Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಾಂತ್ಯದಲ್ಲಿ ಕಾಯಿಪಲ್ಲೆಗಳ ಬೆಲೆ ಗೊತ್ತಾಗಬೇಕಿತ್ತೇ? ಇಲ್ಲಿದೆ ವಿವರ

ಶನಿವಾಗಿರುವ ಇಂದು ವಾರಾಂತ್ಯದ ವೇಳೆ ವಿವಿಧ ತರಕಾರಿ ಮತ್ತು ಕಾಯಿಪಲ್ಲೆಗಳ ದರವನ್ನು ವ್ಯವಸಾಯ ಹುಟ್ಟುವಳಿ ಮಾರುಕಟ್ಟೆ ಸಮಿತಿಯು (ಎಪಿಎಮ್​ಸಿ) ಬಿಡುಗಡೆ ಮಾಡಿದೆ.

ವಾರಾಂತ್ಯದಲ್ಲಿ ಕಾಯಿಪಲ್ಲೆಗಳ ಬೆಲೆ ಗೊತ್ತಾಗಬೇಕಿತ್ತೇ? ಇಲ್ಲಿದೆ ವಿವರ
ತರಕಾರಿ ಮಾರುಕಟ್ಟೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 26, 2021 | 8:59 PM

ಶನಿವಾಗಿರುವ ಇಂದು ವಾರಾಂತ್ಯದ ವೇಳೆ ವಿವಿಧ ತರಕಾರಿ ಮತ್ತು ಕಾಯಿಪಲ್ಲೆಗಳ ದರವನ್ನು ವ್ಯವಸಾಯ ಹುಟ್ಟುವಳಿ ಮಾರುಕಟ್ಟೆ ಸಮಿತಿಯು (ಎಪಿಎಮ್​ಸಿ) ಬಿಡುಗಡೆ ಮಾಡಿದ್ದು ಬೆಲೆಗಳ ಕೆಳ ಕಂಡಂತಿವೆ:

ಎಲ್ಲ ಕಾಯಿಪಲ್ಲೆ ಮತ್ತು ತರಕಾರಿಗಳ ಬೆಲೆ ಪ್ರತಿ ಕ್ವಿಂಟಾಲ್​ಗೆ

ಹೂಕೋಸು ರೂ. 1,000-3,800 ಬದನೆಕಾಯಿ ರೂ. 800-3,100 ಟೊಮೆಟೊ ರೂ. 200-1,750 ಹಾಗಲಕಾಯಿ ರೂ 1,800-5,000 ಸೋರೆಕಾಯಿ ರೂ. 700-2,000 ಬೂದು ಗುಂಬಳ ರೂ. 1,600-2,000 ಹಸಿರು ಮೆಣಸಿನಕಾಯಿ ರೂ. 1,000-3,500 ಹಸಿರು ಬಾಳೆ ರೂ. 800-3,000 ಬೀನ್ಸ್ ರೂ. 1,300-8,000 ಹಸಿರು ಶುಂಠಿ ರೂ. 850-3,000 ಗೆಜ್ಜರಿ ರೂ. 1,000-5,500 ಎಲೆಕೋಸು ರೂ. 250-3,500 ಬೆಂಡೆಕಾಯಿ ರೂ. 1,200-3,500 ಪಡುವಲಕಾಯಿ ರೂ. 700-1,600 ಬೀಟ್​ರೂಟ್ ರೂ. 1,000-7,000 ಸೌತೆಕಾಯಿ ರೂ. 400-2,491 ಹೀರೆಕಾಯಿ ರೂ. 1,425-4,500 ಮೂಲಂಗಿ ರೂ. 300-2,400 ದೊಣ್ಣೆ ಮೆಣಸಿನಕಾಯಿ ರೂ. 1,800-5,000 ನುಗ್ಗೆಕಾಯಿ ರೂ. 1,600-9,000 ಸಿಹಿ ಕುಂಬಳಕಾಯಿ ರೂ. 500-1,400 ನೂಲ್ ಕೋಲ್ ರೂ. 1,000-5,000 ನಿಂಬೆಹಣ್ಣು ರೂ.100-3,000

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ