AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಬಗ್ಗೆ ಸುದೀಪ್​ಗೆ ಶುರುವಾಗಿದೆ ಭಯ; ಓಪನ್ ಆಗಿ ಹೇಳಿದ ಕಿಚ್ಚ

ಕಳೆದ ವಾರದ ಟಾಸ್ಕ್​ನಲ್ಲಿ ಚೈತ್ರಾ ಅವರನ್ನು ರಜತ್ ಅವರು ಆಟದಿಂದ ಹೊರಹಾಕಿದರು. ಇದರಿಂದ ಕೋಪಗೊಂಡ ಚೈತ್ರಾ ಅವರು ಶಾಪ ಹಾಕೋಕೆ ಆರಂಭಿಸಿದರು. ‘ನೀವು ಸೋಲಬೇಕು’ ಎಂದು ನೇರವಾಗಿ ಹೇಳಿದ ಚೈತ್ರಾ, ದೇವರ ಬಳಿ ಹೋಗಿಯೂ ಈ ಬಗ್ಗೆ ಕೇಳಿಕೊಂಡರು. ಈ ಬಗ್ಗೆ ಸುದೀಪ್​ಗೆ ಭಯ ಶುರುವಾಗಿದೆ.

ಚೈತ್ರಾ ಕುಂದಾಪುರ ಬಗ್ಗೆ ಸುದೀಪ್​ಗೆ ಶುರುವಾಗಿದೆ ಭಯ; ಓಪನ್ ಆಗಿ ಹೇಳಿದ ಕಿಚ್ಚ
ಚೈತ್ರಾ-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Dec 09, 2024 | 8:44 AM

Share

ಕಿಚ್ಚ ಸುದೀಪ್ ಅವರು ಯಾರಿಗೂ ಭಯಪಟ್ಟು ಬದುಕಿದವರಲ್ಲ. ಏನೇ ಇದ್ದರೂ ಅದನ್ನು ಓಪನ್ ಆಗಿ ಹೇಳುತ್ತಾರೆ. ಅವರ ನೇರಾನೇರ ಮಾತುಗಳು ಎಲ್ಲರಿಗೂ ಇಷ್ಟ ಆಗುತ್ತವೆ. ಬಿಗ್ ಬಾಸ್ ವೇದಿಕೆ ಮೇಲೆ ನಿಂತರೆ ಅವರು ಮಾತುಗಳು ಸಖತ್ ಇಷ್ಟ ಆಗುತ್ತವೆ. ಈಗ ಅವರಿಗೆ ಚೈತ್ರಾ ಕುಂದಾಪುರ ಅವರ ಮೇಲೆ ಭಯ ಶುರುವಾಗಿದೆ. ಈ ವಿಚಾರವನ್ನು ಅವರು ಫನ್ ರೂಪದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಚೈತ್ರಾ ಅವರ ಶಾಪ.

ಕಳೆದ ವಾರದ ಟಾಸ್ಕ್​ನಲ್ಲಿ ಚೈತ್ರಾ ಅವರನ್ನು ರಜತ್ ಅವರು ಆಟದಿಂದ ಹೊರಹಾಕಿದರು. ಇದರಿಂದ ಕೋಪಗೊಂಡ ಚೈತ್ರಾ ಅವರು ಶಾಪ ಹಾಕೋಕೆ ಆರಂಭಿಸಿದರು. ‘ನೀವು ಸೋಲಬೇಕು’ ಎಂದು ನೇರವಾಗಿ ಹೇಳಿದ ಚೈತ್ರಾ, ದೇವರ ಬಳಿ ಹೋಗಿಯೂ ಈ ಬಗ್ಗೆ ಕೇಳಿಕೊಂಡರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಯಿತು. ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂತು.

ಯೆಸ್ ಆರ್ ನೋ ರೌಂಡ್​ನಲ್ಲಿ ‘ಚೈತ್ರಾ ಶಾಪ ಹಾಕಿದ್ದರಿಂದಲೇ ರಜತ್ ಔಟ್ ಆದರು’ ಎಂಬ ಸ್ಟೇಟ್​ಮೆಂಟ್​ನ ಸುದೀಪ್ ಕೊಟ್ಟರು. ಈ ಮಾತನ್ನು ರಜತ್ ಒಪ್ಪಿದರೆ ಚೈತ್ರಾ ಅವರು ಒಪ್ಪಿಕೊಳ್ಳಲಿಲ್ಲ. ‘ಚೈತ್ರಾ ಪದೇ ಪದೇ ಶಾಪ ಹಾಕುತ್ತಿದ್ದರು. ಅವರ ಶಾಪ ತಾಗಿದೆ. ಈ ಕಾರಣಕ್ಕೆ ನಾನು ಔಟ್ ಆದೆ’ ಎಂದು ರಜತ್ ಅವರು ಹೇಳಿಕೊಂಡರು.

ಇದನ್ನೂ ಓದಿ: ‘ಬಿಗ್ ಬಾಸ್​ಗೆ ಒಳ್ಳೆಯ ಟಿಆರ್​ಪಿ ಬರೋಕೆ ನೀವಲ್ಲ, ನಾನು ಕಾರಣ’; ಓಪನ್ ಆಗಿ ಹೇಳಿದ ಸುದೀಪ್

ಇದರಿಂದ ಸುದೀಪ್ ಭಯವಾದಂತೆ ನಟಿಸಿದರು. ‘ನಾನು ಇನ್ಮುಂದೆ ಚೈತ್ರಾ ಅವರ ಬಳಿ ಎಚ್ಚರಿಕೆಯಿಂದ ಮಾತನಾಡುತ್ತೇನೆ. ಚೈತ್ರಾ ನನಗೆ ಶಾಪ ಹಾಕಬೇಡಿ. ನಿಮ್ಮ ಕೈನ ಮೇಲೆ ಎತ್ತಬೇಡಿ. ಒಳಕ್ಕೆ ಇಟ್ಟುಕೊಳ್ಳಿ. ಅದರಿಂದ ಶಾಪ ಹಾಕಿದ್ರೆ ಕಷ್ಟ’ ಎಂದು ಸುದೀಪ್ ಅವರು ಹೇಳುತ್ತಿದ್ದಂತೆ ಎಲ್ಲರೂ ನಕ್ಕರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು