AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಈ ಲಾಬ್ಸ್ಟರ್​ಗಳ ಮಧ್ಯೆ ನಾಲ್ಕು ಏಡಿಗಳು ಅಡಗಿವೆ, ಎಷ್ಟು ಬೇಗ ಕಂಡುಹಿಡಿಯಬಲ್ಲಿರಿ?

Puzzle : ಯಾವುದೋ ಕಾರಣಕ್ಕೆ ಬೇಸರ ಆವರಿಸಿಕೊಂಡು ಮಂಕು ಕವಿದಾಗೆಲ್ಲ ನಿಮ್ಮಷ್ಟಕ್ಕೆ ನೀವೇ ಅದನ್ನು ಸರಿ ಮಾಡಿಕೊಳ್ಳಬೇಕು. ಅದಕ್ಕೆ ಉಪಾಯ ಇಲ್ಲಿದೆ!

Trending : ಈ ಲಾಬ್ಸ್ಟರ್​ಗಳ ಮಧ್ಯೆ ನಾಲ್ಕು ಏಡಿಗಳು ಅಡಗಿವೆ, ಎಷ್ಟು ಬೇಗ ಕಂಡುಹಿಡಿಯಬಲ್ಲಿರಿ?
ಇನ್​ಸ್ಟಾಗ್ರಾಮ್​ನಲ್ಲಿ ಈ ಚಿತ್ರವನ್ನು ರಚಿಸಿ ಪೋಸ್ಟ್​ ಮಾಡಿದವರು ಕಲಾವಿದ ಗೆರ್ಗೆಲಿ ಡುಡಾಸ್
TV9 Web
| Edited By: |

Updated on:Aug 03, 2022 | 3:14 PM

Share

Trending : ಯಂತ್ರದಂತೆ ನಾವು ಕೆಲಸ ಮಾಡುತ್ತಲೇ ಇರುತ್ತೇವೆ ಅಥವಾ ಯಾವುದೋ ಮಾತಿಗೆ, ಇನ್ನೇನೋ ವಿಷಯಗಳಿಗೆ ಮನಸ್ತಾಪಗಳಾಗುತ್ತಿರುತ್ತವೆ. ಎಲ್ಲಕ್ಕಿಂತ ಮುಖ್ಯ ಮನಸ್ಸು ಖಿನ್ನವಾಗಲು ಕೆಲವೊಮ್ಮೆ ಇಂಥದೇ ಕಾರಣಗಳು ಅಂತೇನಿರುವುದಿಲ್ಲ. ಹೇಗೆ ಮತ್ತೆ ಮನಸ್ಸನ್ನು ಸಮಸ್ಥಿತಿಗೆ ತಂದುಕೊಳ್ಳುವುದು? ಆಗ ನೆರವಿಗೆ ಬರುವುದೇ ಇಂತಹ ಪಝಲ್ಸ್​. ಮೇಲಿನ ಚಿತ್ರವನ್ನು ಗಮನಿಸಿ. ಸಮುದ್ರ ತೀರದಲ್ಲಿರುವ ಈ ಲಾಬ್ಸ್ಟರ್​ಗಳ ಮಧ್ಯೆ ನಾಲ್ಕು ಏಡಿಗಳು ಅಡಗಿವೆ. ಅವುಗಳನ್ನು ನೀವು ಎಷ್ಟು ಬೇಗ ಕಂಡುಹಿಡಿಯಬಲ್ಲಿರಿ? ಈ ಚಿತ್ರವನ್ನು ರಚಿಸಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ ಕಲಾವಿದ ಗೆರ್ಗೆಲಿ ಡುಡಾಸ್ (Gergely Dudás). ಮೆದುಳಿಗೆ ಕೆಲಸ ಕೊಡುವ ಇಂಥ ಚಿತ್ರಗಳು ಆಗಾಗ ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಮನಸ್ಸು ನಿಮ್ಮ ಹಿಡಿತಕ್ಕೆ ಸಿಗದೇ ಇದ್ದಾಗ ಇಂಥ ಚಿತ್ರಗಳ ಮೊರೆ ಹೋಗುವುದರಿಂದ ಮನರಂಜನೆಯಷ್ಟೇ ಅಲ್ಲ ಬುದ್ಧಿಗೂ ಕಸರತ್ತು ಸಿಗುತ್ತದೆ. ಇಂಥ ಚಿತ್ರಗಳ ಪಟ್ಟಿಗೆ ಈಗ ಈ ಲಾಬ್ಸ್ಟರ್​ ಚಿತ್ರವೂ ಸೇರಿಕೊಂಡಿದೆ. ತಡವ್ಯಾಕೆ ಹುಡುಕಿ ಮತ್ತೆ!

ಇದನ್ನೂ ಓದಿ
Image
ಹಾದಿಯೇ ತೋರಿದ ಹಾದಿ: ನಮ್ಮ ಹಾವಾಡಿಗರು ಎಲ್ಲೂ ಹೋಗಿಲ್ಲ ಇಲ್ಲೇ ಹೀಗೇ ಇದ್ದಾರೆ
Image
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
Image
ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ
Image
Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’
View this post on Instagram

A post shared by Gergely Dudás (@thedudolf)

ಕೆಲದಿನಗಳ ಹಿಂದೆ ಕಲಾವಿದ ಡುಡಾಸ್ ಈ ಪೋಸ್ಟ್​ ಹಂಚಿಕೊಂಡಿದ್ದು, ಸಾವಿರಾರು ಲೈಕ್ಸ್​, ಕಮೆಂಟ್​ಗಳಿಂದ ಈಗಲೂ ಚಾಲ್ತಿಯಲ್ಲಿದೆ. ಅನೇಕರು ತಮ್ಮ ಕುಟುಂಬ ಸದಸ್ಯರನ್ನು, ಸ್ನೇಹಿತರನ್ನು ಟ್ಯಾಗ್ ಮಾಡುತ್ತಿದ್ದು, ಲಾಬ್ಸ್ಟರ್​ ಮಧ್ಯೆ ಅಡಗಿರುವ ಏಡಿಗಳನ್ನು ಹುಡುಕುವಂತೆ ಸವಾಲು ಎಸೆಯುತ್ತಿದ್ದಾರೆ.

Published On - 3:04 pm, Wed, 3 August 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್