AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಭಾರ್ಗವಿ ಮಾಡಿದ ಉಪಾಯಕ್ಕೆ ರಾಮ್ ಮತ್ತು ಸೀತಾ ಬಲಿಯಾಗುತ್ತಾರಾ?

Seetha Raama: ಭಾರ್ಗವಿ ತನ್ನ ಪ್ಲಾನ್​ಗೆ ಅನುಗುಣವಾಗಿ ಆಫೀಸ್​ಗೆ ಹೊರಡುತ್ತಾಳೆ. ಜೊತೆಗೆ ಅವಳ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಸೀತಾಳಿಗೆ ಅಡ್ವಾನ್ಸ್ ಸ್ಯಾಲರಿ ಸಿಗುತ್ತಾ? ರಾಮ್ ಆಫೀಸ್ ನಲ್ಲಿ ಬಾಸ್ ಅಲ್ಲ ಎನ್ನುವ ವಿಷಯ ಭಾರ್ಗವಿ ತಿಳಿಯುತ್ತಾ? ಕಾದು ನೋಡೋಣ.

Seetha Raama: ಭಾರ್ಗವಿ ಮಾಡಿದ ಉಪಾಯಕ್ಕೆ ರಾಮ್ ಮತ್ತು ಸೀತಾ ಬಲಿಯಾಗುತ್ತಾರಾ?
ಗಗನ್​ ಚಿನ್ನಪ್ಪ, ವೈಷ್ಣವಿ ಗೌಡ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 26, 2023 | 7:22 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 52: ಸಿಹಿಯ ಬಹುದೊಡ್ಡ ಆಸೆಯಾದ ಹೆಲಿಕಾಪ್ಟರ್ ಸವಾರಿಗೆ ಶ್ರೀರಾಮ್ ಎಲ್ಲ ಸಿದ್ಧತೆ ಮಾಡಿ ಸೀತಾ ಮತ್ತು ಸಿಹಿಯನ್ನು ಕರೆದುಕೊಂಡು ಹೋಗುತ್ತಾನೆ. ಸೀತಾ ಏನು ಹೇಳಿದರೂ ಅದನ್ನು ಕೇಳಿಸಿಕೊಳ್ಳದ ರಾಮ್, ಸಿಹಿಯ ಖುಷಿ ನೋಡಲು ಹೆಲಿಕಾಪ್ಟರ್​ನಲ್ಲಿ ಸುತ್ತಾಡಿಸುತ್ತಾನೆ. ಬಳಿಕ ಅವಳನ್ನು ನೋಡಿದ ಸೀತಾ, ರಾಮನಿಗೆ  ಮನಃಪೂರ್ವಕವಾಗಿ ಧನ್ಯವಾದ ಹೇಳುತ್ತಾಳೆ. ಹೆಲಿಕಾಪ್ಟರ್​ನಲ್ಲಿ ಹೋಗಿ ಬಂದ ಸಿಹಿಯ ಖುಷಿಗೆ ಪಾರವೇ ಇರುವುದಿಲ್ಲ. ಅದೇ ಖುಷಿಯಲ್ಲಿ ರಾಮನನ್ನು ತಬ್ಬಿ ಮುತ್ತು ಕೊಡುತ್ತಾಳೆ.

ತಾಯಿಯ ಹುಟ್ಟಿದ ಹಬ್ಬದ ನೆಪಮಾಡಿ ಭಾರ್ಗವಿ ರಾಮ್​ನನ್ನು ದೇವಸ್ಥಾನಕ್ಕೆ ಕಳುಹಿಸುತ್ತಾಳೆ. ಆಫೀಸ್​ನಿಂದ ಯಾವುದೇ ರೀತಿಯ ಸುದ್ದಿ ತಿಳಿಯದಂತೆ ನೋಡಿಕೊಳ್ಳಲು ಅವನ ಫೋನ್ ಅನ್ನು ಇಟ್ಟುಕೊಂಡು ಅವನನ್ನು ದೇವಾಲಯಕ್ಕೆ ಕಳುಹಿಸುತ್ತಾಳೆ. ಇನ್ನು ಪಿಕ್ನಿಕ್​ಗೆ ಹೋಗಲು ಒಪ್ಪಿಗೆ ಕೇಳಿದ್ದ ಸಿಹಿಗೆ, ಸೀತಮ್ಮನ ಒಪ್ಪಿಗೆ ಸಿಗದೇ ಅಸಮಾಧಾನಗೊಳ್ಳುತ್ತಾಳೆ. ಅಜ್ಜ, ಅಜ್ಜಿ ದುಡ್ಡು ಕೊಟ್ಟರೂ ಕೂಡ ಅದನ್ನು ತಿರಸ್ಕರಿಸುತ್ತಾಳೆ.

ಇದನ್ನೂ ಓದಿ: ‘ಸೀತಾ ರಾಮ’ ನಟಿ ವೈಷ್ಣವಿ ಹೊಸ ಫೋಟೋ ನೋಡಿ ವಾವ್​ ಎಂದ ಫ್ಯಾನ್ಸ್​

ಸೀತಾ ಮನೆಗೆ ಬಂದ ಅವಳ ಗೆಳತಿ ಪ್ರಿಯಾ ನಿನಗೆ ಇವತ್ತು ಹಣ ಬರುತ್ತೆ ಎಂದು ಹೇಳಿ ಅವಳೂ ಖುಷಿ ಪಡುತ್ತಾಳೆ. ನಿನ್ನ ಕಷ್ಟ ನನ್ನ ಜೊತೆ ಹೇಳಬಹುದಿತ್ತು ಎಂದು ಕೊರಗುತ್ತಾಳೆ. ಇನ್ನು ಭಾರ್ಗವಿ ತನ್ನ ಪ್ಲಾನ್​ಗೆ ಅನುಗುಣವಾಗಿ ಆಫೀಸ್ ಗೆ ಹೊರಡುತ್ತಾಳೆ. ಜೊತೆಗೆ ಅವಳ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಸೀತಾಳಿಗೆ ಅಡ್ವಾನ್ಸ್ ಸ್ಯಾಲರಿ ಸಿಗುತ್ತಾ? ರಾಮ್ ಆಫೀಸ್ ನಲ್ಲಿ ಬಾಸ್ ಅಲ್ಲ ಎನ್ನುವ ವಿಷಯ ಭಾರ್ಗವಿಗೆ ತಿಳಿಯುತ್ತಾ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ
ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ: DFO ಹೇಳಿದ್ದೇನು?
ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ: DFO ಹೇಳಿದ್ದೇನು?