AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲು ಸಿದ್ಧವಾಗ್ತಿದೆ ಪೊಗರು.. ರಾಬರ್ಟ್ ಸಿನಿಮಾದ ತೆಲುಗು ಸಾಂಗ್ ಇಂದು ರಿಲೀಸ್

Cinema News | ಟಾಲಿವುನಲ್ಲಿ ಸ್ಯಾಂಡಲ್​ವುಡ್ ಸಿನಿಮಾಗಳ ಕ್ರೇಜ್ ದೊಡ್ಡ ಸಂಚಲನ ಮೂಡಿಸೋದು ಫಿಕ್ಸ್ ಆಗಿದೆ. ಇಷ್ಟು ದಿನ ರಾಜ್ಯದಲ್ಲಿ ತೆಲುಗು ಸಿನಿಮಾಗಳು ಅಬ್ಬರಿಸ್ತಾವೆ ಅಂತಿತ್ತು. ಆದ್ರೀಗ, ಟಾಲಿವುಡ್‌ ಸಾಮ್ರಾಜ್ಯವನ್ನ ಆಳೋಕೆ ಕನ್ನಡದ ಸ್ಟಾರ್‌ಗಳು ರೆಡಿಯಾಗಿದ್ದಾರೆ.

1100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲು ಸಿದ್ಧವಾಗ್ತಿದೆ ಪೊಗರು.. ರಾಬರ್ಟ್ ಸಿನಿಮಾದ ತೆಲುಗು ಸಾಂಗ್ ಇಂದು ರಿಲೀಸ್
ನಟ ಧ್ರುವ ಸರ್ಜಾ
ಆಯೇಷಾ ಬಾನು
|

Updated on:Feb 12, 2021 | 7:03 AM

Share

ಸ್ಯಾಂಡಲ್​ವುಡ್‌ನ ಬಿಗ್‌ಸ್ಟಾರ್‌ಗಳ ಸಿನಿಮಾಗಳು ಟಾಲಿವುಡ್, ಕಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡೋದು ಕನ್ಫರ್ಮ್ ಆಗಿದೆ. ಸದ್ಯಕ್ಕಂತೂ ಸ್ಯಾಂಡಲ್​ವುಡ್ ಸಿನಿಮಾಗಳ ರಿಲೀಸ್‌ಗೆ ಎದುರಾಗಿದ್ದ ಅಡೆತಡೆಗಳಿಗೆ ಬ್ರೇಕ್ ಬಿದ್ದಿದ್ದು ಮೊದಲ ಸಿನಿಮಾ ಪೊಗರು ಬೆಳ್ಳಿ ಪರದೆ ಮೇಲೆ ಅಬ್ಬರಿಸೋಕೆ ರೆಡಿಯಾಗಿದೆ. ಅಂದ್ಹಾಗೆ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾಗೆ ಥಿಯೇಟರ್ ಫಿಕ್ಸ್ ಆಗಿವೆ.

ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಬರೋಬ್ಬರಿ 1100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದ್ರಲ್ಲಿ ತಮಿಳು ಮತ್ತು ತೆಲುಗು ಇಂಡಸ್ಟ್ರಿಯಲ್ಲೇ ಪೊಗರಿಗೆ ಮುನ್ನೂರಕ್ಕೂ ಹೆಚ್ಚು ಥಿಯೇಟರ್ ಫಿಕ್ಸ್ ಆಗಿದ್ಯಂತೆ. ಹೀಗಾಗಿ ಪೊಗರು ನಂತರ ರಿಲೀಸ್ ಆಗ್ತಿರೋ ರಾಬರ್ಟ್.. ಯುವರತ್ನ.. ಕೋಟಿಗೊಬ್ಬ-3. ಕೆಜಿಎಫ್ ಎಲ್ಲವೂ ಪರಭಾಷೆ ಸಿನಿಮಾ ಅಭಿಮಾನಿಗಳನ್ನ ಮೋಡಿ ಮಾಡಲಿವೆ.

ಇನ್ನು, ರಾಬರ್ಟ್ ತಂಡ ಸಿನಿಮಾದ ಬಗ್ಗೆ ಒಂದೊಂದೇ ಅಪ್ ಡೇಟ್ ನೀಡಿ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹುಟ್ಟು ಹಾಕ್ತಿದೆ. ಸದ್ಯಕ್ಕಂತೂ ರಾಬರ್ಟ್ ಸಿನಿಮಾದ ತೆಲುಗು ಸಾಂಗ್ ಇಂದು ರಿಲೀಸ್ ಆಗ್ತಿದೆ. ನಂತರ ಫೆಬ್ರವರಿ-16ಕ್ಕೆ ದರ್ಶನ್ ಹುಟ್ಟುಹಬ್ಬಕ್ಕೆ ಟ್ರೇಲರ್‌ ರಿಲೀಸ್ ಮಾಡಿ ದರ್ಶನ್‌ಗೆ ಬರ್ತ್‌ಡೇ ಗಿಫ್ಟ್ ನೀಡಲಿದೆ ಚಿತ್ರತಂಡ.

ಒಟ್ನಲ್ಲಿ, ಈಗಾಗ್ಲೇ ಕನ್ನಡದ ಸಿನಿಮಾಗಳು ಮಾಡ್ತಿರೋ ಮೋಡಿಗೆ ಪರಭಾಷೆ ಸಿನಿಮಾ ಮಂದಿ ಬೆರಗುಗಣ್ಣಿಂದ ನೊಡ್ತಿದ್ದಾರೆ. ಕೆಜಿಎಫ್ -2 ಟ್ರೈಲರ್ ಮಾಡಿರೋ ಮೋಡಿ ಸದ್ಯ ರಿಲೀಸ್ ಆಗ್ತಿರೋ ಕನ್ನಡ ಸಿನಿಮಾಗಳ ಮೇಲಿನ ಕುತೂಹಲ ಹೆಚ್ಚು ಮಾಡ್ತಿದೆ.

 ಇದನ್ನೋ ಓದಿ: ಪ್ರೇಮಿಗಳ ದಿನಕ್ಕೆ ‘ಪೊಗರು’ ಹುಡುಗನ ಹಾಡುಗಳ ದರ್ಬಾರ್

Published On - 6:52 am, Fri, 12 February 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್