Stock Market: ಮಹಾನವವಿಯಂದು ಷೇರುಪೇಟೆ ಚೇತರಿಕೆ: ಆರಂಭದಲ್ಲೇ 1000 ಅಂಶಗಳ ಮುನ್ನಡೆ ದಾಖಲಿಸಿದ ಬಿಎಸ್​ಇ

ಸ್ಟಾಕ್ ಮಾರ್ಕೆಟ್ ಏರಿಕೆಯನ್ನು ಕಂಡಿದ್ದು,  ಸೆನ್ಸೆಕ್ಸ್ 1,000 ಏರಿಕೆ ಕಂಡಿದೆ , ನಿಫ್ಟಿ ಸುಮಾರು 17,200 ಹೆಚ್ಚಾಗಿದೆ.  ಇದೀಗ ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ಬ್ಯಾಂಕ್‌ನಂತಹ  ವಲಯಗಳ  ಸೂಚ್ಯಂಕಗಳು ಹೆಚ್ಚು ವಹಿವಾಟು ನಡೆಸುತ್ತಿವೆ. 

Stock Market: ಮಹಾನವವಿಯಂದು ಷೇರುಪೇಟೆ ಚೇತರಿಕೆ: ಆರಂಭದಲ್ಲೇ 1000 ಅಂಶಗಳ ಮುನ್ನಡೆ ದಾಖಲಿಸಿದ ಬಿಎಸ್​ಇ
Stock market
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 04, 2022 | 10:47 AM

ಮಂಗಳವಾರದಂದು ಸ್ಟಾಕ್ ಮಾರ್ಕೆಟ್ ಏರಿಕೆಯನ್ನು ಕಂಡಿದ್ದು,  ಆರಂಭದಲ್ಲೇ  ಸೆನ್ಸೆಕ್ಸ್ 1,000 ಏರಿಕೆ ಕಂಡಿದೆ,  ನಿಫ್ಟಿ ಸುಮಾರು 17,200 ಹೆಚ್ಚಾಗಿದೆ. ಷೇರುಪೇಟೆ ಮಾರುಕಟ್ಟೆನಲ್ಲಿ ಇದೊಂದು ಲಾಭದ ಹಂತವಾದರೂ, ಕೆಲವೊಂದು ಸೆನ್ಸೆಕ್ಸ್​ಗಳು ದೀರ್ಘವಧಿಯ ವೈಹಿವಾಟುಗಳನ್ನು ಕಂಡಿಲ್ಲ. ಸೋಮವಾರದಂದು (ಅ.3)  ಸೆನ್ಸೆಕ್ಸ್ 700ರಷ್ಟು ಏರಿಕೆಯನ್ನು ಕಂಡಿತು, ಇಂದು 1,000 ಏರಿಕೆಯನ್ನು ಕಂಡಿದೆ.  ಇದೀಗ ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ಬ್ಯಾಂಕ್‌ನಂತಹ  ವಲಯಗಳ  ಸೂಚ್ಯಂಕಗಳು ಹೆಚ್ಚು ವಹಿವಾಟು ನಡೆಸುತ್ತಿವೆ.  ಹಿಂಡಾಲ್ಕೊ ಇಂಡಸ್ಟ್ರೀಸ್, ಇಂಡಸ್‌ಇಂಡ್ ಬ್ಯಾಂಕ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಎಲ್ & ಟಿ ಕಂಪನಿಗಳು ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದೆ. ಇದೀಗ ಸೆನ್ಸೆಕ್ಸ್ 1,000 ಏರಿಕೆ ಕಂಡಿದ್ದು , ನಿಫ್ಟಿ ಸುಮಾರು 17,200 ಹೆಚ್ಚಾಗಿದೆ. ಎಲ್ಲಾ ವಲಯಗಳಲ್ಲೂ ಹೆಚ್ಚು ಗ್ರೇಸ್​ನ್ನು ಪಡೆದುಕೊಂಡಿದೆ.

ಎನ್‌ಎಸ್‌ಇ ನಿಫ್ಟಿ 50 300 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆ ಕಂಡು 17,200 ಮಟ್ಟಗಳಿಗಿಂತ ಹೆಚ್ಚು ವಹಿವಾಟು ನಡೆಸಿತು ಮತ್ತು ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 1000 ಪಾಯಿಂಟ್‌ಗಳ ಏರಿಕೆಯೊಂದಿಗೆ 57,915 ಮಟ್ಟದಲ್ಲಿ ವಹಿವಾಟು ನಡೆಸಿತು.

Published On - 10:41 am, Tue, 4 October 22

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ