AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ : 70ರ ವೃದ್ಧನೊಂದಿಗೆ 19 ವರ್ಷದ ಯುವತಿಯ ಮದುವೆ; ಸಂದರ್ಶನ ನೋಡಿ

Love is Blind : ವಯಸ್ಸಿಗೂ ಪ್ರೀತಿಗೂ ಮದುವೆಗೂ ಸಂಬಂಧವಿಲ್ಲ ಎಂದಿದ್ದಾಳೆ ಈ ಯುವತಿ. ಕಾನೂನು ಪ್ರಕಾರ ಮದುವೆಯಾಗಿ, ವೈಯಕ್ತಿಕ ಗೌರವ, ಘನತೆಯನ್ನು ಪರಸ್ಪರರು ಕಾಪಾಡುವುದು ಮುಖ್ಯ ಎಂದೂ ಹೇಳಿದ್ದಾಳೆ.

ಪಾಕಿಸ್ತಾನ : 70ರ ವೃದ್ಧನೊಂದಿಗೆ 19 ವರ್ಷದ ಯುವತಿಯ ಮದುವೆ; ಸಂದರ್ಶನ ನೋಡಿ
Viral Video: 70-Year-old 'Man' Marries 19-Year-Old Girl In Pakistan, netizens can't keep calm!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 18, 2022 | 4:52 PM

Viral Video : ಪಾಕಿಸ್ತಾನದಲ್ಲಿ 70 ವರ್ಷದ ಲಿಯಾಕತ್ ಅಲಿ, 19 ವರ್ಷದ ಶುಮೈಲಾ ಅಲಿ ಎಂಬ ಯುವತಿಯನ್ನು ಮದುವೆಯಾಗಿದ್ದಾನೆ. ಪಾಕಿಸ್ತಾನಿ ಯೂಟ್ಯೂಬರ್ ಸೈಯದ್ ಬಸಿತ್ ಅಲಿ ಈ ನವಜೋಡಿಯನ್ನು ಸಂದರ್ಶಿಸಿದ್ದಾರೆ. ಇದೀಗ ಈ ಸಂದರ್ಶನ ವೈರಲ್ ಆಗುತ್ತಿದೆ. ತಮ್ಮ ಪ್ರೇಮ ಹೇಗೆ ಶುರುವಾಯಿತು ಎನ್ನುವುದನ್ನು ಈ ವಿಡಿಯೋದಲ್ಲಿ ಅವರಿಬ್ಬರೂ ಹೇಳಿಕೊಂಡಿದ್ದಾರೆ.

ಮದುವೆಯಾಗುವ ಕೆಲ ತಿಂಗಳುಗಳ ಮೊದಲು ಇವರಿಬ್ಬರೂ ಬೆಳಗಿ ವಾಯುವಿಹಾರದಲ್ಲಿ ಭೇಟಿಯಾಗುತ್ತಿದ್ದರು. ಒಂದು ದಿನ ಶುಮೈಲಾ ಜಾಗಿಂಗ್ ಮಾಡುತ್ತಿದ್ದಾಗ ಲಿಯಾಕತ್​ ಯಾವುದೋ ಒಂದು ಹಾಡನ್ನು ಗುನುಗಲಾರಂಭಿಸಿದ. ಆಗಲೇ ಶುಮೈಲಾಗೆ ಅವನ ಬಗ್ಗೆ ಪ್ರೀತಿ ಅಂಕುರಿಸಿತು. ‘ಪ್ರೀತಿಗೆ ವಯಸ್ಸಿಗೆ ಸಂಬಂಧವೇ ಇಲ್ಲ. ಅದು ಸಂಭವಿಸುತ್ತದೆ ಅಷ್ಟೇ’ ಎಂದಿದ್ದಾಳೆ ಶುಮೈಲಾ. ಪೋಷಕರು ಈ ಮದುವೆಗೆ ವಿರೋಧಿಸಿದರು. ಆದರೆ ನಾವು ಅವರಿಗೆ ಅರ್ಥ ಮಾಡಿಸಿದೆವು ಎಂದೂ ಹೇಳಿದ್ದಾಳೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ಮದುವೆಗೆ ವಯಸ್ಸಿ ಬೇಧವಿಲ್ಲ. ಕಾನೂನುಬದ್ಧವಾಗಿ ಮದುವೆಯಾಗುವುದಷ್ಟೇ ಮುಖ್ಯ. ಇನ್ನು ಮದುವೆಯಲ್ಲಿ ಪರಸ್ಪರರು ವೈಯಕ್ತಿಕ ಘನತೆ ಗೌರವ ಕಾಪಾಡಿಕೊಳ್ಳಬೇಕು’ ಎಂದಿದ್ದಾಳೆ.

ಈ ಹಿಂದೆ 55 ವರ್ಷದ ವ್ಯಕ್ತಿಹಯೊಬ್ಬನನ್ನು 18 ವರ್ಷದ ಹುಡುಗಿಯು ಮದುವೆಯಾದ ಸ್ಟೋರಿಯನ್ನು ಇದೇ ಯೂಟ್ಯೂಬರ್​ ಸಂದರ್ಶಿಸಿದ್ದು ನೆನಪಿರಬಹುದು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:43 pm, Fri, 18 November 22

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ