AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನೊಳಗಿನ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣೂ ಕಾಳಿಮಾತೆಗೆ ಸಮ -ಜೈಲಿನ 4 ಗೋಡೆಯ ಮಧ್ಯೆ 144 ದಿನ ಕಳೆದು, ಬದಲಾದ್ರಾ ರಾಗಿಣಿ?

ಹೆಣ್ಣಿನ ಶಕ್ತಿಯ ಬಗ್ಗೆ ಉಲ್ಲೇಖಿಸುವ ಪೋಸ್ಟ್ ಒಂದನ್ನು ನಟಿ ತಮ್ಮ WhatsApp ಡಿ.ಪಿ ಪೋಸ್ಟ್‌ಗೆ ಹಾಕಿಕೊಂಡಿದ್ದಾರೆ.

ತನ್ನೊಳಗಿನ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣೂ ಕಾಳಿಮಾತೆಗೆ ಸಮ -ಜೈಲಿನ 4 ಗೋಡೆಯ ಮಧ್ಯೆ 144 ದಿನ ಕಳೆದು, ಬದಲಾದ್ರಾ ರಾಗಿಣಿ?
‘ತನ್ನೊಳಗಿನ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣೂ ಕಾಳಿಮಾತೆಗೆ ಸಮ’
KUSHAL V
|

Updated on: Jan 26, 2021 | 7:38 PM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನ ಕೋಣೆಯಲ್ಲಿ ಸತತ 144 ದಿನ ಕಳೆದ ನಟಿ ರಾಗಿಣಿ ದ್ವಿವೇದಿ ನಿನ್ನೆಯಷ್ಟೇ ಜಾಮೀನಿನ ಮೇಲೆ ಹೊರಬಂದರು. ಕಾರಾಗೃಹವಾಸದಲ್ಲಿ ತಾವು ಅನುಭವಿಸಿದ ನೋವು, ಯಾತನೆಯ ಬಗ್ಗೆ ಮತ್ತೊಂದು ದಿನ ಮಾತನಾಡುತ್ತೇನೆ ಎಂದು ಹೇಳಿ ಹೊರಟು ಹೋಗಿದ್ದರು.

ಆದರೆ ಇದೀಗ, ನಾಲ್ಕು ಗೋಡೆಯ ಮಧ್ಯೆ 144ದಿನಗಳನ್ನು ಕಳೆದ ನಟಿ ತಮ್ಮ ಬಾಳಿನ ಹಾದಿಯಲ್ಲಿ ಯಾವುದಾದರು ಪರಿವರ್ತನೆ ಕಾಣಲು ಮುಂದಾಗಿದ್ದಾರಾ ಎಂಬ ಮಾತು ಕೇಳಿಬಂದಿದೆ. ಜೊತೆಗೆ, ರಾಗಿಣಿ ತನ್ನೊಳಗಿನ ಶಕ್ತಿಯನ್ನು ಏನಾದರು ಅರಿತರಾ ಎಂಬ ಮಾತು ಸಹ ಕೇಳಿಬಂದಿದೆ.

ಇವೆಲ್ಲಾ ಮಾತುಗಳಿಗೆ ಪುಷ್ಟಿ ನೀಡುವಂತಿದೆ ನಟಿಯ WhatsApp ಡಿ.ಪಿ ಪೋಸ್ಟ್‌. ಹೌದು, ಹೆಣ್ಣಿನ ಶಕ್ತಿಯ ಬಗ್ಗೆ ಉಲ್ಲೇಖಿಸುವ ಪೋಸ್ಟ್ ಒಂದನ್ನು ನಟಿ ತಮ್ಮ WhatsApp ಡಿ.ಪಿ ಪೋಸ್ಟ್‌ಗೆ ಹಾಕಿಕೊಂಡಿದ್ದಾರೆ.

ತನ್ನೊಳಗಿನ ಧೈರ್ಯವನ್ನು ಎಚ್ಚರಗೊಳಿಸುವ ಪ್ರತಿಯೊಬ್ಬ ಹೆಣ್ಣು ದುರ್ಗಾ ಮಾತೆಗೆ ಸಮ. ತನ್ನೊಳಗಿನ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣು ಕಾಳಿ ಮಾತೆಗೆ ಸಮ. ತನ್ನೊಳಗಿನ ಭಕ್ತಿಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣೂ ಪಾರ್ವತಿಗೆ ಸಮ. ಪ್ರತಿ ಹೆಣ್ಣಲೂ ಆ ಶಕ್ತಿ ದೇವತೆ ಇದ್ದಾಳೆ ಎಂಬ ಪೋಸ್ಟ್​ನ ರಾಗಿಣಿ ತಮ್ಮ WhatsApp ಡಿ.ಪಿ ಪೋಸ್ಟ್‌ಗೆ ಹಾಕಿಕೊಂಡಿದ್ದಾರೆ. ಈ ಮೂಲಕ, ಜೈಲಿನಲ್ಲಿ ತನ್ನೊಳಗಿನ ಶಕ್ತಿಯನ್ನು ನಟಿ ಅರಿತಿರಬೇಕು ಎಂಬ ಮಾತು ಕೇಳಿಬಂದಿದೆ.

ಮಾತಾಡಲು ಇನ್ನೂ ಹಲವಾರು ವಿಷಯಗಳಿವೆ; ಸದ್ಯಕ್ಕೆ ಸತ್ಯಮೇವ ಜಯತೆ ಎಂದು ಹೇಳಲು ಬಯಸ್ತೇನೆ -ರಾಗಿಣಿ ದ್ವಿವೇದಿ

Follow Us
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು