AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಬೆನ್ನಲ್ಲೇ ಚೀನಾದಿಂದ ಬರುತ್ತಿದೆ ಮತ್ತೊಂದು ಘಾತಕ ವೈರಸ್‌

ಬೀಜಿಂಗ್‌: ಚೀನಾ ವೀಶ್ವದ ಪಾಲಿಗೆ ಈಗ ವಿಲನ್‌ ಆಗಿ ಬಿಟ್ಟಿದೆ. ಕಳೆದ ವರ್ಷ ಕೊಟ್ಟ ಕೊರೊನಾ ವೈರಸ್‌ಗೆ ಇಡೀ ಜಗತ್ತೇ ಥಂಡಾ ಹೊಡೆದಿದೆ. ಇದರಿಂದಲೇ ಇನ್ನು ಚೇತರಿಸಿಕೊಂಡಿಲ್ಲ, ಆಗಲೇ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಅದುವೇ ಬನ್‌ಯಾ ವೈರಸ್‌. ಹೌದು ಕೊರೊನಾ ವೈರಸ್‌ಗೆ ಜಗತ್ತೇ ಕಂಗಾಲಾಗಿರುವಾಗ ಚೀನಾ ಈಗ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಬನ್‌ಯಾ ವೈರಸ್‌ ಎಂಬ ಹೊಸ ಸಾಂಕ್ರಾಮಿಕಕ್ಕೆ ಈಗಾಗಲೇ ಚೀನಾದಲ್ಲಿ 7ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿದ್ದಾರೆ. ಚೀನಾದ ಜಿಯಾಂಗ್‌ ಸು […]

ಕೊರೊನಾ ಬೆನ್ನಲ್ಲೇ ಚೀನಾದಿಂದ ಬರುತ್ತಿದೆ ಮತ್ತೊಂದು ಘಾತಕ ವೈರಸ್‌
Guru
Guru|

Updated on: Aug 07, 2020 | 4:58 PM

Share

ಬೀಜಿಂಗ್‌: ಚೀನಾ ವೀಶ್ವದ ಪಾಲಿಗೆ ಈಗ ವಿಲನ್‌ ಆಗಿ ಬಿಟ್ಟಿದೆ. ಕಳೆದ ವರ್ಷ ಕೊಟ್ಟ ಕೊರೊನಾ ವೈರಸ್‌ಗೆ ಇಡೀ ಜಗತ್ತೇ ಥಂಡಾ ಹೊಡೆದಿದೆ. ಇದರಿಂದಲೇ ಇನ್ನು ಚೇತರಿಸಿಕೊಂಡಿಲ್ಲ, ಆಗಲೇ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಅದುವೇ ಬನ್‌ಯಾ ವೈರಸ್‌.

ಹೌದು ಕೊರೊನಾ ವೈರಸ್‌ಗೆ ಜಗತ್ತೇ ಕಂಗಾಲಾಗಿರುವಾಗ ಚೀನಾ ಈಗ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಬನ್‌ಯಾ ವೈರಸ್‌ ಎಂಬ ಹೊಸ ಸಾಂಕ್ರಾಮಿಕಕ್ಕೆ ಈಗಾಗಲೇ ಚೀನಾದಲ್ಲಿ 7ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿದ್ದಾರೆ. ಚೀನಾದ ಜಿಯಾಂಗ್‌ ಸು ಮತ್ತು ಌನ್‌ಹುಯಿ ಪ್ರದೇಶಗಳಲ್ಲಿ ಈ ವೈರಸ್‌ ಈಗ ವ್ಯಾಪಕವಾಗಿ ಹಬ್ಬುತ್ತಿದೆ.

ಟಿಕ್‌ ಅಥವಾ ಜೇಡರ ಥರ ಇರುವ ಹುಳು ಕಡಿತದಿಂದ ಈ ವೈರಸ್‌ ಹಬ್ಬುತ್ತೆ. ಆದರೆ ಇದು ಈಗ ಚೀನಾದಲ್ಲಿ ಮಾನವನಿಂದ ಮಾನವನಿಗೆ ಹರಡುತ್ತಿದ್ದು ಮತ್ತೊಂದು ಸಂಕಷ್ಟದ ಆತಂಕ ಸೃಷ್ಟಿಸಿದೆ. ತೀವ್ರವಾದ ತಲೆನೋವು, ಜ್ವರ, ಆಯಾಸ ಮತ್ತು ಅಲರ್ಜಿಯ ಕಲೆಗಳು ಈ ಬುನ್‌ಯಾ ವೈರಸ್‌ನ ಲಕ್ಷಣಗಳು. ಈ ವೈರಸ್‌ ಸೋಂಕಿದ್ರೆ ಕೊರೊನಾದಷ್ಟೇ ಆತಂಕ ಪಡಬೇಕು. ಯಾಕಂದ್ರೆ ಇದಕ್ಕೆ ಇನ್ನು ಯಾವುದೇ ಔಷಧವಾಗಲಿ ಅಥವಾ ವ್ಯಾಕ್ಸಿನ್‌ ಆಗಲಿ ಕಂಡು ಹಿಡಿದಿಲ್ಲ.

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ