AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marvel Loki: ಲೋಕಿಗೆ ಇದೆ ಚೆನ್ನೈ ನಂಟು; ಸಂದರ್ಶನದಲ್ಲಿ ಹೊರ ಬಿತ್ತು ಅಚ್ಚರಿಯ ವಿಚಾರ

ಡಿಸ್ನಿ ಹಾಟ್​ಸ್ಟಾರ್ ಟ್ವಿಟರ್​ನಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಟಾಮ್​ ಹಿಡ್ಲಸ್ಟನ್ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

Marvel Loki: ಲೋಕಿಗೆ ಇದೆ ಚೆನ್ನೈ ನಂಟು; ಸಂದರ್ಶನದಲ್ಲಿ ಹೊರ ಬಿತ್ತು ಅಚ್ಚರಿಯ ವಿಚಾರ
ಲೋಕಿ ಪಾತ್ರ
ರಾಜೇಶ್ ದುಗ್ಗುಮನೆ
|

Updated on: Jun 09, 2021 | 4:50 PM

Share

ಟಾಮ್​ ಹಿಡ್ಲಸ್ಟನ್ ಅವರು ಮಾರ್ವೆಲ್​ ಸರಣಿಯಲ್ಲಿ ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಲೋಕಿ’ ಹೆಸರಿನಲ್ಲೇ ಸೀರಿಸ್​ ಬಂದಿದೆ. ಇಂದಿನಿಂದ ಈ ಸೀರೀಸ್​ನ ಪ್ರಸಾರ ಆರಂಭವಾಗಿದೆ. ವಿಶೇಷ ಎಂದರೆ, ಟಾಮ್​ ಅವರಿಗೆ ಚೆನ್ನೈ ನಂಟಿದೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಡಿಸ್ನಿ ಹಾಟ್​ಸ್ಟಾರ್ ಟ್ವಿಟರ್​ನಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಟಾಮ್​ ಹಿಡ್ಲಸ್ಟನ್ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಒಂದು ಶಬ್ದವನ್ನು ನೀಡಲಾಗುತ್ತದೆ. ಅದನ್ನು ನೋಡಿದ ತಕ್ಷಣ ಅವರ ಮನಸ್ಸಿನಲ್ಲಿ ಏನು ಬರುತ್ತದೆ ಎನ್ನುವುದನ್ನು ಟಾಮ್​ ಹೇಳಬೇಕು. ಈ ವೇಳೆ ಭಾರತ ಎನ್ನುವ ಶಬ್ದವನ್ನು ಹೇಳಲಾಯಿತು. ಆಗ ಟಾಮ್​ ‘ಶಾರುಖ್​ ಖಾನ್​’ ಎಂದು ಉತ್ತರಿಸಿದರು. ಇನ್ನು, ಬಾಲಿವುಡ್​ ಎಂದಾಗಲೂ ಅವರು ಹೇಳಿದ್ದು ಶಾರುಖ್​ ಖಾನ್​ ಹೆಸರನ್ನೇ.

ಶಾರುಖ್​ ಖಾನ್​ ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಇಡೀ ಜಗತ್ತಿಗೇ ಪರಿಚಯವಾಗಿದ್ದಾರೆ. ಹೀಗಾಗಿ, ಶಾರುಖ್​ ಹೆಸರು ಟಾಮ್​ ಬಾಯಲ್ಲಿ ಬಂದಿದೆ.

ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರ ಇದೆ. ಚೆನ್ನೈಗೂ ಟಾಮ್​ಗೂ ಕನೆಕ್ಷನ್​ ಇದೆ. ಭಾರತದ ನಗರ ಎನ್ನುವ ಶಬ್ದವನ್ನು ಟಾಮ್​ ಮುಂದೆ ಇಟ್ಟಾಗ, ‘ಚೆನ್ನೈ’ ಎನ್ನುವ ಉತ್ತರ ಬಂತು. ‘ಮೈ ಅಕ್ಕಾ ಲಿವ್ಸ್​ ದೇರ್.​ (ನನ್ನ ಅಕ್ಕ ಅಲ್ಲಿ ವಾಸವಾಗಿದ್ದಾರೆ) ನಾನು ಅಲ್ಲಿಗೆ ಅನೇಕ ಬಾರಿಗೆ ತೆರಳಿದ್ದೇನೆ. ಚೆನ್ನೈ ಅದ್ಭುತವಾಗಿದೆ’ ಎಂದರು.

ಲೋಕಿ ಮಾರ್ವೆಲ್​ನ ಅವೆಂಜರ್ಸ್​ ಸರಣಿಯಲ್ಲಿ ಕಾಣಿಸಿಕೊಳ್ಳುವ ವಿಲನ್​ ಪಾತ್ರ. 2012ರಲ್ಲಿ ಮೊದಲ ಬಾರಿಗೆ ಅವರು ದಿ ಅವೇಂಜರ್ಸ್​​ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ಸಾಕಷ್ಟು ಅವೇಂಜರ್ಸ್​ ಸರಣಿಯಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ:  ಶಾರುಖ್​ ಖಾನ್​ ಮಗಳು ಸುಹಾನಾಗೆ ಬಂತು ಮ್ಯಾರೇಜ್​ ಪ್ರಪೋಸಲ್​; ಹುಡುಗನ ಸ್ಯಾಲರಿ ಎಷ್ಟು ಗೊತ್ತಾ?

ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ