AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Foods:ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿವು

ಮಳೆಗಾಲದಲ್ಲಿ ಹಲವು ರೀತಿಯ ಸೋಂಕುಗಳು ಜನರನ್ನು ಕಾಡುತ್ತದೆ, ಕಲುಷಿತವಾದ, ನಿಂತ ನೀರಿನಿಂದಲೇ ಹಲವು ರೋಗಗಳು ನಿಮ್ಮನ್ನು ಆವರಿಸುತ್ತದೆ. ಮಳೆಗಾಲದಲ್ಲಿ ಶುಂಠಿ ಚಹಾದೊಂದಿಗೆ ಬಿಸಿ ಬಿಸಿ ಪಕೋಡಾ, ಬಜ್ಜಿ ಸೇರಿದಂತೆ ಎಣ್ಣೆ ಪದಾರ್ಥಗಳನ್ನೇ ಹೆಚ್ಚು ಸೇವನೆ ಮಾಡುತ್ತೇವೆ.

Monsoon Foods:ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿವು
Lemongrass Tea
TV9 Web
| Updated By: ನಯನಾ ರಾಜೀವ್|

Updated on: Jul 02, 2022 | 3:14 PM

Share

ಮಳೆಗಾಲದಲ್ಲಿ ಹಲವು ರೀತಿಯ ಸೋಂಕುಗಳು ಜನರನ್ನು ಕಾಡುತ್ತದೆ, ಕಲುಷಿತವಾದ, ನಿಂತ ನೀರಿನಿಂದಲೇ ಹಲವು ರೋಗಗಳು ನಿಮ್ಮನ್ನು ಆವರಿಸುತ್ತದೆ. ಮಳೆಗಾಲದಲ್ಲಿ ಶುಂಠಿ ಚಹಾದೊಂದಿಗೆ ಬಿಸಿ ಬಿಸಿ ಪಕೋಡಾ, ಬಜ್ಜಿ ಸೇರಿದಂತೆ ಎಣ್ಣೆ ಪದಾರ್ಥಗಳನ್ನೇ ಹೆಚ್ಚು ಸೇವನೆ ಮಾಡುತ್ತೇವೆ. ಇದರಿಂದ ಅಸಿಡಿಟಿ, ವಾಕರಿಕೆ, ತೂಕ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು.

ಹೀಗಾಗಿ ಮಳೆಗಾಲದಲ್ಲಿ ಸಾಧ್ಯವಾದಷ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವ ಆಹಾರಗಳನ್ನು ಸೇವನೆ ಮಾಡಬೇಕು. ನೀವು ಸಕ್ಕರೆ ಹಾಕಿ ಚಹಾ ಕುಡಿಯುವ ಬದಲು ನಿಂಬೆ ಹುಲ್ಲಿನ ಚಹಾ ಕುಡಿಯಿರಿ. ಚಿಪ್ಸ್ ಹಾಗೂ ಇತರೆ ಕರಿದ ಎಣ್ಣೆ ಪದಾರ್ಥಗಳ ಬದಲು ಪಾಪ್​ಕಾರ್ನ್​ ತಿನ್ನಿ.

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಗಳನ್ನು ವೃದ್ಧಿಸುವ ಆಹಾರಗಳು ಪಾಪ್​ಕಾರ್ನ್​: ಮಳೆಗಾಲದಲ್ಲಿ ಹೆಚ್ಚು ಪಾಪ್​ಕಾರ್ನ್​ ಸೇವನೆ ಮಾಡಿ, ಹಳದಿ ಬಣ್ಣದ ಅಮೆರಿಕನ್ ಕಾರ್ನ್​ ಅಲ್ಲ ಲೋಕನ್ ಕಾರ್ನ್​ ಬಳಕೆ ಮಾಡಿ ಅದಕ್ಕೆ ಕಪ್ಪು ಸಾಲ್ಟ್​ ಬಳಸಿ ತಿನ್ನಿ. ಪಾಪ್​ಕಾರ್ನ್​ ಹೃದಯಾಘಾತ, ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರ ಇಡುತ್ತದೆ.

ನೇರಳೆ ಹಣ್ಣು: ಆಯುರ್ವೇದದಲ್ಲಿ ಹಲವು ರೋಗಗಳನ್ನು ಗುಣಪಡಿಸಲು ನೇರಳೆ ಹಣ್ಣನ್ನು ಬಳಕೆ ಮಾಡಲಾಗುತ್ತದೆ. ಹೃದಯ ಸಂಬಂಧಿಕಾಯಿಲೆ, ಅಸ್ತಮಾ, ಆರ್ಥ್ರೈಟಿಸ್, ಡೀಸೆಂಟ್ರಿ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ಬಳಕೆ ಮಾಡಲಾಗುತ್ತದೆ. ಇದಕ್ಕೆ ಕಿಡ್ನಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವ ಶಕ್ತಿ ಇರುತ್ತದೆ.

ಉಪ್ಪಿನಲ್ಲಿ ನೆನೆಸಿರುವ ನೆಲ್ಲಿಕಾಯಿ: ಉಪ್ಪಿನಲ್ಲಿ ನೆನೆಸಿರುವ ನೆಲ್ಲಿಕಾಯಿಯಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗುವುದು, ಇದು ನಿಮ್ಮನ್ನು ಯಂಗ್ ಹಾಗೂ ಫ್ರೆಶ್​ ಆಗಿರಿಸುತ್ತದೆ.

ನಿಂಬೆಹುಲ್ಲಿನ ಚಹಾ: ನಿಂಬೆ ಹುಲ್ಲಿನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ, ಒತ್ತಡವನ್ನು ಕೆಲವೇ ಕ್ಷಣಗಳಲ್ಲಿ ಕಡಿಮೆ ಮಾಡಬಹುದು. ಮುಂಗಾರಿನಲ್ಲಿ ಕಾಣಿಸಿಕೊಳ್ಳುವ ಹಲವು ಸೋಂಕುಗಳಿಂದ ದೂರವಿಡಬಹುದು.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?