AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​ ಚಿತ್ರದಿಂದ ಹೊರ ನಡೆದ ಕೀರ್ತಿ ಸುರೇಶ್

ನಟಿ ಕೀರ್ತಿ ಸುರೇಶ್​ ಸದ್ಯ ಸೌತ್​ ಸಿನಿಮಾರಂಗದ ಸ್ಟಾರ್ ನಟಿ. ಸ್ಟಾರ್​ ನಿರ್ದೇಶಕರು ಕೂಡ ಈಕೆಯ ಡೇಟ್​ಗಾಗಿ ಕಾಯುವಂತಾಗಿದೆ. ಹೀಗಿರುವಾಗ ಒಪ್ಪಿಕೊಂಡ ಸ್ಟಾರ್​ ನಿರ್ದೇಶಕನ ಸಿನಿಮಾದಿಂದ ಕೀರ್ತಿ ಹೊರ ನಡೆದಿದ್ದಾರೆ. ದೊಡ್ಡ ಅವಕಾಶಯೊಂದನ್ನ ಕೀರ್ತಿ ಕೈ ಬಿಟ್ಟಿದ್ದಾರೆ ಅಂತಿದೆ ಚಿತ್ರರಂಗ. ಕೀರ್ತಿ ಸುರೇಶ್… ಮಹಾನಟಿ ಸಿನಿಮಾದ ನಂತ್ರ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಷ್ಟೇ ಸಿನಿಮಾ ಅವಕಾಶಗಳು ಬಂದ್ರೂ, ಕೀರ್ತಿ ಮಾತ್ರ ಸಿನಿಮಾ ಆಯ್ಕೆಯಲ್ಲಿ ತುಂಬಾ ಚ್ಯೂಸಿಯಾಗಿದ್ದಾರೆ. ಅಳೆದು-ತೂಗಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ. ಆದ್ರೆ, ಸ್ಟಾರ್ ನಿರ್ದೇಶಕ ಮಣಿರತ್ನಂರ ಚಿತ್ರದಲ್ಲಿ […]

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​ ಚಿತ್ರದಿಂದ ಹೊರ ನಡೆದ ಕೀರ್ತಿ ಸುರೇಶ್
ಸಾಧು ಶ್ರೀನಾಥ್​
|

Updated on:Dec 14, 2019 | 8:56 AM

Share

ನಟಿ ಕೀರ್ತಿ ಸುರೇಶ್​ ಸದ್ಯ ಸೌತ್​ ಸಿನಿಮಾರಂಗದ ಸ್ಟಾರ್ ನಟಿ. ಸ್ಟಾರ್​ ನಿರ್ದೇಶಕರು ಕೂಡ ಈಕೆಯ ಡೇಟ್​ಗಾಗಿ ಕಾಯುವಂತಾಗಿದೆ. ಹೀಗಿರುವಾಗ ಒಪ್ಪಿಕೊಂಡ ಸ್ಟಾರ್​ ನಿರ್ದೇಶಕನ ಸಿನಿಮಾದಿಂದ ಕೀರ್ತಿ ಹೊರ ನಡೆದಿದ್ದಾರೆ. ದೊಡ್ಡ ಅವಕಾಶಯೊಂದನ್ನ ಕೀರ್ತಿ ಕೈ ಬಿಟ್ಟಿದ್ದಾರೆ ಅಂತಿದೆ ಚಿತ್ರರಂಗ.

ಕೀರ್ತಿ ಸುರೇಶ್… ಮಹಾನಟಿ ಸಿನಿಮಾದ ನಂತ್ರ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಷ್ಟೇ ಸಿನಿಮಾ ಅವಕಾಶಗಳು ಬಂದ್ರೂ, ಕೀರ್ತಿ ಮಾತ್ರ ಸಿನಿಮಾ ಆಯ್ಕೆಯಲ್ಲಿ ತುಂಬಾ ಚ್ಯೂಸಿಯಾಗಿದ್ದಾರೆ. ಅಳೆದು-ತೂಗಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ.

ಆದ್ರೆ, ಸ್ಟಾರ್ ನಿರ್ದೇಶಕ ಮಣಿರತ್ನಂರ ಚಿತ್ರದಲ್ಲಿ ನಟಿಸದೇ ಕೀರ್ತಿ ಹೊರ ನಡೆದಿದ್ದಾರೆ. ಮಣಿರತ್ನಂ ಚಿತ್ರದಲ್ಲಿ ನಟಿಸಲು ಅವಕಾಶಕ್ಕಾಗಿ ಕಾದು ಕುಳಿತಿರ್ತಾರೆ. ಆದ್ರೆ, ಕೀರ್ತಿ ಸುರೇಶ್ ಮಾತ್ರ ಸಿಕ್ಕ ಚಾನ್ಸ್​ನ್ನೂ ಕೈ ಚೆಲ್ಲಿದ್ದಾರೆ. ಮಣಿರತ್ನಂ ನಿರ್ದೇಶಿಸಲಿರೋ ಹೆಸರಾಂತ ಕಾದಂಬರಿ ಆಧಾರಿತ “ಪೊನ್ನಿಯಿನ್ ಸೆಲ್ವನ್” ಸಿನಿಮಾದಲ್ಲಿ ಕೀರ್ತಿ ಸುರೇಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳ ಬೇಕಿತ್ತು. ಮೊದಲಿಗೆ ಸಿನಿಮಾವನ್ನ ಒಪ್ಪಿಕೊಂಡು ನಂತ್ರ ಸಿನಿಮಾದಿಂದ ಹೊರ ನಡೆದಿದ್ದಾರಂತೆ.

ಈ ಕಲಾತ್ಮಕ ಸಿನಿಮಾದಿಂದ ನಟಿ ಕೀರ್ತಿ ಹೊರ ನಡೆಯಲು ಕಾರಣ ಸೂಪರ್​ ಸ್ಟಾರ್​ ರಜನಿಕಾಂತ್. ತಲೈವಾ ರಜನಿಕಾಂತ್ ಜೊತೆಗೆ ಅಭಿನಯಿಸ ಬೇಕು ಅನ್ನೋದು ಕೀರ್ತಿ ಸುರೇಶ್ ಕನಸು. ಹೀಗಾಗಿ, ತಲೈವಾ 168 ಸಿನಿಮಾದಲ್ಲಿ ರಜನಿಕಾಂತ್​ ಜೊತೆಗೆ ಕೀರ್ತಿ ಅಭಿನಯಿಸುತ್ತಿದ್ದಾರೆ.

ತಲೈವಾ 168 ಸಿನಿಮಾ ಅದಾಗ್ಲೇ ಸೆಟ್ಟೇರಿದ್ದರಿಂದ, ಎರಡು ಸಿನಿಮಾಗಳಿಗೂ ಡೇಟ್​ ಹೊಂದಾಣಿಕೆ ಆಗಿರಲಿಲ್ಲವಂತೆ. ಇದೇ ಕಾರಣ ಕೀರ್ತಿ ರಜನಿ ಸಿನಿಮಾಕ್ಕೆ ಓಟ್​ ಹಾಕಿ ಮಣಿರತ್ನಂ ಸಿನಿಮಾಕ್ಕೆ ನೋ ಎಂದಿದ್ದಾರೆ.

ಮೂಲಗಳ ಪ್ರಕಾರ ಪೊನ್ನಿಯಿನ್​ ಸೆಲ್ವನ್​ ಸಿನಿಮಾದಲ್ಲಿ ಕೀರ್ತಿ ಸುರೇಶ್​ ಪಾತ್ರ ತುಂಬಾನೇ ಚೆನ್ನಾಗಿತ್ತಂತೆ. ಇದ್ರಿಂದ ಕೀರ್ತಿ ಒಂದೊಳ್ಳೆ ಅವಕಾಶ ಕಳೆದುಕೊಂಡಿದ್ದಾರೆ ಎನ್ನಲಾಗ್ತಿದೆ.

Published On - 8:54 am, Sat, 14 December 19

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ