AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯ ಕಲಕುವ ವಿಡಿಯೋ! ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಇಣುಕಿ ನೋಡಿದ ಕಂದಮ್ಮ ಏನು ಮಾಡಿದ ನೋಡಿ

ಅಮ್ಮಾ..ಅಮ್ಮಾ: ತಾಯಿಯ ಸಮಾಧಿಯಲ್ಲಿ ಈ ಮಗು ಮಾಡಿದ್ದನ್ನು ನೋಡಿದರೆ ಕಣ್ಣೀರು ನಿಲ್ಲುವುದಿಲ್ಲ.. ಹೃದಯ ಕಲಕುವ ವಿಡಿಯೋ ನೀವೂ ನೋಡಿ 'ತಾಯಿ' ಸೃಷ್ಟಿಯ ಸಾಕಾರ ರೂಪ. ಅಮ್ಮ ಜೀವಂತ ದೇವರು. ದೇವರಾದರೂ ಅಮ್ಮನಿಗೆ ತಲೆಬಾಗಬೇಕು..

ಹೃದಯ ಕಲಕುವ ವಿಡಿಯೋ! ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಇಣುಕಿ ನೋಡಿದ ಕಂದಮ್ಮ ಏನು ಮಾಡಿದ ನೋಡಿ
ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಇಣುಕಿ ನೋಡಿದ ಕಂದಮ್ಮ, ಹೃದಯ ಕಲಕುವ ವಿಡಿಯೋ!
TV9 Web
| Edited By: |

Updated on:Aug 29, 2022 | 10:02 PM

Share

ಅಮ್ಮನಿಗಾಗಿ ಪರಿತಪಿಸುತ್ತಿರುವ ಮಗು ಮಾಡಿದ್ದೇನು? ತಾಯಿಯ ಸಮಾಧಿಯಲ್ಲಿ ಈ ಮಗು ಮಾಡಿದ್ದನ್ನು ನೋಡಿದರೆ ಕಣ್ಣೀರು ನಿಲ್ಲುವುದಿಲ್ಲ.. ಹೃದಯ ಕಲಕುವ ವಿಡಿಯೋ ನೀವೂ ನೋಡಿ ‘ತಾಯಿ’ ಸೃಷ್ಟಿಯ ಸಾಕಾರ ರೂಪ. ಅಮ್ಮ ಜೀವಂತ ದೇವರು. ದೇವರಾದರೂ ಅಮ್ಮನಿಗೆ ತಲೆಬಾಗಬೇಕು.. ತಾಯಿ ಮಕ್ಕಳನ್ನು ಮಾತ್ರ ರಕ್ಷಿಸುವುದಿಲ್ಲ. ಮಕ್ಕಳ ಸುಖವೇ ತನ್ನ ಸುಖ ಎಂದುಕೊಳ್ಳುತ್ತಾಳೆ.. ಅವರೇ ತನ್ನ ಪ್ರಪಂಚ ಎಂದುಕೊಳ್ಳುತ್ತಾಳೆ. ಅಮ್ಮನ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ‘ಅಮ್ಮ’ನ ಬಗ್ಗೆ ಏನೇ ಹೇಳಲಿ. ಅಂತಹ ತಾಯಿ ನಮ್ಮೊಂದಿಗಿಲ್ಲದಿದ್ದರೆ ಆಗುವ ನೋವು ಅವರ್ಣನೀಯ. ನಾವೀಗ ತೋರಿಸಲು ಹೊರಟಿರುವ ವೀಡಿಯೋ ಸಹ ಹಾಗಿದೆ. ಅದನ್ನು ನೋಡಿದಾಗ ಕಣ್ಣೀರು ನಿಲ್ಲುವುದಿಲ್ಲ.

ವೈರಲ್ ಆಗಿರುವ ವಿಡಿಯೋ ಪ್ರಕಾರ ಮಗುವೊಂದು ತನ್ನ ತಾಯಿಯ ಸಮಾಧಿ ಬಳಿ ‘ಅಮ್ಮಾ..ಅಮ್ಮಾ’ ಎಂದು ಅಳುತ್ತಿರುವುದನ್ನು ನೀವು ನೋಡಬಹುದು. ಇದು ಹಳೆಯ ವಿಡಿಯೋ… ಆದರೆ ಮತ್ತೊಮ್ಮೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಮಗುವಿನ ತಾಯಿ ಮೃತಪಟ್ಟಿದ್ದರು. ಎರಡು ವರ್ಷದ ಮಗು ತನ್ನ ಅಜ್ಜಿಯನ್ನು ತನ್ನ ತಾಯಿ ಎಲ್ಲಿ ಎಂದು ಕೇಳಿದಾಗ, ಅವಳು ಭೂಮಿಯತ್ತ ತೋರಿಸಿ, ಆ ಸಮಾಧಿಯಲ್ಲಿ ಮಲಗಿದ್ದಾಳೆ ಎಂದು ತೋರಿಸಿದಳು.

ಹೀಗಾಗಿ ಮಗು ತನ್ನ ತಾಯಿಯ ಸಮಾಧಿ ಬಳಿ ರಂಧ್ರ ಮಾಡಿ ‘ಅಮ್ಮಾ… ಅಮ್ಮಾ’ ಎಂದು ಕರೆದಿದೆ. ಎಷ್ಟು ಕರೆದರೂ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಬಾಲಕ ಅಳುತ್ತಾ ತನ್ನ ನೋವು ತೋಡಿಕೊಂಡಿದ್ದಾನೆ. ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟಿಜನ್‌ಗಳು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮಗುವಿನ ನೋವು ನೋಡಿ.. ನೆಟ್ಟಿಗರು ಕಣ್ಣೀರು ಹಾಕುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.

Published On - 10:01 pm, Mon, 29 August 22

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ