುತ್ತದೆ. ಯಂತ್ರದಂತೆ ಕೆಲಸ ಮಾಡುವ ಮೆದುಳಿಗೆ ಬ್ರೇಕ್ ಕೊಟ್ಟು, ಅದನ್ನು ಈ ಮೂಲಕ ಚುರುಕುಗೊಳಿಸಿದಂತೆಯೂ ಆಗುತ್ತದೆ.

ಈ ಬೂಟನ್ನು ಗುರುತಿಸುವಲ್ಲಿ ಕೇವಲ ಶೇ 1. ನೆಟ್ಟಿಗರು ಮಾತ್ರ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ಒಂದು ನಿಮಿಷ ತೆಗೆದುಕೊಂಡರೂ ಗುರುತಿಸುವಲ್ಲಿ ಸೋತಿದ್ದಾರೆ. ಕೆಲವರಂತೂ ಇದು ಬಹಳ ಕ್ಲಿಷ್ಟಕರ ಎಂದಿದ್ದಾರೆ. ನಿಮಗೆ ಗುರುತಿಸಲು ಸಾಧ್ಯವಾತ್ತದೆಯಾ ನೋಡಿ ಒಮ್ಮೆ.

ಚಿಕ್ಕ ಸುಳಿವು ಬೇಕಾ? ಬೆಡ್​ ಲ್ಯಾಂಪಿನ ಬಳಿ ಗಮನಿಸಿ. ಈಗಲೂ ಗೊತ್ತಾಗುತ್ತಿಲ್ಲವಾ? ಅದರ ಪಕ್ಕದಲ್ಲಿ ಆಟಿಕೆಸಾಮಾನುಗಳಿಂದ ತುಂಬಿದ ಬಾಕ್ಸ್​ ಇದೆ. ಅದರ ಮೂಲೆಗೆ ಅಂಟಿಕೊಂಡಿರುವ ಜಾಗ ಗಮನಿಸಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈಗ ಸಿಕ್ಕಿತಲ್ಲವಾ ಬೂಟು? ಸುಳಿವು ಕೊಡದೇ ಇಂಥ ಚಿತ್ರಗಳಲ್ಲಿ ನಿರ್ಧಿಷ್ಟವಾದುದನ್ನು ಗುರುತಿಸುವುದು ಸ್ವಲ್ಪ ಕಷ್ಟವೇ. ಇದನ್ನು ನೆಟ್ಟಿಗರೂ ಕೂಡ ಹೇಳುತ್ತಿದ್ದಾರೆ. ಆದರೂ ಪ್ರಯತ್ನ ಬಿಡಬಾರದಲ್ಲವೆ?

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:58 pm, Sat, 22 October 22

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್