AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಬೆನ್ನಲ್ಲೇ ಚೀನಾದಿಂದ ಬರುತ್ತಿದೆ ಮತ್ತೊಂದು ಘಾತಕ ವೈರಸ್‌

ಬೀಜಿಂಗ್‌: ಚೀನಾ ವೀಶ್ವದ ಪಾಲಿಗೆ ಈಗ ವಿಲನ್‌ ಆಗಿ ಬಿಟ್ಟಿದೆ. ಕಳೆದ ವರ್ಷ ಕೊಟ್ಟ ಕೊರೊನಾ ವೈರಸ್‌ಗೆ ಇಡೀ ಜಗತ್ತೇ ಥಂಡಾ ಹೊಡೆದಿದೆ. ಇದರಿಂದಲೇ ಇನ್ನು ಚೇತರಿಸಿಕೊಂಡಿಲ್ಲ, ಆಗಲೇ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಅದುವೇ ಬನ್‌ಯಾ ವೈರಸ್‌. ಹೌದು ಕೊರೊನಾ ವೈರಸ್‌ಗೆ ಜಗತ್ತೇ ಕಂಗಾಲಾಗಿರುವಾಗ ಚೀನಾ ಈಗ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಬನ್‌ಯಾ ವೈರಸ್‌ ಎಂಬ ಹೊಸ ಸಾಂಕ್ರಾಮಿಕಕ್ಕೆ ಈಗಾಗಲೇ ಚೀನಾದಲ್ಲಿ 7ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿದ್ದಾರೆ. ಚೀನಾದ ಜಿಯಾಂಗ್‌ ಸು […]

ಕೊರೊನಾ ಬೆನ್ನಲ್ಲೇ ಚೀನಾದಿಂದ ಬರುತ್ತಿದೆ ಮತ್ತೊಂದು ಘಾತಕ ವೈರಸ್‌
Guru
|

Updated on: Aug 07, 2020 | 4:58 PM

Share

ಬೀಜಿಂಗ್‌: ಚೀನಾ ವೀಶ್ವದ ಪಾಲಿಗೆ ಈಗ ವಿಲನ್‌ ಆಗಿ ಬಿಟ್ಟಿದೆ. ಕಳೆದ ವರ್ಷ ಕೊಟ್ಟ ಕೊರೊನಾ ವೈರಸ್‌ಗೆ ಇಡೀ ಜಗತ್ತೇ ಥಂಡಾ ಹೊಡೆದಿದೆ. ಇದರಿಂದಲೇ ಇನ್ನು ಚೇತರಿಸಿಕೊಂಡಿಲ್ಲ, ಆಗಲೇ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಅದುವೇ ಬನ್‌ಯಾ ವೈರಸ್‌.

ಹೌದು ಕೊರೊನಾ ವೈರಸ್‌ಗೆ ಜಗತ್ತೇ ಕಂಗಾಲಾಗಿರುವಾಗ ಚೀನಾ ಈಗ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಬನ್‌ಯಾ ವೈರಸ್‌ ಎಂಬ ಹೊಸ ಸಾಂಕ್ರಾಮಿಕಕ್ಕೆ ಈಗಾಗಲೇ ಚೀನಾದಲ್ಲಿ 7ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿದ್ದಾರೆ. ಚೀನಾದ ಜಿಯಾಂಗ್‌ ಸು ಮತ್ತು ಌನ್‌ಹುಯಿ ಪ್ರದೇಶಗಳಲ್ಲಿ ಈ ವೈರಸ್‌ ಈಗ ವ್ಯಾಪಕವಾಗಿ ಹಬ್ಬುತ್ತಿದೆ.

ಟಿಕ್‌ ಅಥವಾ ಜೇಡರ ಥರ ಇರುವ ಹುಳು ಕಡಿತದಿಂದ ಈ ವೈರಸ್‌ ಹಬ್ಬುತ್ತೆ. ಆದರೆ ಇದು ಈಗ ಚೀನಾದಲ್ಲಿ ಮಾನವನಿಂದ ಮಾನವನಿಗೆ ಹರಡುತ್ತಿದ್ದು ಮತ್ತೊಂದು ಸಂಕಷ್ಟದ ಆತಂಕ ಸೃಷ್ಟಿಸಿದೆ. ತೀವ್ರವಾದ ತಲೆನೋವು, ಜ್ವರ, ಆಯಾಸ ಮತ್ತು ಅಲರ್ಜಿಯ ಕಲೆಗಳು ಈ ಬುನ್‌ಯಾ ವೈರಸ್‌ನ ಲಕ್ಷಣಗಳು. ಈ ವೈರಸ್‌ ಸೋಂಕಿದ್ರೆ ಕೊರೊನಾದಷ್ಟೇ ಆತಂಕ ಪಡಬೇಕು. ಯಾಕಂದ್ರೆ ಇದಕ್ಕೆ ಇನ್ನು ಯಾವುದೇ ಔಷಧವಾಗಲಿ ಅಥವಾ ವ್ಯಾಕ್ಸಿನ್‌ ಆಗಲಿ ಕಂಡು ಹಿಡಿದಿಲ್ಲ.

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!