AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳು ಬಜೆಟ್​- ಏಳು ಸೀರೆ- ಏಳು ಬಣ್ಣಗಳು: ಕರ್ನಾಟಕದ ಸಂಸದೆ-ವಿತ್ತ ಸಚಿವೆ ನೀಡಿದ ನಿರ್ಮಲ ಸಂದೇಶ ಏನು?

Nirmala Sitharaman 7th budget in a row: ತಾವು ನಿರಂತರವಾಗಿ ಮಂಡಿಸಿದ ಏಳು ಬಜೆಟ್‌ಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಏಳೂ ಬಾರಿಯೂ ಸೀರೆಗಳನ್ನೇ ಧರಿಸಿ ಲೋಕಸಭೆಯಲ್ಲಿ ಮಿಂಚಿದ್ದಾರೆ. ಪ್ರಸಕ್ತ 2024 ರ ಬಜೆಟ್‌ಗಾಗಿ ಅವರು ಧರಿಸಿರುವ ಸೀರೆ ಆಂಧ್ರಪ್ರದೇಶ ರಾಜ್ಯದ ಶೈಲಿಯದ್ದಾಗಿದೆ. ಆಫ್-ವೈಟ್ ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು.

ಏಳು ಬಜೆಟ್​- ಏಳು ಸೀರೆ- ಏಳು ಬಣ್ಣಗಳು: ಕರ್ನಾಟಕದ ಸಂಸದೆ-ವಿತ್ತ ಸಚಿವೆ ನೀಡಿದ ನಿರ್ಮಲ ಸಂದೇಶ ಏನು?
ಏಳು ಬಜೆಟ್​- ಏಳು ಸೀರೆ- ಏಳು ಬಣ್ಣಗಳು: ನಿರ್ಮಲ ಸಂದೇಶ ಏನು?
ಸಾಧು ಶ್ರೀನಾಥ್​
|

Updated on:Jul 24, 2024 | 1:53 PM

Share

Modi 3.0 budget: ಕರ್ನಾಟಕದ ಸಂಸದೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮೋದಿ ಸರ್ಕಾರದ ಮೂರೂ ಅವಧಿಯ ಆಡಳಿತದಲ್ಲಿ ಸತತವಾಗಿ 7 ಬಜೆಟ್ ಗಳನ್ನು ಮಂಡಿಸುವ ಮೂಲಕ ಮೋದಿ ಆಡಳಿತದಲ್ಲಿ ಕಾಮನಬಿಲ್ಲು ಮೂಡಿಸಿದ್ದಾರೆ. ಅಂದರೆ ಸತತವಾಗಿ ಏಳೂ ಬಜೆಟ್​​​ಗಳ ಮಂಡನೆ ವೇಳೆ ಏಳು ಬಣ್ಣಗಳ ವಿವಿಧ ಸೀರೆಗಳನ್ನು ಧರಿಸುವ ಮೂಲಕ ಆಧ್ಯಾತ್ಮಿಕತೆ ಸೇರಿದಂತೆ ಸಾಕಷ್ಟು ಆಯಾಮಗಳನ್ನು ಪ್ರತಿನಿಧಿಸಿದ್ದಾರೆ. ಹಾಗಾದರೆ, ದೇಶದ ವಿತ್ತ ವಲಯಕ್ಕೆ ಸಚಿವೆ ನೀಡಿದ ನಿರ್ಮಲ ಸಂದೇಶ ಏನು? ತಾವು ನಿರಂತರವಾಗಿ ಮಂಡಿಸಿದ ಏಳು ಬಜೆಟ್‌ಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಏಳೂ ಬಾರಿಯೂ ಸೀರೆಗಳನ್ನೇ ಧರಿಸಿ ಲೋಕಸಭೆಯಲ್ಲಿ ಮಿಂಚಿದ್ದಾರೆ. ಪ್ರಸಕ್ತ 2024 ರ ಬಜೆಟ್‌ಗಾಗಿ ಅವರು ಧರಿಸಿರುವ ಸೀರೆ ಆಂಧ್ರಪ್ರದೇಶ ರಾಜ್ಯದ ಶೈಲಿಯದ್ದಾಗಿದೆ. ಆಫ್-ವೈಟ್ ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು. ಇದನ್ನೂ ಓದಿ: ಮೂರನೇ ವ್ಯಕ್ತಿ ಗ್ಯಾರಂಟಿ ಇಲ್ಲದೆಯೇ MSME ಗಳಿಗೆ ಟರ್ಮ್ ಲೋನ್‌ ಲಭ್ಯ- ವಿತ್ತ ಸಚಿವೆ ಸೀತಾರಾಮನ್ ಘೋಷಣೆ ತನ್ಮೂಲಕ ಕೇಂದ್ರ ಮೈತ್ರಿ ಸರ್ಕಾರದ ಜೊತೆ ಕೈಜೋಡಿಸಿರುವ ಆಂಧ್ರದ ಟಿಡಿಪಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಡಳಿತಕ್ಕೆ ಸಿಂಹಪಾಲು ಯೋಜನೆಗಳನ್ನು ನೀಡಿದ್ದಾರೆ. ಈ ಸೂಕ್ಷ್ಮ ಸುಳಿವನ್ನು ಗಮನಿಸಿದಾಗ ತಾವು ಇಂದು ಧರಿಸಿರುವ ಸೀರೆಗೆ ತಕ್ಕಂತೆ ದಕ್ಷಿಣ ರಾಜ್ಯಕ್ಕೆ ಭಾರಿ ಹಣಕಾಸು ಹಂಚಿಕೆ ನೀಡಿರುವುದನ್ನು ಎತ್ತಿತೋರಿಸಿದ್ದಾರೆ. ಕೆಂಪು, ನೀಲಿ, ಹಳದಿ, ಕಂದು ಮತ್ತು ಆಫ್​ ವೈಟ್​​… ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಅವರ ಸೀರೆಗಳ ಛಾಯೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕಥೆಯಿದೆ. ಪ್ರತಿಯೊಂದು ಸೀರೆಯು ಭಾರತದ ಒಂದು ಮೂಲೆಯಿಂದ ವಿಭಿನ್ನ ಸಾಂಸ್ಕೃತಿಕ ಕಥೆಯನ್ನು...

Published On - 1:24 pm, Tue, 23 July 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ