AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಬಾ ತೆಳ್ಳಗಿದ್ದೀರಿ ಎಂಬ ಚಿಂತೆಯೇ? ಈ ಆಹಾರ ಪದಾರ್ಥಗಳಿಂದ ತೂಕ ಹೆಚ್ಚಿಸಿಕೊಳ್ಳಬಹುದು

ಕೆಲವು ಜನರು ನೋಡಲು ತೆಳ್ಳಗಾಗಿದ್ದರೂ ಹೆಚ್ಚಿನ ಶಕ್ತಿ ಹೊಂದಿರುತ್ತಾರೆ. ಎಲ್ಲವೂ ನಮ್ಮ ಆಹಾರ ಕ್ರಮದಲ್ಲಿಯೇ ಇದೆ. ಪೌಷ್ಟಿಕ ಆಹಾರ ನಮ್ಮದಾಗಿದ್ದರೆ ಹೆಚ್ಚಿನ ಶಕ್ತಿ ಸಿಗುತ್ತದೆ. ಈ ಮೂಲಕ ಆರೋಗ್ಯವಾಗಿಯೂ ಇರಬಹುದು ಜತೆಗೆ ಸದೃಢ ದೇಹವನ್ನೂ ಹೊಂದಬಹುದು.

ತುಂಬಾ ತೆಳ್ಳಗಿದ್ದೀರಿ ಎಂಬ ಚಿಂತೆಯೇ? ಈ ಆಹಾರ ಪದಾರ್ಥಗಳಿಂದ ತೂಕ ಹೆಚ್ಚಿಸಿಕೊಳ್ಳಬಹುದು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 23, 2021 | 7:01 AM

Share

ಕೆಲವರು ತುಂಬಾ ತೆಳ್ಳಗಾಗಿರುತ್ತಾರೆ. ಆಹಾರ ಕ್ರಮದಲ್ಲಿ ಎಷ್ಟು ಬದಲಾವಣೆಗಳನ್ನು ಮಾಡಿದರೂ ಕೂಡಾ ದಪ್ಪಗಾಗಲು ಸಾಧ್ಯವೇ ಆಗುತ್ತಿಲ್ಲ ಎಂಬುದು ಕೆಲವರ ಚಿಂತೆ. ಹೀಗಿರುವಾಗ ತೂಕ ಹೆಚ್ಚಿಸಿಕೊಳ್ಳುವ ಕೆಲವು ಆಹಾರಪದಾರ್ಥಗಳು ಇಲ್ಲಿವೆ. ಇವುಗಳು ನಿಮ್ಮ ಆಹಾರ ಕ್ರಮವಾಗಿದ್ದರೆ ನಿಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ಯಾವುದೇ ಆಹಾರವನ್ನೇ ಆಗಲಿ ಅತಿಯಾಗಿ ತಿಂದರೆ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ನಿಯಮಿತ ಆಹಾರ ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಪೌಷ್ಟಿಕ ಆಹಾರ ನಿಮ್ಮನ್ನು ಸದೃಢರಾಗಿರುವಂತೆ ಮಡುತ್ತದೆ.

ಕೆಲವು ಜನರು ನೋಡಲು ತೆಳ್ಳಗಾಗಿದ್ದರೂ ಹೆಚ್ಚಿನ ಶಕ್ತಿ ಹೊಂದಿರುತ್ತಾರೆ. ಎಲ್ಲವೂ ನಮ್ಮ ಆಹಾರ ಕ್ರಮದಲ್ಲಿಯೇ ಇದೆ. ಪೌಷ್ಟಿಕ ಆಹಾರ ನಮ್ಮದಾಗಿದ್ದರೆ ಹೆಚ್ಚಿನ ಶಕ್ತಿ ಸಿಗುತ್ತದೆ. ಈ ಮೂಲಕ ಆರೋಗ್ಯವಾಗಿಯೂ ಇರಬಹುದು ಜತೆಗೆ ಸದೃಢ ದೇಹವನ್ನೂ ಹೊಂದಬಹುದು. ಹಾಗಿರುವಾಗ ಯಾವ ಪದಾರ್ಥಗಳನ್ನು ಸೇವಿಸಬೇಕು ಎಂಬುದರ ಕುರಿತಾಗಿ ತಿಳಿಯಿರಿ.

ಪ್ಯಾಕೇಜ್​ ಮಾಡಿದ ಆಹಾರ ಸಂಸ್ಕರಿಸಿದ ಮತ್ತು ಪ್ಯಾಕೇಜ್​ ಮಾಡಿದ ಆಹಾರಗಳಲ್ಲಿ ಉಪ್ಪು ಮತ್ತು ಸಕ್ಕರೆಯಂತಹ ಅಂಶ ನಿಯಂತ್ರಣದಲ್ಲಿರುತ್ತದೆ. ಇದರಿಂದ ತಿಂದ ಆಹಾರ ನಮ್ಮ ದೇಹಕ್ಕೆ ಒಗ್ಗುತ್ತದೆ. ಆದ್ದರಿಂದ ಇಂತಹ ಆಹಾರಗಳನ್ನು ಸೇವಿಸುವುದರಿಂದ ದೇಹದ ಸದೃಢತೆ ಕಾಪಾಡಿಕೊಳ್ಳುವುದರ ಜತೆಗೆ ತೂಕ ಹೆಚ್ಚಿಸಿಕೊಳ್ಳಬಹುದಾಗಿದೆ.

ಡಯಟ್​ ಸೋಡಾ ಸಕ್ಕರೆ ಸೇವನೆಯಿಂದಾಗಿ ತೂಕ ಹೆಚ್ಚಳವಾಗಬಹುದು. ಇದನ್ನು ನಿಯಂತ್ರಣದಲ್ಲಿಡಲು ಡಯಟ್​ ಸೋಡಾ ಸಹಕರಿಸುತ್ತದೆ. ಇದನ್ನು ಗ್ರೀನ್​ ಟೀಯೊಂದಿಗೆ ಬೆರೆಸಿ ಕುಡಿಯುವುದರ ಮೂಲಕ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯಕವಾಗುತ್ತದೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಹಣ್ಣಿನ ರಸ ಅಥವಾ ಸಲಾಡ್​ ಜ್ಯೂಸ್​ ಮತ್ತು ಸಲಾಡ್​ ಆರೊಗ್ಯಕ್ಕೆ ಒಳ್ಳೆಯದು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಒಳ್ಳೆಯ ಆಹಾರ ಪದ್ಧತಿ ನಮ್ಮದಾಗಿರಬೇಕಾದರೆ ಪೌಷ್ಟಿಕಾಂಶಯುಕ್ತ ಹಣ್ಣುಗಳು ಮತ್ತು ತರಕಾರಿಗಳು ನಮ್ಮದಾಗಿರಬೇಕು. ಹಣ್ಣುಗಳ ರಸ ಸೇವಿಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ:

Health Benefits: ಕಿತ್ತಳೆ ಹಣ್ಣಿನಲ್ಲಿ ಅಡಗಿದ ಅನೇಕ ಆರೋಗ್ಯಕರ ಗುಣ; ಅನಾರೋಗ್ಯದಿಂದ ದೂರ ಇರಲು ದಿನನಿತ್ಯ ಒಂದು ಹಣ್ಣು ಸೇವಿಸಿ

Health Tips: ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆಯೇ? ಖಾಯಿಲೆಗಳಿಂದ ದೂರವಿರಲು ಹಣ್ಣುಗಳ ಸೇವನೆ ಉತ್ತಮ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ