AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯೊಂದರಲ್ಲಿ ಭಾಂಗ್ರಾ ನೃತ್ಯದಲ್ಲಿ ಮುಳುಗೇಳುತ್ತಿರುವ ಈ ಪುರುಷರ ವಿಡಿಯೋ ವೈರಲ್​

Bhangra Dance : ವಯಸ್ಸಾಯ್ತೆಂದು ಎಷ್ಟೇ ಗಂಭೀರವಾಗಿ ಇರಲು ನೋಡಿದರೂ ನಿಮ್ಮೊಳಗಿನ ಮಗು ಸಂದರ್ಭಕ್ಕೆ ತಕ್ಕಂತೆ ಯಾರಿಗೂ ಹೇಳದೇ ಕೇಳದೆ ಹೀಗೆ ಕುಣಿಯಲು ಶುರುಮಾಡುತ್ತದೆ. ನೋಡಿ ಈ ವೈರಲ್ ವಿಡಿಯೋ.

ಮದುವೆಯೊಂದರಲ್ಲಿ ಭಾಂಗ್ರಾ ನೃತ್ಯದಲ್ಲಿ ಮುಳುಗೇಳುತ್ತಿರುವ ಈ ಪುರುಷರ ವಿಡಿಯೋ ವೈರಲ್​
ಮದುವೆಯೊಂದರಲ್ಲಿ ಭಾಂಗ್ರಾ ನೃತ್ಯದಲ್ಲಿ ಮುಳುಗಿರುವ ಪುರುಷರು
TV9 Web
| Updated By: ಶ್ರೀದೇವಿ ಕಳಸದ|

Updated on:Nov 18, 2022 | 5:56 PM

Share

Viral Video : ಮದುವೆ ಎಂದರೆ ಕೇಳಬೇಕೆ? ಸಂಭ್ರಮ ತೇಲಾಡುತ್ತಿರುತ್ತದೆ. ಬಣ್ಣ, ಬೆಳಕು, ಪರಿಮಳ, ನಗು ಒಟ್ಟು ಉತ್ಸಾಹ ತುಂಬಿ ತುಳುಕುತ್ತಿರುತ್ತದೆ. ದೈನಂದಿನ ಏಕತಾನತೆಯನ್ನು ಮುರಿಯುವ ಇಂಥ ಸಂದರ್ಭಗಳಲ್ಲೇ ವಿಶೇಷ ಶಕ್ತಿ ಉಕ್ಕುವುದು. ಈಗಿಲ್ಲಿ ನೋಡಿ, ಪಂಜಾಬಿ ಪುರುಷರುಗಳು ಮದುವೆಯೊಂದರಲ್ಲಿ ಮೈಮರೆತು ಕುಣಿದಿದ್ದಾರೆ. ನೆಟ್ಟಿಗರು ಇವರ ಉತ್ಸಾಹಕ್ಕೆ ಭಲೇ ಎನ್ನುತ್ತಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Pink Panther Studios (@pinkpantherstudios)

ಈ ನೃತ್ಯವನ್ನು 87,000ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅದ್ಭುತವಾದ ನೃತ್ಯವಿದು ನೀವಷ್ಟೇ ಇದನ್ನು ಇಷ್ಟು ಚೆಂದವಾಗಿ ಮಾಡಲು ಸಾಧ್ಯ ಎಂದಿದ್ದಾರೆ ನೆಟ್ಟಿಗರನೇಕರು. ನಿಮಗಿರುವ ಈ ತಾಕತ್ತು ನಮಗಿಲ್ಲಬಿಡಿ ಎಂದಿದ್ದಾರೆ ಅನೇಕರು. ನಮಗೂ ಕಲಿಸಿಕೊಡಿ ಭಾಂಗ್ರಾ ಎಂದಿದ್ದಾರೆ ಹಲವರು.

ನೃತ್ಯದಲ್ಲಿ ಮೈಮನಸ್ಸು ಎರಡೂ ತೊಡಗುವುದರಿಂದ ವಿಶಿಷ್ಟ ಚೈತನ್ಯ ನಿಮ್ಮದಾಗುತ್ತದೆ. ಅಷ್ಟೇ ಅಲ್ಲ ಸುತ್ತಮುತ್ತಲೂ ನಿಂತು ನೋಡುತ್ತಿರುವವರಲ್ಲಿಯೂ ಆ ಅಲೆಗಳು ಹರಡುತ್ತವೆ. ಈ ವಿಡಿಯೋದಲ್ಲಿ ನೋಡಿ ಮಹಿಳೆಯರೂ ಪ್ರೇರಿತಗೊಂಡು ನರ್ತಿಸಿದ್ಧಾರೆ.

ನಿಮಗೂ ಈ ಭಾಂಗ್ರಾ ಮಾಡಬೇಕು ಅನ್ನಿಸುತ್ತಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:56 pm, Fri, 18 November 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ