ರಷ್ಯಾ ದಾಳಿಗೆ ಚೂರು ಚೂರಾದ ಉಕ್ರೇನ್​ ಜನರ ಜೀವನ: ಇಲ್ಲಿದೆ ಯುದ್ಧನಾಡಿನ ಫೋಟೋಗಳು

ಸತತ 6ನೇ ದಿನ ರಷ್ಯಾ ಉಕ್ರೇನ್​ ಯುದ್ಧ ಮುಂದುವರೆದಿದೆ ಮಕ್ಕಳು ಸೇರಿದಂತೆ 350 ಕ್ಕೂ ಹೆಚ್ಚು ನಾಗರಿಕರು ಪ್ರಾಣಕಳೆದುಕೊಂಡಿದ್ದಾರೆ. ಜನರ ಜೀವನ ಬೀದಿಗೆ ಬಂದು ಛಿದ್ರ ಛಿದ್ರವಾಗಿದೆ. ಇಲ್ಲಿದೆ ನೋಡಿ ಯುದ್ಧ ನಾಡಿನ ಮನಮಿಡಿಯುವ ಪೋಟೋಗಳು

| Updated By: Pavitra Bhat Jigalemane

Updated on:Mar 01, 2022 | 12:44 PM

ರಷ್ಯಾ ಉಕ್ರೇನ್ ನಡುವಿನ ಮಿಲಿಟರಿ ಕಾರ್ಯಾಚರಣೆಯ ನಡೆಸುವ ವೇಳೆ ಬುಡಾಪೆಸ್ಟ್‌ನ ನ್ಯುಗಾಟಿ ನಿಲ್ದಾಣದಲ್ಲಿ ಸಾರಿಗೆಗಾಗಿ ಕಾಯುತ್ತಿರುವಾಗ ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ನಿರಾಶ್ರಿತರ ಮಗು ಸನ್ನೆ ಮಾಡಿ, ಪ್ರೀತಿಯನ್ನು ವ್ಯಕ್ತಪಡಿಸಿದ್ದು ಹೀಗೆ

ರಷ್ಯಾ ಉಕ್ರೇನ್ ನಡುವಿನ ಮಿಲಿಟರಿ ಕಾರ್ಯಾಚರಣೆಯ ನಡೆಸುವ ವೇಳೆ ಬುಡಾಪೆಸ್ಟ್‌ನ ನ್ಯುಗಾಟಿ ನಿಲ್ದಾಣದಲ್ಲಿ ಸಾರಿಗೆಗಾಗಿ ಕಾಯುತ್ತಿರುವಾಗ ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ನಿರಾಶ್ರಿತರ ಮಗು ಸನ್ನೆ ಮಾಡಿ, ಪ್ರೀತಿಯನ್ನು ವ್ಯಕ್ತಪಡಿಸಿದ್ದು ಹೀಗೆ

1 / 8
ಬಾಂಬ್​ ದಾಳಿಯಿಂದ ಹಾನಿಗೊಳಗಾದ ಕಟ್ಟಡದ ಎದುರು ನಿರಾಶ್ರಿತರಂತೆ ಕುಳಿತುರುವ ಬಾಲಕ

ಬಾಂಬ್​ ದಾಳಿಯಿಂದ ಹಾನಿಗೊಳಗಾದ ಕಟ್ಟಡದ ಎದುರು ನಿರಾಶ್ರಿತರಂತೆ ಕುಳಿತುರುವ ಬಾಲಕ

2 / 8
ಉಕ್ರೇನ್​ನ ಉಜ್ಹೋರೋಡ್‌ನಲ್ಲಿ ನಗರವನ್ನು ರಕ್ಷಿಸಲು ಮೊಲೊಟೊವ್ ಕಾಕ್‌ಟೇಲ್‌ಗಳನ್ನು ತಯಾರಿಸುತ್ತಿರುವಾಗ ಕಂಡು ಬಂದ ದೃಶ್ಯ.

ಉಕ್ರೇನ್​ನ ಉಜ್ಹೋರೋಡ್‌ನಲ್ಲಿ ನಗರವನ್ನು ರಕ್ಷಿಸಲು ಮೊಲೊಟೊವ್ ಕಾಕ್‌ಟೇಲ್‌ಗಳನ್ನು ತಯಾರಿಸುತ್ತಿರುವಾಗ ಕಂಡು ಬಂದ ದೃಶ್ಯ.

3 / 8
ತಂದೆಯನ್ನು ಸೈನ್ಯಕ್ಕೆ ಕಳುಹಿಸಿ, ದೇಶ ತೊರೆದು ಹೋಗುತ್ತಿರುವಾಗ ಕಣ್ಣೀರಿಟ್ಟ ಮಗು

ತಂದೆಯನ್ನು ಸೈನ್ಯಕ್ಕೆ ಕಳುಹಿಸಿ, ದೇಶ ತೊರೆದು ಹೋಗುತ್ತಿರುವಾಗ ಕಣ್ಣೀರಿಟ್ಟ ಮಗು

4 / 8
ದೇಶವನ್ನು ರಕ್ಷಿಸುವಂತೆ ಧರ್ಮದ ಸಂಕೇತವನ್ನು ಹಿಡಿದು ನಿಂತು ಬೇಡಿಕೊಳ್ಳುತ್ತಿರುವ ಮಹಿಳೆ

ದೇಶವನ್ನು ರಕ್ಷಿಸುವಂತೆ ಧರ್ಮದ ಸಂಕೇತವನ್ನು ಹಿಡಿದು ನಿಂತು ಬೇಡಿಕೊಳ್ಳುತ್ತಿರುವ ಮಹಿಳೆ

5 / 8
ಬಾಂಬ್​ ದಾಳಿಯಿಂದ ಬೆಂಕಿ ಹತ್ತಿ ಉರಿಯುತ್ತಿದ್ದ ಕಟ್ಟಡದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ

ಬಾಂಬ್​ ದಾಳಿಯಿಂದ ಬೆಂಕಿ ಹತ್ತಿ ಉರಿಯುತ್ತಿದ್ದ ಕಟ್ಟಡದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ

6 / 8
ಕೀವ್​ ನಗರದಲ್ಲಿ ಕ್ಷಿಪಣಿ ದಾಳಿಯಾದ ವೇಳೆ ಬೆಂಕಿ ಕಾಣಿಸಿಕೊಂಡ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಹೀಗೆ

ಕೀವ್​ ನಗರದಲ್ಲಿ ಕ್ಷಿಪಣಿ ದಾಳಿಯಾದ ವೇಳೆ ಬೆಂಕಿ ಕಾಣಿಸಿಕೊಂಡ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಹೀಗೆ

7 / 8
ರಷ್ಯಾ ದಾಳಿಯಿಂದ ಹಾನಿಗೊಳಗಾದ ಕಿಟಕಿಯಿಂದ ಇಣುಕಿ ನೋಡುತ್ತಿರುವ ವ್ಯಕ್ತಿ

ರಷ್ಯಾ ದಾಳಿಯಿಂದ ಹಾನಿಗೊಳಗಾದ ಕಿಟಕಿಯಿಂದ ಇಣುಕಿ ನೋಡುತ್ತಿರುವ ವ್ಯಕ್ತಿ

8 / 8

Published On - 12:38 pm, Tue, 1 March 22

Follow us
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು