AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಾಂತ್ಯದಲ್ಲಿ ಕಾಯಿಪಲ್ಲೆಗಳ ಬೆಲೆ ಗೊತ್ತಾಗಬೇಕಿತ್ತೇ? ಇಲ್ಲಿದೆ ವಿವರ

ಶನಿವಾಗಿರುವ ಇಂದು ವಾರಾಂತ್ಯದ ವೇಳೆ ವಿವಿಧ ತರಕಾರಿ ಮತ್ತು ಕಾಯಿಪಲ್ಲೆಗಳ ದರವನ್ನು ವ್ಯವಸಾಯ ಹುಟ್ಟುವಳಿ ಮಾರುಕಟ್ಟೆ ಸಮಿತಿಯು (ಎಪಿಎಮ್​ಸಿ) ಬಿಡುಗಡೆ ಮಾಡಿದೆ.

ವಾರಾಂತ್ಯದಲ್ಲಿ ಕಾಯಿಪಲ್ಲೆಗಳ ಬೆಲೆ ಗೊತ್ತಾಗಬೇಕಿತ್ತೇ? ಇಲ್ಲಿದೆ ವಿವರ
ತರಕಾರಿ ಮಾರುಕಟ್ಟೆ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 26, 2021 | 8:59 PM

Share

ಶನಿವಾಗಿರುವ ಇಂದು ವಾರಾಂತ್ಯದ ವೇಳೆ ವಿವಿಧ ತರಕಾರಿ ಮತ್ತು ಕಾಯಿಪಲ್ಲೆಗಳ ದರವನ್ನು ವ್ಯವಸಾಯ ಹುಟ್ಟುವಳಿ ಮಾರುಕಟ್ಟೆ ಸಮಿತಿಯು (ಎಪಿಎಮ್​ಸಿ) ಬಿಡುಗಡೆ ಮಾಡಿದ್ದು ಬೆಲೆಗಳ ಕೆಳ ಕಂಡಂತಿವೆ:

ಎಲ್ಲ ಕಾಯಿಪಲ್ಲೆ ಮತ್ತು ತರಕಾರಿಗಳ ಬೆಲೆ ಪ್ರತಿ ಕ್ವಿಂಟಾಲ್​ಗೆ

ಹೂಕೋಸು ರೂ. 1,000-3,800 ಬದನೆಕಾಯಿ ರೂ. 800-3,100 ಟೊಮೆಟೊ ರೂ. 200-1,750 ಹಾಗಲಕಾಯಿ ರೂ 1,800-5,000 ಸೋರೆಕಾಯಿ ರೂ. 700-2,000 ಬೂದು ಗುಂಬಳ ರೂ. 1,600-2,000 ಹಸಿರು ಮೆಣಸಿನಕಾಯಿ ರೂ. 1,000-3,500 ಹಸಿರು ಬಾಳೆ ರೂ. 800-3,000 ಬೀನ್ಸ್ ರೂ. 1,300-8,000 ಹಸಿರು ಶುಂಠಿ ರೂ. 850-3,000 ಗೆಜ್ಜರಿ ರೂ. 1,000-5,500 ಎಲೆಕೋಸು ರೂ. 250-3,500 ಬೆಂಡೆಕಾಯಿ ರೂ. 1,200-3,500 ಪಡುವಲಕಾಯಿ ರೂ. 700-1,600 ಬೀಟ್​ರೂಟ್ ರೂ. 1,000-7,000 ಸೌತೆಕಾಯಿ ರೂ. 400-2,491 ಹೀರೆಕಾಯಿ ರೂ. 1,425-4,500 ಮೂಲಂಗಿ ರೂ. 300-2,400 ದೊಣ್ಣೆ ಮೆಣಸಿನಕಾಯಿ ರೂ. 1,800-5,000 ನುಗ್ಗೆಕಾಯಿ ರೂ. 1,600-9,000 ಸಿಹಿ ಕುಂಬಳಕಾಯಿ ರೂ. 500-1,400 ನೂಲ್ ಕೋಲ್ ರೂ. 1,000-5,000 ನಿಂಬೆಹಣ್ಣು ರೂ.100-3,000

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ