AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಧು ಶ್ರೀನಾಥ್​

ಸಾಧು ಶ್ರೀನಾಥ್​

ಹಿರಿಯ ಸಂಪಾದಕ - TV9 Kannada

sadhu.srinath@tv9.com

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ!

ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow On:
Srivari Navaratri Brahmotsav: ಅ.15 ರಿಂದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನವರಾತ್ರಿ ಬ್ರಹ್ಮೋತ್ಸವ ಈ ಬಾರಿ 2 ಬಾರಿ!  ಯಾವ ದಿನ, ಹೇಗೆ ದರ್ಶನ ವಿವರ ಇಲ್ಲಿದೆ

Srivari Navaratri Brahmotsav: ಅ.15 ರಿಂದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನವರಾತ್ರಿ ಬ್ರಹ್ಮೋತ್ಸವ ಈ ಬಾರಿ 2 ಬಾರಿ! ಯಾವ ದಿನ, ಹೇಗೆ ದರ್ಶನ ವಿವರ ಇಲ್ಲಿದೆ

ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ನವರಾತ್ರಿ ಬ್ರಹ್ಮೋತ್ಸವದಲ್ಲಿ ಧ್ವಜಾರೋಹಣ ನಡೆಯಲಿರುವ ಅಕ್ಟೋಬರ್​ 19ನೇ ತಾರೀಕು ಗರುಡ ವಾಹನ, 20ನೇ ಪುಷ್ಪಕವಿಮಾನಂ, ಅಕ್ಟೋಬರ್​ 22ರಂದು ಸ್ವರ್ಣರಥ, 23ರಂದು ಚಕ್ರಸ್ನಾನ ನಡೆಯಲಿದೆ. ಬೆಳಿಗ್ಗೆ ವಾಹನ ಸೇವೆ 8 ರಿಂದ 10 ಗಂಟೆಗಳವರೆಗೆ, ರಾತ್ರಿ ವಾಹನ ಸೇವೆ 7- 9 ಗಂಟೆಯವರೆಗೆ ನಡೆಯುತ್ತದೆ. ಗರುಡವಾಹನ ಸೇವೆ ರಾತ್ರಿ 7 ರಿಂದ 12 ಗಂಟೆಗಳವರೆಗೆ ನಡೆಯುತ್ತದೆ. ಈ ಬ್ರಹ್ಮೋತ್ಸವದಲ್ಲಿ ವಾಹನ ಸೇವೆ ವೈಶಿಷ್ಟ್ಯ ಹೀಗೆ ಇರಲಿದೆ.

Okra or Lady Finger Face Pack: ಕಾಲು, ಕೈ, ಮುಖದ ಚರ್ಮದಲ್ಲಿ ಟ್ಯಾನ್ ತೆಗೆದುಹಾಕಬೇಕಾ? ಬೆಂಡೆಕಾಯಿ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ

Okra or Lady Finger Face Pack: ಕಾಲು, ಕೈ, ಮುಖದ ಚರ್ಮದಲ್ಲಿ ಟ್ಯಾನ್ ತೆಗೆದುಹಾಕಬೇಕಾ? ಬೆಂಡೆಕಾಯಿ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ

ಕಾಲು, ಕೈ, ಮುಖದ ಚರ್ಮದ ಟ್ಯಾನ್ ತೆಗೆದುಹಾಕಬೇಕಾ? ಒಂದು ಬೌಲ್ ತುಂಬಾ ನೀರು ತೆಗೆದುಕೊಂಡು ಬೆಂಡೆಕಾಯಿಯನ್ನು ತೊಳೆಯಿರಿ.. ನಂತರ ಆ ಬಟ್ಟಲಿನಲ್ಲಿ ಬೆಂಡೆಕಾಯಿ ತುಂಡುಗಳನ್ನು ಸೇರಿಸಿ ಮತ್ತು 1 ಚಮಚ ಜೇನುತುಪ್ಪ ಮತ್ತು 2 ಚಮಚ ಹಾಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

parrot  Missing: ನಮ್ಮ ದುಬಾರಿ ಗಿಳಿ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆಗೆ ದೂರು.. ಆದರೆ ಅಷ್ಟರಲ್ಲಿ ಏನಾಗಿದೆ ಗೊತ್ತಾ?

parrot Missing: ನಮ್ಮ ದುಬಾರಿ ಗಿಳಿ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆಗೆ ದೂರು.. ಆದರೆ ಅಷ್ಟರಲ್ಲಿ ಏನಾಗಿದೆ ಗೊತ್ತಾ?

Australia Parrot Missing: ಇತ್ತೀಚೆಗೆ ನರೇಂದ್ರ ಚಾರಿ ಎಂಬ ವ್ಯಕ್ತಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ತನ್ನ ಗಿಳಿ ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆಸ್ಟ್ರೇಲಿಯಾದ ಅಪರೂಪದ ಜಾತಿಯ ಗಲರಕ್ಷಾ ಎಂಬ ಗಿಳಿಯನ್ನು 1,30,000 ರೂಪಾಯಿಗೆ ಖರೀದಿಸಿ ತಂದಿದ್ದರಂತೆ! ಆದರೆ ಆ ದುಬಾರಿ ಗಿಳಿ ಪಂಜರದಿಂದ ಹಾರಿಹೋಗಿದೆ.

ರಾಜ್ಯ ಸರ್ಕಾರದ ವಿರುದ್ಧ ಮತ್ತೋರ್ವ ಆಡಳಿತಾರೂಢ ಕಾಂಗ್ರೆಸ್ ಶಾಸಕ ಅಸಮಾಧಾನ, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಕುಟುಕು  

ರಾಜ್ಯ ಸರ್ಕಾರದ ವಿರುದ್ಧ ಮತ್ತೋರ್ವ ಆಡಳಿತಾರೂಢ ಕಾಂಗ್ರೆಸ್ ಶಾಸಕ ಅಸಮಾಧಾನ, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಕುಟುಕು  

CM Siddaramaiah: ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ರೈತರಿಗೆ ಸಮರ್ಪಕ ವಿದ್ಯುತ್ ವಿತರಣೆ ಮಾಡದ ಹಿನ್ನೆಲೆ ಹೆಸ್ಕಾಂ ವಿರುದ್ಧ ಆಕ್ರೋಶಗೊಂಡಿದ್ದು, ವಿದ್ಯುತ್ ನಿಗಮಗಳಲ್ಲಿ ವೈಫಲ್ಯಗಳಿವೆ. ಅದನ್ನ ಸರಿಪಡಿಸುವ ಕೆಲಸ ರಾಜ್ಯದ ಮುಖ್ಯಮಂತ್ರಿಯಾದವರು ಮಾಡಬೇಕು ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಹಿಂದೂ ದೇಗುಲದಲ್ಲಿ ಪೂಜೆ ಸಲ್ಲಿಸಿ, ತೀರ್ಥ ತೆಗೆದುಕೊಂಡ ತ.ನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರಿ ಸೀತಾಮರೈ ಸ್ಟಾಲಿನ್!

ಹಿಂದೂ ದೇಗುಲದಲ್ಲಿ ಪೂಜೆ ಸಲ್ಲಿಸಿ, ತೀರ್ಥ ತೆಗೆದುಕೊಂಡ ತ.ನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರಿ ಸೀತಾಮರೈ ಸ್ಟಾಲಿನ್!

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರಿ ಸೀತಾಮರೈ ಸ್ಟಾಲಿನ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿತು. ಸೆಂತಾಮರೈ ಸ್ಟಾಲಿನ್ ಅವರು ಸ್ವಾಮಿ ಅಂಬಲ್ ಚಟ್ಟನಾಥರ್ ಮತ್ತು ಅಷ್ಟ ಭೈರವ ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸತ್ತೈನಾಥರ್ ದೇವಾಲಯವು ಬೆಟ್ಟದ ಮೇಲಿರುವ ದೇವಾಲಯವಾಗಿದ್ದು, ಭಗವಾನ್ ಶಿವನ ಕೃಪಾಕಟಾಕ್ಷಕ್ಕೆ ಎಂಬುದು ಇಲ್ಲಿನ ನಂಬಿಕೆಯಾಗಿದೆ.

ಪ್ರಧಾನಿ ಮೋದಿಯವರ ಆ ಘೋಷಣೆಯಿಂದಾಗಿ… 12 ವರ್ಷದಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ 70 ವರ್ಷದ ರೈತ ನಾಯಕ ಕಾಲಿಗೆ ಚಪ್ಪಲಿ ಹಾಕಿದರು! ಏನಿದರ ವೃತ್ತಾಂತ?

ಪ್ರಧಾನಿ ಮೋದಿಯವರ ಆ ಘೋಷಣೆಯಿಂದಾಗಿ… 12 ವರ್ಷದಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ 70 ವರ್ಷದ ರೈತ ನಾಯಕ ಕಾಲಿಗೆ ಚಪ್ಪಲಿ ಹಾಕಿದರು! ಏನಿದರ ವೃತ್ತಾಂತ?

ಮಹಬೂಬ್ ನಗರದಲ್ಲಿ  ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಹಳದಿ ಬೋರ್ಡ್ ಸ್ಥಾಪನೆಯ ಘೋಷಣೆ ಮಾಡಿದರು. ಈ ಮೂಲಕ ನಾಲ್ಕು ವರ್ಷಗಳ ಹಿಂದೆ ಬಿಜೆಪಿ ನೀಡಿದ ಭರವಸೆಯನ್ನು ಈಡೇರಿಸಿದೆ. ಆದರೆ ಈ ಭರವಸೆ ಈಡೇರುವುದಕ್ಕೂ ಮುನ್ನ, ರಾಜ್ಯದಲ್ಲಿ ಹಳದಿ ಮಂಡಳಿ ಸ್ಥಾಪನೆ ಮಾಡುವವರೆಗೂ ಬರಿಗಾಲಿನಲ್ಲಿ (Footwear) ನಡೆಯುವುದಾಗಿ ರೈತ ಮನೋಹರ ಶಂಕರ್ ರೆಡ್ಡಿ ದೀಕ್ಷೆ ತೊಟ್ಟಿದರು ಎಂಬುದು ದಾಖಲಾರ್ಹ ಸಂಗತಿ.

ರಾಜ್ಯ ಕಾಂಗ್ರೆಸ್​​ ಸರ್ಕಾರದ ಪತನ – ಈ ಬಾರಿ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​​ರಿಂದ ಭವಿಷ್ಯ, ಗಡುವು ಯಾವಾಗ?

ರಾಜ್ಯ ಕಾಂಗ್ರೆಸ್​​ ಸರ್ಕಾರದ ಪತನ – ಈ ಬಾರಿ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​​ರಿಂದ ಭವಿಷ್ಯ, ಗಡುವು ಯಾವಾಗ?

ರಾಮನಗರದಿಂದಲೇ ಸರ್ಕಾರ ಪತನದ ಬಗ್ಗೆ ಬ್ಯಾಕ್ ಟು ಬ್ಯಾಕ್ ಬಾಂಬ್ ಸಿಡಿದಿದೆ. ಕುಮಾರಸ್ವಾಮಿ ಬಳಿಕ ಸಿಪಿ ಯೋಗೇಶ್ವರ್, ಸರ್ಕಾರದ ಮುಳುಗುವ ಬಾಂಬ್ ಹಾಕಿರೋದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೀಡುಮಾಡಿದೆ.

ಗಾಂಧಿ ದೇಗುಲ: ಆ ಗ್ರಾಮಸ್ಥರು ಒಟ್ಟಾಗಿ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ, ಗಾಂಧಿ ದೇವರ ಆಶೀರ್ವಾದ ಪಡೆಯುತ್ತಾರೆ

ಗಾಂಧಿ ದೇಗುಲ: ಆ ಗ್ರಾಮಸ್ಥರು ಒಟ್ಟಾಗಿ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ, ಗಾಂಧಿ ದೇವರ ಆಶೀರ್ವಾದ ಪಡೆಯುತ್ತಾರೆ

ಹೈದರಾಬಾದ್‌ನಿಂದ 75 ಕಿಮೀ ದೂರದಲ್ಲಿರುವ ಚಿಟ್ಯಾಲ ಪಟ್ಟಣದ ಸಮೀಪವಿರುವ ದೊಡ್ಡ ಕಪರ್ತಿ ಗ್ರಾಮದಲ್ಲಿ ಮೊದಲ ಗಾಂಧಿ ದೇವಾಲಯವನ್ನು ನಿರ್ಮಿಸಲಾಯಿತು. ಈ ಮಹಾತ್ಮಾ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡುವುದು ಸುತ್ತಮುತ್ತಲಿನ ಜನರಿಗೆ ಭಾವನಾತ್ಮಕವಾಗುತ್ತಿದೆ. ಮಹಾತ್ಮ ಗಾಂಧಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಪಿ.ವಿ. ಕೃಷ್ಣರಾವ್ ಮಾತನಾಡಿ ಗಾಂಧಿ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಕಾಕತೀಯ ವಿಶ್ವವಿದ್ಯಾಲಯ: ಅಮವಾಸ್ಯೆ, ಹುಣ್ಣಿಮೆಗೆ ವಿಶ್ವವಿದ್ಯಾಲಯದಲ್ಲಿ ಕೋಳಿ-ಮೇಕೆ ಬಲಿ, ಕ್ಯಾಂಪಸ್​​ನಲ್ಲಿ ಮನೆ ಮಾಡಿದೆ ಭೀತಿಯ ವಾತಾವರಣ

ಕಾಕತೀಯ ವಿಶ್ವವಿದ್ಯಾಲಯ: ಅಮವಾಸ್ಯೆ, ಹುಣ್ಣಿಮೆಗೆ ವಿಶ್ವವಿದ್ಯಾಲಯದಲ್ಲಿ ಕೋಳಿ-ಮೇಕೆ ಬಲಿ, ಕ್ಯಾಂಪಸ್​​ನಲ್ಲಿ ಮನೆ ಮಾಡಿದೆ ಭೀತಿಯ ವಾತಾವರಣ

Kakatiya University: ವಾರಂಗಲ್ ಜಿಲ್ಲೆಯಲ್ಲಿರುವ ಕಾಕತೀಯ ವಿಶ್ವವಿದ್ಯಾನಿಲಯದಲ್ಲಿ ಜನವಸತಿ ಇಲ್ಲದ ಪ್ರದೇಶಗಳು ಅತೀಂದ್ರಿಯ ಪೂಜೆಗೆ ಅಡ್ಡೆಯಾಗಿವೆ. ಇತ್ತೀಚಿಗೆ ಬೆಳಕಿಗೆ ಬರುತ್ತಿರುವ ಸರಣಿ ಘಟನೆಗಳು ಒಂದೆಡೆ ವಿದ್ಯಾರ್ಥಿಗಳನ್ನು ಮತ್ತೊಂದೆಡೆ ಸುತ್ತಮುತ್ತಲಿನ ಜನತೆಗೆ ತೊಂದರೆ ನೀಡುತ್ತಿವೆ. ಹಾಗಾದರೆ.. ವಿಶ್ವವಿದ್ಯಾನಿಲಯದ ಆಸುಪಾಸಿನಲ್ಲಿ ಕ್ಷುದ್ರ ಪೂಜೆ ಮಾಡುತ್ತಿರುವವರು ಯಾರು?.. ವಿಶ್ವವಿದ್ಯಾಲಯದ ಸ್ಥಿತಿ ವಿವಾದವೇಕೆ? ಇದು ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಜೈಲಿನಲ್ಲಿ ಚಂದ್ರಬಾಬು ನಾಯ್ಡು ದೀಕ್ಷೆ ಮುಂದುವರಿಕೆ, ಗಾಂಧಿ ಜಯಂತಿ ದಿನ ಟಿಡಿಪಿ ಪದಾಧಿಕಾರಿಗಳ ಸತ್ಯಮೇವ ಜಯತೆ ತಾರಕಕ್ಕೆ

ಜೈಲಿನಲ್ಲಿ ಚಂದ್ರಬಾಬು ನಾಯ್ಡು ದೀಕ್ಷೆ ಮುಂದುವರಿಕೆ, ಗಾಂಧಿ ಜಯಂತಿ ದಿನ ಟಿಡಿಪಿ ಪದಾಧಿಕಾರಿಗಳ ಸತ್ಯಮೇವ ಜಯತೆ ತಾರಕಕ್ಕೆ

 ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಟಿಡಿಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ತೆಲುಗು ದೇಶಂ ಪಕ್ಷದ ಮುಖಂಡರು ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಮಹಾತ್ಮ ಗಾಂಧಿ ಜನ್ಮದಿನವಾದ ಇಂದು ಟಿಡಿಪಿ ನಾಯಕರು ಚಂದ್ರಬಾಬು ಬಂಧನದ ವಿರುದ್ಧ ಸತ್ಯಮೇವ ಜಯತೆ ಹೆಸರಿನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

Nara Bhuvaneshwari Bus Yatra: ಅ. 5ರಿಂದ ‘ಎದ್ದೇಳಿ ತೆಲುಗು ಜನರೇ’ ಹೆಸರಿನಲ್ಲಿ ಚಂದ್ರಬಾಬು ಪತ್ನಿ ಭುವನೇಶ್ವರಿ ಬಸ್ ಯಾತ್ರೆ ಶುರು, ಯಾಕಾಗಿ ಗೊತ್ತಾ?

Nara Bhuvaneshwari Bus Yatra: ಅ. 5ರಿಂದ ‘ಎದ್ದೇಳಿ ತೆಲುಗು ಜನರೇ’ ಹೆಸರಿನಲ್ಲಿ ಚಂದ್ರಬಾಬು ಪತ್ನಿ ಭುವನೇಶ್ವರಿ ಬಸ್ ಯಾತ್ರೆ ಶುರು, ಯಾಕಾಗಿ ಗೊತ್ತಾ?

ಅ. 5ರಿಂದ ಯಾತ್ರೆ ಆರಂಭವಾದರೆ ರಾಯಲಸೀಮಾ ಜಿಲ್ಲೆಗಳಲ್ಲಿ ‘ಮೇಲುಕೋ ತೆಲುಗೋಡ’ ಎಂಬ ಹೆಸರಿನಲ್ಲಿ ಯಾತ್ರೆ ಮುಂದುವರಿಯಲಿದೆ. ಚಂದ್ರಬಾಬು ಸದ್ಯ ರಾಜಮಂಡ್ರಿ ಜೈಲಿನಲ್ಲಿದ್ದು, ಭುವನೇಶ್ವರಿ ರಾಜಮಂಡ್ರಿಯಲ್ಲಿ ನೆಲೆಸಿದ್ದಾರೆ. ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಧೈರ್ಯ ತುಂಬುತ್ತಿದ್ದಾರೆ. ಒಗ್ಗಟ್ಟು ಪ್ರದರ್ಶಿಸಲು ಬರುವ ಹಲವು ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಗಾಂಧಿ ಜಯಂತಿಯಾದ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹವನ್ನೂ ಕೈಗೊಳ್ಳಲಾಗಿದೆ.

ಮದುವೆ ಎಂದರೇನು? ವಿದ್ಯಾರ್ಥಿನಿಯ ಫನ್ನಿ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ! ಜನ ಮನಸಾರೆ ನಗ್ತಿದಾರೆ

ಮದುವೆ ಎಂದರೇನು? ವಿದ್ಯಾರ್ಥಿನಿಯ ಫನ್ನಿ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ! ಜನ ಮನಸಾರೆ ನಗ್ತಿದಾರೆ

ಶಾಲೆಯಲ್ಲಿ ವಿವಿಧ ರೀತಿಯ ಮಕ್ಕಳಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಅಧ್ಯಯನ ಮಾಡಲು ತುಂಬಾ ಆಸಕ್ತಿ ಹೊಂದಿದ್ದರೆ, ಕೆಲವು ವಿದ್ಯಾರ್ಥಿಗಳು ತುಂಬಾ ಚಾಣಾಕ್ಷರು. ಬುದ್ಧಿವಂತರೂ ಆಗಿಗಿರುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳು ಸಾಮಾನ್ಯ ಬುದ್ಧಿವಂತಿಕೆಯನ್ನು ಹೊಂದಿದ್ದರೂ ತಮ್ಮ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಮನಸ್ಸಿಟ್ಟು ಅಧ್ಯಯನ ಮಾಡುವುದಿಲ್ಲ. ಆದರೆ ಅಂತಹ ವಿದ್ಯಾರ್ಥಿಗಳ ಹೃದಯ ಎಲ್ಲೆಲ್ಲೋ ಓಡಾಡುತ್ತಿರುತ್ತದೆ/ ಏನನ್ನೋ ಜಾಲಾಡುತ್ತಿರುತ್ತದೆ.

ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು