AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಇಲ್ಲಿವರೆಗೆ 44 ಮನೆಗಳು ನೆಲಸಮ; ಮಳೆ ವಿವರ ಹೀಗಿದೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜುಲೈ 1ರಿಂದ ಜುಲೈ 10ರವರೆಗೆ ಒಟ್ಟು 44 ಮನೆಗಳು ಕುಸಿದಿವೆ.

Karnataka Rain: ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಇಲ್ಲಿವರೆಗೆ 44 ಮನೆಗಳು ನೆಲಸಮ;  ಮಳೆ ವಿವರ ಹೀಗಿದೆ
ಸಾಂಧರ್ಬಿಕ ಚಿತ್ರImage Credit source: AskGif
TV9 Web
| Edited By: ವಿವೇಕ ಬಿರಾದಾರ|

Updated on:Jul 10, 2022 | 9:14 PM

Share

ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ವರುಣನ (Rain) ಆರ್ಭಟ ಮುಂದುವರೆದಿದ್ದು, ಜುಲೈ 1ರಿಂದ ಜುಲೈ 10ರವರೆಗೆ ಒಟ್ಟು 44 ಮನೆಗಳು (House) ಕುಸಿದಿವೆ. ಸಂಪೂರ್ಣವಾಗಿ  8 ಮನೆಗಳು ಕುಸಿದಿವೆ. ಭಾಗಶಃ 36 ಮನೆಗಳು ಕುಸಿದಿವೆ. 132 ವಿದ್ಯುತ್ ಕಂಬಗಳು (Street light) ಮುರಿದು ಬಿದ್ದಿವೆ. 22 ವರ್ಷದ ಪ್ರಿಯಾಂಕ  ಎಂಬುವರು ಸಾವನ್ನಪ್ಪಿದ್ದಾರೆ.‌ ಹಳ್ಳದಲ್ಲಿ 6 ವರ್ಷದ ಬಾಲಕಿ ಕೊಚ್ಚಿ ಹೋಗಿದ್ದು,  ಬಾಲಕಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಅಂದಾಜು  ಸಣ್ಣ ಹಾಗೂ ದೊಡ್ಡ ಪ್ರಮಾಣದಲ್ಲಿ  35ಕ್ಕೂ ಹೆಚ್ಚು ಬೆಟ್ಟಗುಡ್ಡಗಳು ಕುಸಿದಿವೆ.

ಚಿಕ್ಕಮಗಳೂರು ಮಳೆ ವಿವರ, ಜುಲೈ 1ರಿಂದ ಇಂದಿನವರೆಗೆ 

1. ಚಿಕ್ಕಮಗಳೂರು ತಾಲೂಕು:  ವಾಡಿಕೆ ಮಳೆ 334.1 ಮಿ.ಮೀ ಆಗಿರುವ ಮಳೆ  867.1 ಮಿ.ಮೀ

ಇದನ್ನೂ ಓದಿ
Image
Karnataka Rain: ಕೊಡಗು ಜಿಲ್ಲೆಯಲ್ಲಿ 12 ಕ್ಕೂ ಅಧಿಕ ಕಡೆಗಳಲ್ಲಿ ಭೂ ಕುಸಿತ; 50 ಮನೆಗಳಿಗೆ ಹಾನಿ
Image
Karnataka Rain: ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್​​ ಘೋಷಣೆ; ಇಲ್ಲಿದೆ ನೋಡಿ
Image
Karnataka Rain: ಆಗುಂಬೆ ಘಾಟ್​ನ 11ನೇ ತಿರುವಿನಲ್ಲಿ ಗುಡ್ಡ ಕುಸಿತ: ಬದಲಿ ಮಾರ್ಗ ಸೂಚಿಸಿದ ಜಿಲ್ಲಾಡಳಿತ
Image
Karnataka Rain: ಚಿಕ್ಕಮಗಳೂರು ಜಿಲ್ಲೆಯ ವರುಣನ ಆರ್ಭಟಕ್ಕೆ ಮಹಿಳೆ ಸಾವು

2. ಮೂಡಿಗೆರೆ ತಾಲೂಕು : ವಾಡಿಕೆ ಮಳೆ  882.1 ಮಿ.ಮೀ ಆಗಿರುವ ಮಳೆ  1406.9 ಮಿ.ಮೀ

3. ಶೃಂಗೇರಿ ತಾಲೂಕು : ವಾಡಿಕೆ ಮಳೆ  1314.0 ಮಿ.ಮೀ  ಆಗಿರುವ ಮಳೆ  1983.6 ಮಿ.ಮೀ

4. ಕೊಪ್ಪ ತಾಲೂಕು : ವಾಡಿಕೆ ಮಳೆ  961.8 ಮಿ.ಮೀ  ಆಗಿರುವ ಮಳೆ  1703.2 ಮಿ.ಮೀ

5. ಎನ್.ಆರ್.ಪುರ ತಾಲೂಕು : ವಾಡಿಕೆ ಮಳೆ  532.4 ಮಿ.ಮೀ  ಆಗಿರುವ ಮಳೆ  1011.8 ಮಿ.ಮೀ

6. ತರೀಕೆರೆ ತಾಲೂಕು : ವಾಡಿಕೆ ಮಳೆ  279.0 ಮಿ.ಮೀ  ಆಗಿರುವ ಮಳೆ  553.4 ಮಿ.ಮೀ

7. ಕಡೂರು ತಾಲೂಕು : ವಾಡಿಕೆ ಮಳೆ  222.6 ಮಿ.ಮೀ  ಆಗಿರುವ ಮಳೆ 441.4 ಮಿ.ಮೀ

8. ಅಜ್ಜಂಪುರ ತಾಲೂಕು : ವಾಡಿಕೆ ಮಳೆ   223.5 ಮಿ.ಮೀ  ಆಗಿರುವ ಮಳೆ 447.5 ಮಿ.ಮೀ

ವಿವಿಧ ಜಿಲ್ಲೆಗಳಲ್ಲಿ ಆಗಿರುವ ಮಳೆ 

ಕಾರವಾರ: ವಾಡಿಕೆ ಮಳೆ 913 ಮಿ.ಮೀ  ಆಗಿರುವ ಮಳೆ  1058.5 ಮಿ.ಮೀ

ಶಿವಮೊಗ್ಗ ಜಿಲ್ಲೆ:  ವಾಡಿಕೆ ಮಳೆ 764 ಮಿ.ಮೀ  ಆಗಿರುವ ಮಳೆ 291.57 ಮಿ.ಮೀ

ಮಂಗಳೂರು: ವಾಡಿಕೆ ಮಳೆ 1560.8 ಮಿ.ಮೀ ಆಗಿರುವ ಮಳೆ 2007.1 ಮಿ.ಮೀ

ಉಡುಪಿ ಜಿಲ್ಲೆ: ವಾಡಿಕೆ ಮಳೆ 372 ಮಿ.ಮೀ  ಆಗಿರುವ ಮಳೆ 885 ಮಿ.ಮೀ

ಕೊಡಗು: ವಾಡಿಕೆ ಮಳೆ 951.61 ಮಿ.ಮೀ  ಆಗಿರುವ ಮಳೆ 1081.9 ಮಿ.ಮೀ ಮಡಿಕೇರಿ: 1399.64 ಮಿ.ಮೀ  ಆಗಿರುವ ಮಳೆ 1588.02 ಮಿ.ಮೀ

ಹಾಸನ ಜಿಲ್ಲೆ: ವಾಡಿಕೆ ಮಳೆ 73 ಮಿ.ಮೀ ಆಗಿರುವ ಮಳೆ 130 ಮಿ.ಮೀ

Published On - 9:09 pm, Sun, 10 July 22

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು