AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ನಾಗಿಣಿ, ನೀನು ಹಾವಾಡಿಗ’ ಹೇಗಿದೆ ನಮ್ಮ ಜೋಡಿ!

Nagin : ವಯಸ್ಸೆಷ್ಟು ಕೇಳಬೇಡಿ, ನೋಡಿದರೆ ಗೊತ್ತಾಗುತ್ತದೆ. ಉತ್ಸಾಹವಿದ್ದರೆ ಸಂತೋಷ ಬದುಕುಪೂರ್ತಿ ನಿಮ್ಮ ಜೊತೆಗೆ ಇದ್ದೇ ಇರುತ್ತದೆ. ಹೇಗಿದೆ ಈ ಅಜ್ಜಂದಿರ ನೃತ್ಯ. ನೋಡಿ ವಿಡಿಯೋ.

‘ನಾನು ನಾಗಿಣಿ, ನೀನು ಹಾವಾಡಿಗ’ ಹೇಗಿದೆ ನಮ್ಮ ಜೋಡಿ!
Elderly Man Does Naagin Dance As His Friend Acts Like Snake Charmer
TV9 Web
| Edited By: |

Updated on:Nov 10, 2022 | 5:56 PM

Share

Viral Video : ಭಾರತೀಯ ಮದುವೆಗಳಲ್ಲಿ, ಉತ್ಸವಗಳಲ್ಲಿ, ಮೆರವಣಿಗೆಗಳಲ್ಲಿ ಪುರುಷರು ಮೈರೆತು ನೃತ್ಯ ಮಾಡುವುದು ಸಾಮಾನ್ಯ ದೃಶ್ಯ. ಇದೀಗ ಇಬ್ಬರು ವೃದ್ಧರು ನಾಗೀನ್​ ನೃತ್ಯ ಪ್ರದರ್ಶನ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ನಾನು ಹಾವಾಡಿಗನಾಗುತ್ತೇನೆ ನೀನು ನಾಗಿಣಿಯಾಗು ಎಂದು ಮಾತನಾಡಿಕೊಂಡು ಈ ಇಬ್ಬರೂ ವೃದ್ಧರು ನರ್ತಿಸಿದ್ದಾರೆ. ಅದೆಷ್ಟು ತನ್ಮಯರಾಗಿದ್ದಾರೆ ನೋಡಿ, ಅದೂ ಈ ವಯಸ್ಸಿನಲ್ಲಿ…

ಈ ವಯಸ್ಸಿನಲ್ಲಿ ಈ ಉತ್ಸಾಹದಲ್ಲಿ ಇವರಿಬ್ಬರೂ ಹೀಗೆ ನರ್ತಿಸಿದ್ದನ್ನು ಅಭಿನಯಿಸಿದ್ದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಇವರಿಬ್ಬರಿಗೂ ಈ ವಯಸ್ಸಿನಲ್ಲಿ ಎಲ್ಲಿಂದ ಬಂತು ಶಕ್ತಿ ಮತ್ತು ಉತ್ಸಾಹ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ವಯಸ್ಸಿನಲ್ಲಿಯೂ ಇವರು ತಮ್ಮ ಆರೋಗ್ಯವನ್ನು ಇಷ್ಟೊಂದು ಗಟ್ಟಿಮುಟ್ಟಾಗಿ ಇಟ್ಟುಕೊಂಡಿದ್ದಾರಲ್ಲ ಎಂದು ಶ್ಲಾಘಿಸಿದ್ದಾರೆ ಕೆಲವರು. ಗೊತ್ತಾಗುವುದಿಲ್ಲವಾ ನೋಡಿದರೆ ಇವರು ಕುಡಿದಿದ್ದಾರೆ ಅದಕ್ಕೇ ಹೀಗಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ ಒಬ್ಬರು. ಹಾಗೆಲ್ಲ ಹಗೂರವಾಗಿ ಮಾತನಾಡಬಾರದು ಅವರ ಉತ್ಸಾಹ ಮುಖ್ಯ. ಅವರ ವಯಸ್ಸನ್ನು ಗಮನಿಸಿ. ನೀವು ಹೀಗೆ ನರ್ತಿಸಬಲ್ಲಿರಾ? ಎಂದಿದ್ದಾರೆ ಮಗದೊಬ್ಬರು.

34,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 11,000ಕ್ಕಿಂತಲೂ ಹೆಚ್ಚು ಜನ ವಿಡಿಯೋ ಇಷ್ಟಪಟ್ಟಿದ್ದಾರೆ. ಹಾವು ಯಾವಾಗ ಬರುತ್ತದೆಯೋ ಇನ್ನೂ ಕಾಯುತ್ತಲೇ ಇದ್ದೇವೆ ಎಂದು ತಮಾಷೆ ಮಾಡಿದ್ದಾರೆ ಹಲವರು.

ನಿಮಗೆನು ಅನ್ನಿಸುತ್ತಿದೆ ಇವರನ್ನು ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:54 pm, Thu, 10 November 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ