AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೀವಾನಾ ಹುವಾ ಬಾದಲ್​’ ಹಾಡಿದ ಸಾನಿಗ್ಧನ ಪ್ರತಿಭೆಗೆ ನೆಟ್ಟಿಗರು ಫಿದಾ

Deewana Huva Baadal : ಈ ತಿಂಗಳ ನೆಟ್​ಪ್ಯಾಕ್​ ವಸೂಲಿ ಆಯ್ತು ನಿನ್ನ ಹಾಡು ಕೇಳಿ, ಹಾಡುವುದನ್ನು ಬಿಡಬೇಡ ಎಂದಿದ್ದಾರೆ ಒಬ್ಬರು. ಜಗತ್ತನ್ನು ನೀನು ಖಂಡಿತ ಗೆಲ್ಲುತ್ತೀ, ಹೀಗೆ ಹಾಡುತ್ತಿರು ಎಂದಿದ್ದಾರೆ ಹಲವರು. ನೋಡಿ ವಿಡಿಯೋ.

‘ದೀವಾನಾ ಹುವಾ ಬಾದಲ್​’ ಹಾಡಿದ ಸಾನಿಗ್ಧನ ಪ್ರತಿಭೆಗೆ ನೆಟ್ಟಿಗರು ಫಿದಾ
ಬಾಲಗಾಯಕ ಸಾನಿಗ್ಧ
TV9 Web
| Edited By: |

Updated on:Jan 06, 2023 | 2:47 PM

Share

Viral Video: ಆಶಾ ಭೋಸ್ಲೆ ಮತ್ತು ಮೊಹಮ್ಮದ್​ ರಫಿ ಹಾಡಿರುವ ಮತ್ತು ಶರ್ಮಿಳಾ ಟ್ಯಾಗೋರ್, ಶಮ್ಮಿ ಕಪೂರ್ ನಟಿಸಿರುವ ‘ದಿವಾನಾ ಹುವಾ ಬಾದಲ್​’ ಹಾಡಿಗೆ ಮನಸೋಲದವರು ಯಾರಿದ್ದಾರೆ? 1964ರಲ್ಲಿ ಕಶ್ಮೀರ್​ ಕೀ ಕಲೀ ಚಿತ್ರದ ಈ ಹಾಡನ್ನು ಇದೀಗ ಈ ಬಾಲಕ ಅತ್ಯಂತ ಸುಮಧುರವಾಗಿ ಹಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಮತ್ತೆ ಮತ್ತೆ ಈ ಹಾಡನ್ನು ಕೇಳುತ್ತಲೇ ಇದ್ದಾರೆ. ಇದನ್ನು ಕೇಳಿದ ನಂತರ ನಿಮ್ಮ ಮನಸ್ಸು ಆಹ್ಲಾದಕತೆಯಿಂದ ತೇಲುವುದರಲ್ಲಿ ಎರಡು ಮಾತಿಲ್ಲ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಾನಿಗ್ಧ ಜೇಥ್ವಾ ಎಂಬುವವರು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 2 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. 26,500 ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ದಿನ ಸಾರ್ಥಕವಾಯಿತು, ಎಂಥ ಮಧುವರಾಗಿ ಹಾಡಿದ್ದಾನೆ ಈ ಹುಡುಗ ಎಂದಿದ್ದಾರೆ ಕೆಲವರು. ಈ ತಿಂಗಳ ನೆಟ್​ಪ್ಯಾಕ್​ ನ ಹಣ ವಸೂಲ್ ಆಯಿತು! ಚೆನ್ನಾಗಿ ಬೆಳಿ ಮಗು ಎಂದಿದ್ದಾರೆ ಮತ್ತೊಬ್ಬರು.

ಎಂದೂ ಹಾಡುವುದನ್ನು ನಿಲ್ಲಿಸಬೇಡ. ನೀನೊಂದು ದಿನ ಜಗತ್ತನ್ನೇ ಗೆಲ್ಲುತ್ತೀ, ಬಹಳ ಒಳ್ಳೆಯ ಕಂಠ ಇದೆ ನಿನಗೆ ಎಂದಿದ್ದಾರೆ ಮಗದೊಬ್ಬರು. ಇಷ್ಟೊಂದು ತನ್ಮಯತೆಯಿಂದ, ಸುಶ್ರಾವ್ಯವಾಗಿ ಈ ವಯಸ್ಸಿನಲ್ಲಿ ಇಂಥ ಹಾಡನ್ನು ಹಾಡಿದ ಬಾಲಕ ಎಲ್ಲರಿಗೂ ಇಷ್ಟವೇ!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:47 pm, Fri, 6 January 23

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ