AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಅಡಿ ಮೊಸಳೆಯನ್ನು ನುಂಗಿದ್ದ ಹೆಬ್ಬಾವಿನ ವಿಡಿಯೋ ವೈರಲ್

Python : ಹೆಬ್ಬಾವು ತಿಂದ ಆಹಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರೆ ಉಗಿಯುತ್ತವೆ. ಆದರೆ ಇಲ್ಲಿ ನಡೆದಿದ್ದು ಏನು? ಮೊಸಳೆಚರ್ಮದ ದುರಾಸೆಗೆ ಹೀಗೆ ಮಾಡಲಾಯಿತೆ? ಒಟ್ಟು ಎರಡು ಜೀವಿಗಳ ಮಾರಣಹೋಮ! ನೆಟ್ಟಿಗರು ಚರ್ಚಿಸುತ್ತಿದ್ದಾರೆ.

5 ಅಡಿ ಮೊಸಳೆಯನ್ನು ನುಂಗಿದ್ದ ಹೆಬ್ಬಾವಿನ ವಿಡಿಯೋ ವೈರಲ್
ಹೆಬ್ಬಾವಿನ ಹೊಟ್ಟೆ ಸೀಳಿ ಮೊಸಳೆಯನ್ನು ಹೊರತೆಗೆಯುತ್ತಿರುವುದು
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:May 10, 2023 | 1:31 PM

Share

Viral Video : ಮನುಷ್ಯನನ್ನು, ಹಸುಗಳನ್ನು, ಹಸುಳೆಗಳನ್ನು, ಅನೇಕ ಜೀವಿಗಳನ್ನು ಹೆಬ್ಬಾವು ನುಂಗಿರುವ ಸಾಕಷ್ಟು ವಿಡಿಯೋಗಳನ್ನು ಈಗಾಗಲೇ ನೋಡಿದ್ದೀರಿ. ಇದೀಗ ಈ ಬರ್ಮೀಸ್ ಹೆಬ್ಬಾವು ಐದು ಅಡಿ ಉದ್ದದ ಮೊಸಳೆಯನ್ನೇ ನುಂಗಿಬಿಟ್ಟಿದೆ! ನುಂಗಿದ ನಂತರ ಯಾಕಾದರೂ ನುಂಗಿದೆನೋ ಎಂದು ಅದು ಪಶ್ಚಾತ್ತಾಪ ಪಟ್ಟಿರಲು ಸಾಕು! ಈ ಕೆಳಗಿನ ವಿಡಿಯೋ ನೋಡಿ.

ಹೆಬ್ಬಾವುಗಳ ಜಾತಿಯಲ್ಲಿ ಬರ್ಮೀಸ್ ಹೆಬ್ಬಾವು ದೈತ್ಯಜೀವಿ. ಸಾಮಾನ್ಯವಾಗಿ ಇವುಗಳು 25 ಅಡಿಯಷ್ಟು ಉದ್ದವಿರುತ್ತವೆ. ಹಾಗಾಗಿ ದೊಡ್ಡ ಹೊಟ್ಟೆಗೆ ದೊಡ್ಡದೊಡ್ಡ ಜೀವಿಗಳನ್ನೇ ಬೇಟೆಯಾಡುವತ್ತಲೇ ಇವುಗಳ ಗಮನ. ಈಗ ನೋಡಿದಿರಲ್ಲ ಮೇಲಿನ ವಿಡಿಯೋ, ಇದೇ ಇವುಗಳ ಬೇಟೆತನಕ್ಕೆ ಸಾಕ್ಷಿ.

ಇದನ್ನೂ ಓದಿ : ಇದು ಜಗತ್ತಿನ ಅತೀ ಉದ್ದನೆಯ ಹೆಬ್ಬಾವು, ಮರವೇರುವ ಇದರ ತಂತ್ರ ನೋಡಿ

ಹಲವಾರು ಜನ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಯಾಕೆ ಇವರು ಹೆಬ್ಬಾವನ್ನು ಕೊಯ್ದಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಏಕೆಂದರೆ ಮೊಸಳೆ ಈಗಾಗಲೇ ಪ್ರಾಣ ಕಳೆದುಕೊಂಡಾಗಿದೆ. ಅದನ್ನ ಉಳಿಸುವ ಉದ್ದೇಶವಿದ್ದಲ್ಲಿ ಅವರ ಈ ಕ್ರಮ ಸಮಂಜಸವಾಗಿರುತ್ತಿತ್ತು. ಬಹುಶಃ ಇವರ ಹಕೀಕತ್ತು ಬೇರೆಯೇ ಇದೆ. ಮೊಸಳೆಯ ಚರ್ಮವನ್ನು ಅವರು ಪರ್ಸ್​ ತಯಾರಿಕರಿಗೆ ಮಾರಬಹುದೇನೋ… ಹೀಗೆಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಹೇ ಬೆಕ್ಕೇಶ್ವರಿ, ಮೊಬೈಲ್​ ಟವರ್​ ಏರುವಂಥ ಸೆಳೆತ ಅಲ್ಲೇನಿತ್ತು?

ಸಾಮಾನ್ಯವಾಗಿ ಹೆಬ್ಬಾವುಗಳು ದೊಡ್ಡಜೀವಿಯನ್ನು ನುಂಗಿದಾಗ ತಿನ್ನಲು ಸಾಧ್ಯವಾಗದೆ ಉಗಿಯುತ್ತವೆ. ಆದರೆ ಇಲ್ಲಿ ಹೆಬ್ಬಾವಿಗೆ ಯಾಕೆ ಈ ಅವಸ್ಥೆಗೆ ತರಲಾಗಿದೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಹಾವು ಮೊದಲೇ ಸತ್ತಿತ್ತೇ ಅಥವಾ ಮೊಸಳೆಗಾಗಿ ಅದರ ಹೊಟ್ಟೆ ಕತ್ತರಿಸಲಾಯಿತೆ? ಎಂಬ ಅನುಮಾನವನ್ನು ಸಾಕಷ್ಟು ಜನರು ವ್ಯಕ್ತಪಡಿಸಿದ್ಧಾರೆ.

ಉತ್ತರ ಬಹಳ ಸ್ಪಷ್ಟವಿದೆ, ಮೊಸಳೆ ಚರ್ಮವನ್ನು ಮಾರಲೆಂದೇ ಅವರು ಹೀಗೆ ಮಾಡಿರುವ ಸಾಧ್ಯತೆ ಇದೆ ಅನೇಕರು ಅಭಿಪ್ರಾಯಿಸಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್​ ಮಾಡಿ

Published On - 1:24 pm, Wed, 10 May 23

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!