ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆ ವಲಯದ ಈ ರೈಲುಗಳ ಸಂಚಾರ ಪುನರಾರಂಭ

ಕೂಡಗಿ ನಿಲ್ದಾಣದ ಯಾರ್ಡ್​(Kudgi Yard) ನಲ್ಲಿ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ, ಕೆಳಗೆ ತಿಳಿಸಲಾದ ರೈಲುಗಳನ್ನು ಈ ಹಿಂದೆ ಭಾಗಶಃ ರದ್ದುಗೊಳಿಸಲು/ನಿಯಂತ್ರಿಸಲು ಸೂಚಿಸಲಾಗಿತ್ತು. ಆದರೆ, ಈ ಕೆಲಸವನ್ನು ಇದೀಗ ಮುಂದೂಡುವುದರಿಂದ ಎಲ್ಲಾ ರೈಲುಗಳನ್ನು ಎಂದಿನಂತೆ ಸಂಚರಿಸಲು ಪುನರಾರಂಭಿಸಲಾಗುತ್ತಿದೆ.

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆ ವಲಯದ ಈ ರೈಲುಗಳ ಸಂಚಾರ ಪುನರಾರಂಭ
ನೈಋತ್ಯ ರೈಲ್ವೆ ವಲಯದ ಈ ರೈಲುಗಳ ಸಂಚಾರ ಪುನರಾರಂಭ
Follow us
|

Updated on:Sep 17, 2024 | 9:20 PM

ಹುಬ್ಬಳ್ಳಿ, ಸೆ.17: ನೈಋತ್ಯ ರೈಲ್ವೆ ವಲಯವು ಹಲವು ಕಾಮಗಾರಿಗಳನ್ನು ಕೈಗೊಂಡಿತ್ತು. ಅದರಂತೆ ಕೂಡಗಿ ನಿಲ್ದಾಣದ ಯಾರ್ಡ್​(Kudgi Yard) ನಲ್ಲಿ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ, ಕೆಳಗೆ ತಿಳಿಸಲಾದ ರೈಲುಗಳನ್ನು ಈ ಹಿಂದೆ ಭಾಗಶಃ ರದ್ದುಗೊಳಿಸಲು/ನಿಯಂತ್ರಿಸಲು ಸೂಚಿಸಲಾಗಿತ್ತು. ಆದರೆ, ಈ ಕೆಲಸವನ್ನು ಇದೀಗ ಮುಂದೂಡುವುದರಿಂದ ಭಾಗಶಃ ರದ್ದುಗೊಂಡ/ನಿಯಂತ್ರಿಸಲಾದ ಎಲ್ಲಾ ರೈಲುಗಳನ್ನು ಎಂದಿನಂತೆ ಸಂಚರಿಸಲು ಪುನರಾರಂಭಿಸಲಾಗುತ್ತಿದೆ.

ಭಾಗಶಃ ರದ್ದುಗೊಂಡ / ನಿಯಂತ್ರಿತ ರೈಲುಗಳ ಸಂಚಾರ ಪುನರಾರಂಭವಾಗಿದ್ದು,  ರೈಲುಗಳ ಸಂಖ್ಯೆ, ರೈಲುಗಳ ಸೇವೆಯ ದಿನಾಂಕ, ಭಾಗಶಃ ರದ್ದುಗೊಳಿಸಲಾದ ನಿಲ್ದಾಣಗಳ ಹೆಸರು ಇಲ್ಲಿವೆ.

         ಕ್ರ. ಸಂಖ್ಯೆ     ರೈಲುಗಳ ಸಂಖ್ಯೆ    ರೈಲುಗಳ ಸೇವೆಯ               ದಿನಾಂಕ          ಭಾಗಶಃ     ರದ್ದುಗೊಳಿಸಲಾದ   ನಿಲ್ದಾಣಗಳ ಹೆಸರು             ಕ್ರಮ
              01 06919 ಎಸ್ ಎಸ್ ಎಸ್ ಹುಬ್ಬಳ್ಳಿ-ವಿಜಯಪುರ 22.09.2024 ರಿಂದ 25.09.2024 ಬಾಗಲಕೋಟ-ವಿಜಯಪುರ ಈ ಎಲ್ಲಾ ರೈಲುಗಳನ್ನು ಎಂದಿನಂತೆ ಸಂಚರಿಸಲು ಪುನರಾರಂಭಿಸಲಾಗುತ್ತಿದೆ
              02 06920 ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಜಯಪುರ-ಬಾಗಲಕೋಟ         ಪುನರಾರಂಭಿಸಲಾಗುತ್ತಿದೆ
              03 07377 ವಿಜಯಪುರ-ಮಂಗಳೂರು ಸೆಂಟ್ರಲ್ ವಿಜಯಪುರ-ಬಾಗಲಕೋಟ ಪುನರಾರಂಭಿಸಲಾಗುತ್ತಿದೆ
              04 17308 ಬಾಗಲಕೋಟ-ಮೈಸೂರು ಬಾಗಲಕೋಟ-ವಿಜಯಪುರ ಪುನರಾರಂಭಿಸಲಾಗುತ್ತಿದೆ
              05 06546 ವಿಜಯಪುರ-ಯಶವಂತಪುರ ವಿಜಯಪುರ-ಗದಗ ಪುನರಾರಂಭಿಸಲಾಗುತ್ತಿದೆ
             06 07378 ಮಂಗಳೂರು ಸೆಂಟ್ರಲ್-ವಿಜಯಪುರ 21.09.2024 ರಿಂದ 24.09.2024 ಬಾಗಲಕೋಟ-ವಿಜಯಪುರ ಪುನರಾರಂಭಿಸಲಾಗುತ್ತಿದೆ
              07 17307 ಮೈಸೂರು-ಬಾಗಲಕೋಟ ವಿಜಯಪುರ-ಬಾಗಲಕೋಟ ಪುನರಾರಂಭಿಸಲಾಗುತ್ತಿದೆ
              08 06545 ಯಶವಂತಪುರ-ವಿಜಯಪುರ ಗದಗ-ವಿಜಯಪುರ ಪುನರಾರಂಭಿಸಲಾಗುತ್ತಿದೆ
              09 11305 ಸೋಲಾಪುರ-ಹೊಸಪೇಟೆ 25.09.2024 ಮಾರ್ಗದಲ್ಲಿ 45 ನಿಮಿಷಗಳ ನಿಯಂತ್ರಿಣ ಪುನರಾರಂಭಿಸಲಾಗುತ್ತಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 pm, Tue, 17 September 24

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ