AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಜೀನ್ಸ್ ಪ್ಯಾಂಟ್​, ಮಹಿಳೆಯ ಕೈಗೆ ಸಿಕ್ಕಿದ್ದು ಈರುಳ್ಳಿ

Online Fraud : ಆನ್​ಲೈನ್ ಶಾಪಿಂಗ್​ನಿಂದ ಸಮಯ ಉಳಿಯಿತು, ಶ್ರಮ ಉಳಿಯಿತು ನಿಜ. ಆದರೆ ಜೊತೆಜೊತೆಗೆ ಆಗಾಗ ಇಂಥ ಯಡವಟ್ಟುಗಳೂ ಸಂಭವಿಸುತ್ತವಲ್ಲ. ಇದಕ್ಕೇನು ಹೇಳುತ್ತೀರಿ?

ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಜೀನ್ಸ್ ಪ್ಯಾಂಟ್​, ಮಹಿಳೆಯ ಕೈಗೆ ಸಿಕ್ಕಿದ್ದು ಈರುಳ್ಳಿ
ಸಾಂದರ್ಭಿಕ ಚಿತ್ರ
TV9 Web
| Edited By: ಶ್ರೀದೇವಿ ಕಳಸದ|

Updated on:Nov 18, 2022 | 6:27 PM

Share

Viral Video : ಡ್ರೋಣ್​ ಆರ್ಡರ್ ಮಾಡಿದವರಿಗೆ ಆಲೂಗಡ್ಡೆ ಸಿಕ್ಕಿದ್ದು, ಮೊಬೈಲ್ ಆರ್ಡರ್ ಮಾಡಿದವರಿಗೆ ಸೋಪ್​ ಸಿಕ್ಕಿದ್ದು ಹೀಗೆ ಅನೇಕ ವಿಡಿಯೋಗಳನ್ನು ನೋಡಿದ ನೆನಪು ನಿಮಗಿರಬಹುದು. ಇದೀಗ ಮಹಿಳೆಯೊಬ್ಬರು ಆನ್​​ಲೈನ್​ನಲ್ಲಿ ಜೀನ್ಸ್​ ಪ್ಯಾಂಟ್​ ಆರ್ಡರ್ ಮಾಡಿದ್ದಾರೆ. ಆದರೆ ಇವರಿಗೆ ಸಿಕ್ಕಿದ್ದು ಈರುಳ್ಳಿ! ನೆಟ್ಟಿಗರು ಆನ್​ಲೈನ್ ಶಾಪಿಂಗ್​ ಬಗ್ಗೆ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆನ್​ಲೈನ್​ನಲ್ಲಿ ಬ್ರಿಟಿಷ್​ ಸೆಕೆಂಡ್​ ಹ್ಯಾಂಡ್​ ಫ್ಯಾಷನ್​ ಸೈಟ್​ ಡೆಪಾಪ್​​ನಲ್ಲಿ ಜೀನ್ಸ್​ ಆರ್ಡರ್ ಮಾಡಿದ್ದಾಳೆ. ಜೀನ್ಸ್​ನ ಕನಸು ಕಾಣುತ್ತ ಕುಳಿತವಳಿಗೆ ಕೈಗೆ ಬಂದು ತಲುಪಿದ್ದು ಈರುಳ್ಳಿ. ಹೀಗಾದಾಗ ಆಕೆ ವಿಚಲಿತಗೊಂಡು ಕಸ್ಟಮರ್ ಕೇರ್​ಗೆ ಸಂಪರ್ಕಿಸಿದ್ದಾಳೆ. ಆದರೆ ಅತ್ತಕಡೆಯಿಂದ ವ್ಯಕ್ತಿ ಕೂಡ ಈಕೆಯಂತೆಯೇ ಗೊಂದಲವನ್ನು ಅನುಭವಿಸಿದ್ಧಾರೆ. ಇದು ಹೀಗಾಗಲು ಹೇಗೆ ಸಾಧ್ಯ ಎಂದು ಮಹಿಳೆ, ನನಗೂ ಅದೇ ಅರ್ಥವಾಗುತ್ತಿಲ್ಲ ಎಂದು ಕಸ್ಟಮರ್ ಕೇರ್​ ಎಕ್ಸಿಕ್ಯೂಟಿವ್ ತಿಳಿಸಿದ್ದಾರೆ. ಈ ಚಾಟ್​ ಸ್ಕ್ರೀನ್ ಶಾಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಈ ವೆಬ್​ಸೈಟ್​ ಮಹಿಳೆಗೆ ಕ್ಷಮೆ ಕೇಳಿದೆ.

ಸ್ತ್ರೀರೋಗ ತಜ್ಞೆಯ ಸೋಗಿನಲ್ಲಿ 38 ಮಹಿಳೆಯರನ್ನು ಫೇಸ್​ಬುಕ್​ ಮೂಲಕ ವಂಚಿಸಿದ ಪುರುಷಪುಂಗವ

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಪೋಸ್ಟ್​ 23,000 ಜನರನ್ನು ಸೆಳೆದಿದೆ. ಬಹಳ ಜನರು, ತಮಾಷೆಯಾಗಿದೆ ಇದೆಲ್ಲ. ಯಾಕೆ ಜನರು ಇಂಥದೆಲ್ಲದಕ್ಕೆ ಆಸೆ ಪಡುತ್ತಾರೋ ಎಂದಿದ್ದಾರೆ. ಈರುಳ್ಳಿ! ಬಹಳ ಸಮಯೋಚಿತವಾಗಿದೆ ಆರ್ಥಿಕತೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಎಂದಿದ್ದಾರೆ ಹಲವರು.

ಆನ್​ಲೈನ್​ ಶಾಪಿಂಗ್​ ಅನೇಕರಿಗೆ ಅನುಕೂಲ ಮಾಡಿಕೊಟ್ಟಿದೆ ನಿಜ. ಆದರೆ ಎಲ್ಲ ಸಮಯದಲ್ಲಿಯೂ ಇದು ಗ್ರಾಹಕಸ್ನೇಹಿಯಾಗಿ ವರ್ತಿಸುತ್ತದೆ ಎಂದು ಹೇಳಲಾಗದು. ಆಗಾಗ ಇಂಥ ಘಟನೆಗಳೇ ಇದಕ್ಕೆ ಸಾಕ್ಷಿ. ಇದು ಒತ್ತಡವನ್ನುಂಟು ಮಾಡುವುದಲ್ಲದೆ ಮತ್ತೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಮಯವನ್ನೂ ಬೇಡುತ್ತದೆ.

ಏನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:26 pm, Fri, 18 November 22

Follow Us
Web contact
Web contact

TV9 Kannada

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ