AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಾಂತ್ಯದಲ್ಲಿ ಕಾಯಿಪಲ್ಲೆಗಳ ಬೆಲೆ ಗೊತ್ತಾಗಬೇಕಿತ್ತೇ? ಇಲ್ಲಿದೆ ವಿವರ

ಶನಿವಾಗಿರುವ ಇಂದು ವಾರಾಂತ್ಯದ ವೇಳೆ ವಿವಿಧ ತರಕಾರಿ ಮತ್ತು ಕಾಯಿಪಲ್ಲೆಗಳ ದರವನ್ನು ವ್ಯವಸಾಯ ಹುಟ್ಟುವಳಿ ಮಾರುಕಟ್ಟೆ ಸಮಿತಿಯು (ಎಪಿಎಮ್​ಸಿ) ಬಿಡುಗಡೆ ಮಾಡಿದೆ.

ವಾರಾಂತ್ಯದಲ್ಲಿ ಕಾಯಿಪಲ್ಲೆಗಳ ಬೆಲೆ ಗೊತ್ತಾಗಬೇಕಿತ್ತೇ? ಇಲ್ಲಿದೆ ವಿವರ
ತರಕಾರಿ ಮಾರುಕಟ್ಟೆ
TV9 Web
| Edited By: |

Updated on: Jun 26, 2021 | 8:59 PM

Share

ಶನಿವಾಗಿರುವ ಇಂದು ವಾರಾಂತ್ಯದ ವೇಳೆ ವಿವಿಧ ತರಕಾರಿ ಮತ್ತು ಕಾಯಿಪಲ್ಲೆಗಳ ದರವನ್ನು ವ್ಯವಸಾಯ ಹುಟ್ಟುವಳಿ ಮಾರುಕಟ್ಟೆ ಸಮಿತಿಯು (ಎಪಿಎಮ್​ಸಿ) ಬಿಡುಗಡೆ ಮಾಡಿದ್ದು ಬೆಲೆಗಳ ಕೆಳ ಕಂಡಂತಿವೆ:

ಎಲ್ಲ ಕಾಯಿಪಲ್ಲೆ ಮತ್ತು ತರಕಾರಿಗಳ ಬೆಲೆ ಪ್ರತಿ ಕ್ವಿಂಟಾಲ್​ಗೆ

ಹೂಕೋಸು ರೂ. 1,000-3,800 ಬದನೆಕಾಯಿ ರೂ. 800-3,100 ಟೊಮೆಟೊ ರೂ. 200-1,750 ಹಾಗಲಕಾಯಿ ರೂ 1,800-5,000 ಸೋರೆಕಾಯಿ ರೂ. 700-2,000 ಬೂದು ಗುಂಬಳ ರೂ. 1,600-2,000 ಹಸಿರು ಮೆಣಸಿನಕಾಯಿ ರೂ. 1,000-3,500 ಹಸಿರು ಬಾಳೆ ರೂ. 800-3,000 ಬೀನ್ಸ್ ರೂ. 1,300-8,000 ಹಸಿರು ಶುಂಠಿ ರೂ. 850-3,000 ಗೆಜ್ಜರಿ ರೂ. 1,000-5,500 ಎಲೆಕೋಸು ರೂ. 250-3,500 ಬೆಂಡೆಕಾಯಿ ರೂ. 1,200-3,500 ಪಡುವಲಕಾಯಿ ರೂ. 700-1,600 ಬೀಟ್​ರೂಟ್ ರೂ. 1,000-7,000 ಸೌತೆಕಾಯಿ ರೂ. 400-2,491 ಹೀರೆಕಾಯಿ ರೂ. 1,425-4,500 ಮೂಲಂಗಿ ರೂ. 300-2,400 ದೊಣ್ಣೆ ಮೆಣಸಿನಕಾಯಿ ರೂ. 1,800-5,000 ನುಗ್ಗೆಕಾಯಿ ರೂ. 1,600-9,000 ಸಿಹಿ ಕುಂಬಳಕಾಯಿ ರೂ. 500-1,400 ನೂಲ್ ಕೋಲ್ ರೂ. 1,000-5,000 ನಿಂಬೆಹಣ್ಣು ರೂ.100-3,000

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ