AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಭಾರ್ಗವಿ ಮಾಡಿದ ಉಪಾಯಕ್ಕೆ ರಾಮ್ ಮತ್ತು ಸೀತಾ ಬಲಿಯಾಗುತ್ತಾರಾ?

Seetha Raama: ಭಾರ್ಗವಿ ತನ್ನ ಪ್ಲಾನ್​ಗೆ ಅನುಗುಣವಾಗಿ ಆಫೀಸ್​ಗೆ ಹೊರಡುತ್ತಾಳೆ. ಜೊತೆಗೆ ಅವಳ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಸೀತಾಳಿಗೆ ಅಡ್ವಾನ್ಸ್ ಸ್ಯಾಲರಿ ಸಿಗುತ್ತಾ? ರಾಮ್ ಆಫೀಸ್ ನಲ್ಲಿ ಬಾಸ್ ಅಲ್ಲ ಎನ್ನುವ ವಿಷಯ ಭಾರ್ಗವಿ ತಿಳಿಯುತ್ತಾ? ಕಾದು ನೋಡೋಣ.

Seetha Raama: ಭಾರ್ಗವಿ ಮಾಡಿದ ಉಪಾಯಕ್ಕೆ ರಾಮ್ ಮತ್ತು ಸೀತಾ ಬಲಿಯಾಗುತ್ತಾರಾ?
ಗಗನ್​ ಚಿನ್ನಪ್ಪ, ವೈಷ್ಣವಿ ಗೌಡ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 26, 2023 | 7:22 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 52: ಸಿಹಿಯ ಬಹುದೊಡ್ಡ ಆಸೆಯಾದ ಹೆಲಿಕಾಪ್ಟರ್ ಸವಾರಿಗೆ ಶ್ರೀರಾಮ್ ಎಲ್ಲ ಸಿದ್ಧತೆ ಮಾಡಿ ಸೀತಾ ಮತ್ತು ಸಿಹಿಯನ್ನು ಕರೆದುಕೊಂಡು ಹೋಗುತ್ತಾನೆ. ಸೀತಾ ಏನು ಹೇಳಿದರೂ ಅದನ್ನು ಕೇಳಿಸಿಕೊಳ್ಳದ ರಾಮ್, ಸಿಹಿಯ ಖುಷಿ ನೋಡಲು ಹೆಲಿಕಾಪ್ಟರ್​ನಲ್ಲಿ ಸುತ್ತಾಡಿಸುತ್ತಾನೆ. ಬಳಿಕ ಅವಳನ್ನು ನೋಡಿದ ಸೀತಾ, ರಾಮನಿಗೆ  ಮನಃಪೂರ್ವಕವಾಗಿ ಧನ್ಯವಾದ ಹೇಳುತ್ತಾಳೆ. ಹೆಲಿಕಾಪ್ಟರ್​ನಲ್ಲಿ ಹೋಗಿ ಬಂದ ಸಿಹಿಯ ಖುಷಿಗೆ ಪಾರವೇ ಇರುವುದಿಲ್ಲ. ಅದೇ ಖುಷಿಯಲ್ಲಿ ರಾಮನನ್ನು ತಬ್ಬಿ ಮುತ್ತು ಕೊಡುತ್ತಾಳೆ.

ತಾಯಿಯ ಹುಟ್ಟಿದ ಹಬ್ಬದ ನೆಪಮಾಡಿ ಭಾರ್ಗವಿ ರಾಮ್​ನನ್ನು ದೇವಸ್ಥಾನಕ್ಕೆ ಕಳುಹಿಸುತ್ತಾಳೆ. ಆಫೀಸ್​ನಿಂದ ಯಾವುದೇ ರೀತಿಯ ಸುದ್ದಿ ತಿಳಿಯದಂತೆ ನೋಡಿಕೊಳ್ಳಲು ಅವನ ಫೋನ್ ಅನ್ನು ಇಟ್ಟುಕೊಂಡು ಅವನನ್ನು ದೇವಾಲಯಕ್ಕೆ ಕಳುಹಿಸುತ್ತಾಳೆ. ಇನ್ನು ಪಿಕ್ನಿಕ್​ಗೆ ಹೋಗಲು ಒಪ್ಪಿಗೆ ಕೇಳಿದ್ದ ಸಿಹಿಗೆ, ಸೀತಮ್ಮನ ಒಪ್ಪಿಗೆ ಸಿಗದೇ ಅಸಮಾಧಾನಗೊಳ್ಳುತ್ತಾಳೆ. ಅಜ್ಜ, ಅಜ್ಜಿ ದುಡ್ಡು ಕೊಟ್ಟರೂ ಕೂಡ ಅದನ್ನು ತಿರಸ್ಕರಿಸುತ್ತಾಳೆ.

ಇದನ್ನೂ ಓದಿ: ‘ಸೀತಾ ರಾಮ’ ನಟಿ ವೈಷ್ಣವಿ ಹೊಸ ಫೋಟೋ ನೋಡಿ ವಾವ್​ ಎಂದ ಫ್ಯಾನ್ಸ್​

ಸೀತಾ ಮನೆಗೆ ಬಂದ ಅವಳ ಗೆಳತಿ ಪ್ರಿಯಾ ನಿನಗೆ ಇವತ್ತು ಹಣ ಬರುತ್ತೆ ಎಂದು ಹೇಳಿ ಅವಳೂ ಖುಷಿ ಪಡುತ್ತಾಳೆ. ನಿನ್ನ ಕಷ್ಟ ನನ್ನ ಜೊತೆ ಹೇಳಬಹುದಿತ್ತು ಎಂದು ಕೊರಗುತ್ತಾಳೆ. ಇನ್ನು ಭಾರ್ಗವಿ ತನ್ನ ಪ್ಲಾನ್​ಗೆ ಅನುಗುಣವಾಗಿ ಆಫೀಸ್ ಗೆ ಹೊರಡುತ್ತಾಳೆ. ಜೊತೆಗೆ ಅವಳ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಸೀತಾಳಿಗೆ ಅಡ್ವಾನ್ಸ್ ಸ್ಯಾಲರಿ ಸಿಗುತ್ತಾ? ರಾಮ್ ಆಫೀಸ್ ನಲ್ಲಿ ಬಾಸ್ ಅಲ್ಲ ಎನ್ನುವ ವಿಷಯ ಭಾರ್ಗವಿಗೆ ತಿಳಿಯುತ್ತಾ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್