AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಜಾಗ್ವಾರ್​ನ ಶಕ್ತಿಶಾಲಿ ದವಡೆಯ ಬಗ್ಗೆ ನೆಟ್ಟಿಗರ ಅಚ್ಚರಿ

Leopard : ನಿನ್ನೆಯಷ್ಟೇ ಹಸುವನ್ನು ಬೇಟೆಯಾಡಿದ ಚಿರತೆಯ ವಿಡಿಯೋ ನೋಡಿದಿರಿ. ಈಗ ಮೊಸಳೆಯನ್ನು ಬೇಟೆಯಾಡಿದ ಜಾಗ್ವಾರ್​ನ ಈ ವಿಡಿಯೋ ನೋಡಿ.

Viral Video : ಜಾಗ್ವಾರ್​ನ ಶಕ್ತಿಶಾಲಿ ದವಡೆಯ ಬಗ್ಗೆ ನೆಟ್ಟಿಗರ ಅಚ್ಚರಿ
ಮೊಸಳೆಯನ್ನು ಹಿಡಿದಿರುವ ಜಾಗ್ವಾರ್
TV9 Web
| Edited By: ಶ್ರೀದೇವಿ ಕಳಸದ|

Updated on:Aug 18, 2022 | 1:43 PM

Share

Viral Video : ಈ ಕಾಡುಪ್ರಾಣಿಗಳ ಜಗತ್ತಿನ ಕುತೂಹಲಕರ ಸಂಗತಿಗಳು ಮುಗಿಯುವುದೇ ಇಲ್ಲ. ಒಮ್ಮೊಮ್ಮೆ ತಮಾಷೆಯ ವಿಡಿಯೋ ನೋಡಿದ್ದೀರಿ. ಒಮ್ಮೊಮ್ಮೆ ವಿಚಿತ್ರ ಸಂಗತಿಗಳ ವಿಡಿಯೋ. ಈಗ ಅದ್ಭುತ ಶಕ್ತಿ ಪ್ರದರ್ಶನದ ವಿಡಿಯೋ ನೋಡಿ. ಜಾಗ್ವಾರ್  ಮೊಸಳೆಯೊಂದಿಗೆ ಬೇಟೆಗಿಳಿದು ಅದನ್ನು ಹಿಡಿದೊಯ್ಯುವಲ್ಲಿ ಯಶಸ್ವಿಯಾದ ದೃಶ್ಯವಿದು. ಆರಂಭದಲ್ಲಿ ಪೊದೆಗಳಲ್ಲಿ ಅಡಗಿದ ಜಾಗ್ವಾರ್ ತನ್ನ ಬೇಟೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಗುರಿ ಇಡುತ್ತದೆ. ನಂತರ ಇದ್ದಕ್ಕಿದ್ದಂತೆ ನೀರಿಗೆರಗಿ ಮೊಸಳೆಯ ಮೇಲೆ ದಾಳಿ ಮಾಡುತ್ತದೆ. ಎರಡರ ನಡುವೆ ಉಗ್ರ ಹೋರಾಟ ಶುರುವಾಗುತ್ತದೆ, ಉಳಿವಿಗಾಗಿ ಹಸಿವಿಗಾಗಿ. ಕೊನೆಗೆ ಮೊಸಳೆಯ ಕುತ್ತಿಗೆಯನ್ನು ತನ್ನ ದವಡೆಯಿಂದ ಕಚ್ಚಿ ಹಿಡಿಯುತ್ತದೆ ಚಿರತೆ. ಜಾಗ್ವಾರ್​ನ ದವಡೆ ಇಷ್ಟೊಂದು ಶಕ್ತಿಶಾಲಿ ಎನ್ನುವುದು ಗೊತ್ತಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಸಾವಿರಾರು ನೆಟ್ಟಿಗರು.

42 ಸೆಕೆಂಡಿನ ಈ ವಿಡಿಯೋಗೆ ಸುಮಾರು 27,000 ಜನರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ಧಾರೆ. 4,000 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:27 pm, Thu, 18 August 22

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್