AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ : 70ರ ವೃದ್ಧನೊಂದಿಗೆ 19 ವರ್ಷದ ಯುವತಿಯ ಮದುವೆ; ಸಂದರ್ಶನ ನೋಡಿ

Love is Blind : ವಯಸ್ಸಿಗೂ ಪ್ರೀತಿಗೂ ಮದುವೆಗೂ ಸಂಬಂಧವಿಲ್ಲ ಎಂದಿದ್ದಾಳೆ ಈ ಯುವತಿ. ಕಾನೂನು ಪ್ರಕಾರ ಮದುವೆಯಾಗಿ, ವೈಯಕ್ತಿಕ ಗೌರವ, ಘನತೆಯನ್ನು ಪರಸ್ಪರರು ಕಾಪಾಡುವುದು ಮುಖ್ಯ ಎಂದೂ ಹೇಳಿದ್ದಾಳೆ.

ಪಾಕಿಸ್ತಾನ : 70ರ ವೃದ್ಧನೊಂದಿಗೆ 19 ವರ್ಷದ ಯುವತಿಯ ಮದುವೆ; ಸಂದರ್ಶನ ನೋಡಿ
Viral Video: 70-Year-old 'Man' Marries 19-Year-Old Girl In Pakistan, netizens can't keep calm!
TV9 Web
| Edited By: ಶ್ರೀದೇವಿ ಕಳಸದ|

Updated on:Nov 18, 2022 | 4:52 PM

Share

Viral Video : ಪಾಕಿಸ್ತಾನದಲ್ಲಿ 70 ವರ್ಷದ ಲಿಯಾಕತ್ ಅಲಿ, 19 ವರ್ಷದ ಶುಮೈಲಾ ಅಲಿ ಎಂಬ ಯುವತಿಯನ್ನು ಮದುವೆಯಾಗಿದ್ದಾನೆ. ಪಾಕಿಸ್ತಾನಿ ಯೂಟ್ಯೂಬರ್ ಸೈಯದ್ ಬಸಿತ್ ಅಲಿ ಈ ನವಜೋಡಿಯನ್ನು ಸಂದರ್ಶಿಸಿದ್ದಾರೆ. ಇದೀಗ ಈ ಸಂದರ್ಶನ ವೈರಲ್ ಆಗುತ್ತಿದೆ. ತಮ್ಮ ಪ್ರೇಮ ಹೇಗೆ ಶುರುವಾಯಿತು ಎನ್ನುವುದನ್ನು ಈ ವಿಡಿಯೋದಲ್ಲಿ ಅವರಿಬ್ಬರೂ ಹೇಳಿಕೊಂಡಿದ್ದಾರೆ.

ಮದುವೆಯಾಗುವ ಕೆಲ ತಿಂಗಳುಗಳ ಮೊದಲು ಇವರಿಬ್ಬರೂ ಬೆಳಗಿ ವಾಯುವಿಹಾರದಲ್ಲಿ ಭೇಟಿಯಾಗುತ್ತಿದ್ದರು. ಒಂದು ದಿನ ಶುಮೈಲಾ ಜಾಗಿಂಗ್ ಮಾಡುತ್ತಿದ್ದಾಗ ಲಿಯಾಕತ್​ ಯಾವುದೋ ಒಂದು ಹಾಡನ್ನು ಗುನುಗಲಾರಂಭಿಸಿದ. ಆಗಲೇ ಶುಮೈಲಾಗೆ ಅವನ ಬಗ್ಗೆ ಪ್ರೀತಿ ಅಂಕುರಿಸಿತು. ‘ಪ್ರೀತಿಗೆ ವಯಸ್ಸಿಗೆ ಸಂಬಂಧವೇ ಇಲ್ಲ. ಅದು ಸಂಭವಿಸುತ್ತದೆ ಅಷ್ಟೇ’ ಎಂದಿದ್ದಾಳೆ ಶುಮೈಲಾ. ಪೋಷಕರು ಈ ಮದುವೆಗೆ ವಿರೋಧಿಸಿದರು. ಆದರೆ ನಾವು ಅವರಿಗೆ ಅರ್ಥ ಮಾಡಿಸಿದೆವು ಎಂದೂ ಹೇಳಿದ್ದಾಳೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ಮದುವೆಗೆ ವಯಸ್ಸಿ ಬೇಧವಿಲ್ಲ. ಕಾನೂನುಬದ್ಧವಾಗಿ ಮದುವೆಯಾಗುವುದಷ್ಟೇ ಮುಖ್ಯ. ಇನ್ನು ಮದುವೆಯಲ್ಲಿ ಪರಸ್ಪರರು ವೈಯಕ್ತಿಕ ಘನತೆ ಗೌರವ ಕಾಪಾಡಿಕೊಳ್ಳಬೇಕು’ ಎಂದಿದ್ದಾಳೆ.

ಈ ಹಿಂದೆ 55 ವರ್ಷದ ವ್ಯಕ್ತಿಹಯೊಬ್ಬನನ್ನು 18 ವರ್ಷದ ಹುಡುಗಿಯು ಮದುವೆಯಾದ ಸ್ಟೋರಿಯನ್ನು ಇದೇ ಯೂಟ್ಯೂಬರ್​ ಸಂದರ್ಶಿಸಿದ್ದು ನೆನಪಿರಬಹುದು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:43 pm, Fri, 18 November 22

Follow Us
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ