AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air Asia: ಏರ್​ ಏಷಿಯಾ ಸಂಪೂರ್ಣ ಒಡೆತನ ಟಾಟಾ ಕಂಪನಿಯ ತೆಕ್ಕೆಗೆ

ಏರ್​ ಏಷಿಯಾ ಸಂಸ್ಥೆ ಸಂಪೂರ್ಣ ಟಾಟಾ ಕಂಪನಿ ತೆಕ್ಕೆಗೆ ತೆಗೆದುಕೊಂಡಿದೆ. ಭಾರತದ ಏರ್​ ಏಷಿಯಾ ಸಂಸ್ಥೆ ಸಂಪೂರ್ಣ ಪಾಲು ಟಾಟಾ ಕಂಪನಿದಾಗಿದೆ. ಏರ್ ಏಷಿಯಾದ ಬಾಕಿದ 17% ಷೇರು ಟಾಟಾ ಕಂಪನಿ ಖರೀದಿಸಿದೆ.

Air Asia: ಏರ್​ ಏಷಿಯಾ ಸಂಪೂರ್ಣ ಒಡೆತನ ಟಾಟಾ ಕಂಪನಿಯ ತೆಕ್ಕೆಗೆ
Air Asia
TV9 Web
| Edited By: |

Updated on:Nov 02, 2022 | 6:47 PM

Share

ಏರ್​ ಏಷಿಯಾ ವಿಮಾನಯಾನ ಸಂಸ್ಥೆಯ ಸಂಪೂರ್ಣ ಪಾಲನ್ನು ಟಾಟಾ ಕಂಪನಿ ಖರೀದಿಸಿದೆ.  ಈ ಮೂಲಕ ಏರ್​ ಏಷಿಯಾ ಸಂಪೂರ್ಣ  ಹಿಂದೆ ಏರ್​ ಏಷಿಯಾದ 83% ಷೇರು ಖರೀದಿಸಿದ್ದ ಟಾಟಾ, ಇದೀಗ ಏರ್​ ಏಷಿಯಾ ಸಂಸ್ಥೆಯಲ್ಲಿದ್ದ 17% ಷೇರು ಸಂಪೂರ್ಣವಾಗಿ ಟಾಟಾ ಕಂಪನಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಭಾರತದ ಏರ್​ ಏಷಿಯಾ ಸಂಸ್ಥೆ ಸಂಪೂರ್ಣ ಪಾಲುಗಳನ್ನು ಟಾಟಾ ಪಡೆದುಕೊಂಡಿದೆ

ಮಲೇಷ್ಯಾ ಮೂಲದ AirAsia Aviation Group Ltd (AAGL), Capital A ನ ತನ್ನ ಅಂಗ ಸಂಸ್ಥೆಯಾದ, AirAsia India Pvt Ltd (AAIPL) ನ ಉಳಿದಿರುವ ಪಾಲನ್ನು ಟಾಟಾ ಸನ್ಸ್‌ನ ಏರ್ ಇಂಡಿಯಾ ಲಿಮಿಟೆಡ್‌ಗೆ ಮಾರಾಟ ಮಾಡಿದೆ. ಇದರೊಂದಿಗೆ ಟಾಟಾದ ಏರ್ ಇಂಡಿಯಾ ಸಂಪೂರ್ಣ ಮಾಲೀಕತ್ವವನ್ನು ಹೊಂದಿದೆ. AirAsia ಭಾರತದಲ್ಲಿ 100% ಪಾಲನ್ನು ಹೊಂದಿದೆ. ತನ್ನ ಎಲ್ಲ ವಿಮಾನಯಾನ ವ್ಯವಹಾರಗಳನ್ನು ಒಂದೇ ಸೂರಿನಡಿಯಲ್ಲಿ ಕ್ರೋಢೀಕರಿಸುವ ಟಾಟಾ ಗ್ರೂಪ್‌ನ ಕಾರ್ಯತಂತ್ರದ ಭಾಗವಾಗಿ ಈ ವ್ಯವಹಾರ ನಡೆದಿದೆ.

AirAsia ಇಂಡಿಯಾ ಭಾರತದಲ್ಲಿ ಐದನೇ ಅತಿದೊಡ್ಡ ವಿಮಾನಯಾನ ಕಂಪನಿಯಾಗಿದೆ. ಇದು ಮಾರುಕಟ್ಟೆ ಪಾಲನ್ನು ಒಟ್ಟು 5.7% ದಷ್ಟು ಹೊಂದಿದೆ. 2014ರಲ್ಲಿ ದೇಶದಲ್ಲಿ ಅಂಗಸಂಸ್ಥೆಯನ್ನು ಸ್ಥಾಪಿಸಿದ ಮೊದಲ ವಿದೇಶಿ ವಿಮಾನಯಾನ ಸಂಸ್ಥೆಯಾಗಿತ್ತು.

ಇದನ್ನು ಓದಿ: Air India: ಏರ್​ ಇಂಡಿಯಾ ಎಂಡಿ, ಸಿಇಒ ಆಗಿ ಕ್ಯಾಂಪ್‌ಬೆಲ್ ವಿಲ್ಸನ್ ಘೋಷಿಸಿದ ಟಾಟಾ ಸನ್ಸ್

ತನ್ನ ಇತ್ತೀಚಿನ ಒಪ್ಪಂದದಲ್ಲಿ, ಏರ್‌ಏಷಿಯಾ ಏವಿಯೇಷನ್ ​​ಏರ್‌ಏಷ್ಯಾ ಇಂಡಿಯಾದಲ್ಲಿನ 16.33% ಪಾಲನ್ನು ಏರ್ ಇಂಡಿಯಾಗೆ ವಿಲೇವಾರಿ ಮಾಡಿದೆ, ಆದರೂ ಕಂಪನಿಗಳು ಷೇರು ಮಾರಾಟದ ನಿಖರವಾದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಒಟ್ಟಿಗೆ, ಟಾಟಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್‌ಏಷ್ಯಾ ಇಂಡಿಯಾ ಈಗ ಅತೀ ಕಡಿಮೆ ವೆಚ್ಚದ ಏರ್‌ಲೈನ್ ನಿರ್ಮಾಣ ಮಾಡಿದೆ, ಇದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಬಜೆಟ್ ಕ್ಯಾರಿಯರ್‌ಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಇದೀಗ ಏರ್​ ಏಷಿಯಾ ವಿಮಾನಯಾನ ಸಂಸ್ಥೆಯ ಸಂಪೂರ್ಣ ಪಾಲನ್ನು ಟಾಟಾ ಕಂಪನಿ ಖರೀದಿಸಿದೆ.

Published On - 6:47 pm, Wed, 2 November 22

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ