Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಬ್ರೇಕಪ್ ಆದ ಲವರ್​ಗಳಿಗೆ ಸುವರ್ಣಾವಕಾಶ; ಬೆಕ್ಕಿನ ಮೂತ್ರದ ಬಾಕ್ಸ್​ಗೆ ನಿಮ್ಮ ಮಾಜಿ ಪ್ರೇಮಿಯ ಹೆಸರಿಡಬಹುದು!

ಪ್ರೇಮಿಗಳ ದಿನದಂದು ಅನಿಮಲ್ ಶೆಲ್ಟರ್​​ನಿಂದ ಸ್ವೀಕರಿಸಿದ ಎಲ್ಲಾ ಮಾಜಿ ಪ್ರೇಮಿಗಳ ಹೆಸರುಗಳ ವೀಡಿಯೊವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ಮೂಲಕ ಲವ್ ಬ್ರೇಕಪ್ ಆದವರು ತಮ್ಮ ಮಾಜಿ ಪ್ರೇಮಿಯ ವಿರುದ್ಧ ಸೇಡು ತೀರಿಸಿಕೊಳ್ಳಬಹುದು.

Valentine’s Day: ಬ್ರೇಕಪ್ ಆದ ಲವರ್​ಗಳಿಗೆ ಸುವರ್ಣಾವಕಾಶ; ಬೆಕ್ಕಿನ ಮೂತ್ರದ ಬಾಕ್ಸ್​ಗೆ ನಿಮ್ಮ ಮಾಜಿ ಪ್ರೇಮಿಯ ಹೆಸರಿಡಬಹುದು!
ಅಮೆರಿಕಾದ ಅನಿಮಲ್ ಶೆಲ್ಟರ್​​ನ ಜಾಹೀರಾತುImage Credit source: Indian Express
Follow us
ಸುಷ್ಮಾ ಚಕ್ರೆ
|

Updated on:Feb 06, 2023 | 5:56 PM

ಪ್ರೇಮಿಗಳ ದಿನ (Valentine’s Day) ಪ್ರೀತಿಯನ್ನು ಆಚರಿಸುವ ಒಂದು ದಿನವಾಗಿದೆ. ಆದರೆ, ಇತ್ತೀಚೆಗೆ ಬ್ರೇಕಪ್ (Break Up) ಆದವರಿಗೆ ಇದು ಕಹಿ ಸಂದರ್ಭವಾಗಿದೆ. ಅದಕ್ಕಾಗಿಯೇ ಅಮೆರಿಕಾದ ಓಹಿಯೋದಲ್ಲಿನ ಅನಿಮಲ್ ಶೆಲ್ಟರ್ ತನ್ನ ಪ್ರೇಮಿಗಳ ದಿನದ ಅಭಿಯಾನದ ಭಾಗವಾಗಿ ತಮ್ಮ ಮಾಜಿ ಪ್ರೇಮಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಒಳ್ಳೆಯ ಅವಕಾಶವನ್ನು ನೀಡುತ್ತಿದೆ. ಅನಿಮಲ್ ಫ್ರೆಂಡ್ ಹ್ಯೂಮನ್ ಸೊಸೈಟಿಗೆ 5 ಡಾಲರ್ ದೇಣಿಗೆ ನೀಡಿ, ತಮ್ಮ ಮಾಜಿ ಪ್ರೇಮಿಯ ಹೆಸರನ್ನು ಬೆಕ್ಕಿನ ಮೂತ್ರದ ಬಾಕ್ಸ್​​ಗೆ ಇಡಬಹುದು.

ಮಾಜಿ ಪ್ರೇಮಿಗಳ ಹೆಸರನ್ನಿಟ್ಟ ಮೂತ್ರದ ಬಾಕ್ಸನ್ನು ಬೆಕ್ಕುಗಳ ಬಳಿ ಇಡಲಾಗುತ್ತದೆ. ಅದರಲ್ಲಿ ಬೆಕ್ಕುಗಳು ಮಲ-ಮೂತ್ರ ಮಾಡುತ್ತವೆ. ಫೆಬ್ರವರಿ 12ರವರೆಗೆ ದೇಣಿಗೆಗಳನ್ನು ಸ್ವೀಕರಿಸಲಾಗುತ್ತದೆ. ಪ್ರೇಮಿಗಳ ದಿನದಂದು ಅನಿಮಲ್ ಶೆಲ್ಟರ್​​ನಿಂದ ಸ್ವೀಕರಿಸಿದ ಎಲ್ಲಾ ಮಾಜಿ ಪ್ರೇಮಿಗಳ ಹೆಸರುಗಳ ವೀಡಿಯೊವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ಮೂಲಕ ಲವ್ ಬ್ರೇಕಪ್ ಆದವರು ಪ್ರೇಮಿಗಳ ದಿನದಂದು ತಮ್ಮ ಮಾಜಿ ಪ್ರಿಯಕರ/ ಪ್ರೇಮಿಯ ವಿರುದ್ಧ ಸೇಡು ತೀರಿಸಿಕೊಳ್ಳಬಹುದು.

ಇದನ್ನೂ ಓದಿ: Love Story: ಪ್ರೀತಿ ಬ್ರೇಕ್​ಅಪ್ ಆಗಿ 43 ವರ್ಷಗಳ ಬಳಿಕ ಮದುವೆಯಾದ ಪ್ರೇಮಿಗಳು: ಎಂಥಾ ಪವಿತ್ರ ಪ್ರೀತಿ ಎಂದ ಜನರು

ಈ ಆಫರ್ ಬಗ್ಗೆ ಜಾಹೀರಾತು ನೀಡಿರುವ ಅಮೆರಿಕಾದ ಪ್ರಾಣಿ ದತ್ತು ಸಂಸ್ಥೆಯು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೀಗೆ ಬರೆದಿದೆ: ನಾವು ಫೆಬ್ರವರಿ 1ರಿಂದ ಫೆಬ್ರವರಿ 12ರವರೆಗೆ ದೇಣಿಗೆಗಳನ್ನು ಸ್ವೀಕರಿಸುತ್ತೇವೆ. ಪ್ರೇಮಿಗಳ ದಿನದಂದು ನಾವು ಸ್ವೀಕರಿಸುವ ಎಲ್ಲಾ ಹೆಸರುಗಳನ್ನು ಬೆಕ್ಕಿನ ಮೂತ್ರದ ಪೆಟ್ಟಿಗೆಗಳಲ್ಲಿ ಪ್ರದರ್ಶಿಸುವ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತೇವೆ.!”

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Mon, 6 February 23

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!